Power Cut : ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಒಳಗೊಂಡ ವಿದ್ಯುತ್ ಸರಬರಾಜು ಕಂಪನಿ ಸೆವ್ರಲ್ ನಿರ್ವಹಣಾ ಯೋಜನೆಯನ್ನು ಕೈಗೆತ್ತಿಕೊಂಡಿರುವುದರಿಂದ ನವೆಂಬರ್ 15 ರ ಇಂದು, ನವೆಂಬರ್ 16 ರ ನಾಳೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನವೆಂಬರ್ 15, ಬುಧವಾರ

ಗೊಲ್ಲಹಳ್ಳಿ (ಗ್ರಾ.ಪಂ.) ಗೋಪಾಲಪುರ (ಗ್ರಾ.ಪಂ), ಮೈಲನಹಳ್ಳಿ, ವಜ್ರಕಟ್ಟೆಪಾಳ್ಯ, ಇಸ್ಲಾಂಪುರ, ಕನ್ನೇಗೌಡನಹಳ್ಳಿ, ಹಯಾಳು, ಜೋಸ್ಕೊ, ಕೆ.ಜಿ.ಶ್ರೀನಿವಾಸಪುರ, ಬೋಳಮಾರನಹಳ್ಳಿ, ತೋಟಗೆರೆ, ಕುಕ್ಕನಹಳ್ಳಿ, ಅರ್ಜುನಬೆಟ್ಟಹಳ್ಳಿ, ಗುಟ್ಟೆಪಾಳ್ಯ, ಕೆಎಸ್ಎಸ್ಐಡಿಸಿ, ಮಾಚೋನಾಯಕನಹಳ್ಳಿ, ಮೌನೇಶ್ವರ ಬಡವಾಣೆ, ಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಸ್.ನೇರಳಕೆರೆ ಗ್ರಾ.ಪಂ. ವೆಂಕಟೇಶಪುರ, ಹುಲಿಕೆರೆ, ಬಿ.ಜಿ.ಹಳ್ಳಿ, ತೊಡ್ರನಾಳ್, ಟಿ.ನುಲೇನೂರು, ಸಿರಿವಾರ, ಗೋವಿಂದರಾಜಪುರ, ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಪುರ, ಬೊಮ್ಮನಹಳ್ಳಿ, ಆರ್.ಎಂ.ಹಳ್ಳಿ, ಡಿ.ಎಸ್.ಪಾಳ್ಯ, ಲಿಂಗಾಪುರ.

ನವೆಂಬರ್ 16, ಗುರುವಾರ

ಹೊನ್ನಾವರ, ಇಸ್ತೂರು, ಗಂಡರಗುಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಕೋಡಿಹಳ್ಳಿ, ಮಧುರೆ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಕಾಡನೂರು, ಮಧುಗೊಂಡನಹಳ್ಳಿ, ಮಲ್ಲಪಾಡಿಘಟ್ಟ, ತಿಮ್ಮಸಂದ್ರ, ವಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ಅಯ್ಯನಹಳ್ಳಿ, ಕಣಸವಾಡಿ, ಕೋಡಿಹಳ್ಳಿ, ಬೀರನ್ ಪಾಳ್ಯ, ಕಡ್ನೂರು ಗ್ರಾಮ ಪಂಚಾಯಿತಿ. ಕುಂದವಾಡ ಮತ್ತು ಹೊಸ ಕುಂದವಾಡ, ಹೆಗ್ಗೆರೆ, ಎಮ್ಮೆಹಟ್ಟಿ, ಹಂಪನೂರು, ಕೋಲಾಲ್, ಕೋಲಾಲ್ ಗೊಲ್ಲರಹಟ್ಟಿ, ಅಳಗವಾಯಿ, ಹಲವುದರ, ಓಬಳಾಪುರ, ಸಿದ್ದಾಪುರ, ಡಿ.ಮದಕರಿಪುರ, ದೊಡ್ಡಿಗನಾಳ್, ಬಸವನಶಿವಕೆರೆ, ಹಿರೇಕಬ್ಬಿಗೆರೆ, ಹಿರೇಗುಂಟನೂರು, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಮಲ್ಲಾಡಿಹಳ್ಳಿ, ಆರ್. ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read