ಶ್ರೀ ಕೃಷ್ಣನಿಗೆ ಅರ್ಪಿತವಾದ ಕವ್ವಾಲಿ; ನೆಟ್ಟಿಗರ ಹೃದಯ ಗೆದ್ದ ಮುಸ್ಲಿಂ ಯುವತಿ

ಸಂಗೀತಕ್ಕೆ ದೇಶ, ಭಾಷೆ, ಧರ್ಮದ ಯಾವುದೇ ಎಲ್ಲೆಗಳಿಲ್ಲ ಎಂದು ಹೇಳಲಾಗುತ್ತದೆ. ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ರಚಿಸಿದ್ದು ಎನ್ನಲಾಗುವ ಈ ಕವ್ವಾಲಿಯು ಶ್ರೀ ಕೃಷ್ಣನನ್ನು ’ಕನ್ಹಯಾ’ ಎಂದು ಹಾಡಿ ಹೊಗಳಿದ್ದು, ದೇವರ ಮೇಲಿನ ಭಕ್ತಿ ಭಾವ ಪ್ರದರ್ಶಿಸುತ್ತದೆ. ಶ್ರೀಕೃಷ್ಣನ ಮೇಲೆ ರಚಿಸಲಾಗಿರುವ ಕವ್ವಾಲಿಯೊಂದು ಇದೇ ಮಾತನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತದೆ.

ವಾಜಿಹಾ ಅಥೆರ್‌ ನಕ್ವಿ ಹೆಸರಿನ ನೆಟ್ಟಿಗರೊಬ್ಬರು ತಾವು ಈ ಕವ್ವಾಲಿ ಹಾಡುತ್ತಿರುವ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.

“ರಮ್ಜಾನ್‌ನ ಸಂದರ್ಭದಲ್ಲಿ 19ನೇ ಶತಮಾನದ ಹೈದರಾಬಾದ್‌ನ ನವಾಬ್ ಸಾದಿಕ್ ಜಂಗ್ ಬಹದ್ದೂರ್‌ ಹಿಮ್‌ರ ಜನಪ್ರಿಯ ’ಕನ್ಹಯಾ’ವನ್ನು ಹಾಡಲು ಬಹಳ ಸಂತೋಷವಾಗುತ್ತಿದೆ,” ಎಂದು ಈ ಪೋಸ್ಟ್‌ ಶೇರ್‌ ಮಾಡಿದ್ದಾರೆ ವಾಜಿಹಾ.

https://twitter.com/tribalgulabo/status/1638878690460282880

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read