BREAKING : ಬೆಂಗಳೂರಿನ ‘ತಾಜ್ ವೆಸ್ಟೆಂಡ್’ ಹೋಟೆಲ್ ಗೆ ಆಗಮಿಸಿದ ‘RCB’ ಆಟಗಾರರು : ಭರ್ಜರಿ ಸ್ವಾಗತ ಕೋರಿದ ಸಿಬ್ಬಂದಿ |WATCH VIDEO

ಬೆಂಗಳೂರು : ‘ಐಪಿಎಲ್’ ಟ್ರೋಫಿ ಹಿಡಿದು ಆರ್ ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಇದೀಗ ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದೆ.

18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ಟ್ರೋಫಿ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಆಗಮಿಸಿದ್ದಾರೆ. 2 ವಿಶೇಷ ಬಸ್ ಗಳ ಮೂಲಕ ಆರ್ ಸಿಬಿ ಆಟಗಾರರು ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದ್ದಾರೆ. ಹೋಟೆಲ್ ಗೆ ಆಗಮಿಸಿದ ಆಟಗಾರರಿಗೆ ಸಿಬ್ಬಂದಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆರ್ ಸಿಬಿ ತಂಡದ ಆಟಗಾರರು ಬಂದಿಳಿದಿದ್ದು, ನಂತರ ಆಟಗಾರರು ತಾಜ್ ವೆಸ್ಟೆಂಡ್ ಹೋಟೆಲ್ ಗೆ ಆಗಮಿಸಿದ್ದಾರೆ. ಎಲ್ಲಾ ಕಡೆ ಆರ್ ಸಿಬಿ, ಆರ್ ಸಿಬಿ ಎಂಬ ಜಯಘೋಷಗಳು ಮೊಳಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read