ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ದನಗಳ ರಕ್ಷಣೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 16 ದನಗಳನ್ನು ರಕ್ಷಿಸಲಾಗಿದೆ

ಗೋ ಗ್ಯಾನ್ ಫೌಂಡೇಶನ್ ಸ್ವಯಂಸೇವಕ ಸಂಜಯ್ ಕುಲಕರ್ಣಿ ಮತ್ತು ಸಹಚರರು, ತಂಡದವರು 16 ದನಗಳನ್ನು ರಕ್ಷಿಸಿದ್ದಾರೆ. ಚಾಲಕ ನೇಮನ್, ಖದಿರ್, ಸಲ್ಮಾನ್ ಅವರನ್ನು ಬಂಧಿಸಲಾಗಿದ್ದು, ಕ್ಯಾಂಟರ್ ಜಪ್ತಿ ಮಾಡಲಾಗಿದೆ.

ಚಿತ್ರದುರ್ಗದಿಂದ ನೆಲಮಂಗಲದ ಇಸ್ಲಾಂಪುರಕ್ಕೆ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿತ್ತು. ಇಸ್ಲಾಂಪುರ ನಿವಾಸಿ ಸಿರಾಜುದ್ದೀನ್ ಗೆ ಸೇರಿದ ಕ್ಯಾಂಟರ್ ಮತ್ತು ದನಗಳು ಇವಾಗಿವೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read