ಈ ವಾರ ʼಡ್ರಾಮಾ ಜೂನಿಯರ್ಸ್ʼ ವೇದಿಕೆಯಲ್ಲಿ ಪ್ರಕಾಶ್ ರಾಜ್

Prakash Raj apologises to Siddharth 'on behalf of Sahrudaya Kannadigas' - Hindustan Times

ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ʼಡ್ರಾಮಾ ಜೂನಿಯರ್ಸ್ʼ ಕಾರ್ಯಕ್ರಮದಲ್ಲಿ ಈ ವಾರದಂದು ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಆಗಮಿಸಲಿದ್ದಾರೆ. ಈ ಕುರಿತು ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದೆ.

ಹಿರಿಯ ನಟಿ ಲಕ್ಷ್ಮಿ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ತೀರ್ಪುಗಾರರಾಗಿರುವ ʼಡ್ರಾಮಾ ಜೂನಿಯರ್ಸ್ʼ ಕಾರ್ಯಕ್ರಮದಲ್ಲಿ ಈ ವಾರ ʼಡ್ರಾಮಾ ಜೂನಿಯರ್ಸ್ʼ ಮಕ್ಕಳ ಜೊತೆ ʼಕಾಮಿಡಿ ಕಿಲಾಡಿಗಳುʼ ಕೂಡ ಸೇರ್ಪಡೆಯಾಗಲಿದ್ದು, ಮನರಂಜನೆ ನೀಡಲು ಸಜ್ಜಾಗಿದ್ದಾರೆ. ಪ್ರಕಾಶ್ ರಾಜ್ ಅಭಿನಯದ ‘ನಾಗಮಂಡಲ’ ಚಿತ್ರವನ್ನು ʼಡ್ರಾಮಾ ಜೂನಿಯರ್ಸ್ʼ ಮಕ್ಕಳು ತಮ್ಮ ಆಕ್ಟ್ ಮೂಲಕ ಮತ್ತೊಮ್ಮೆ ತೋರಿಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read