KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾತೆಗೆ 1 ಲಕ್ಷ ಹಣ ಘೋಷಣೆ; ಅಂಚೆ ಕಚೇರಿ ಮುಂದೆ ಮಹಿಳೆಯರ ಕ್ಯೂ

Published May 30, 2024 at 10:23 am
Share
SHARE

ಬೆಂಗಳೂರು: ಲೋಕಸಭಾ ಚುನವಾಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ 1 ಲಕ್ಷ ಹಣ ಜಮೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಪೋಸ್ಟ್ ಆಫೀಸ್ ಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ಮೇ 31ರವರೆಗೆ ಮಾತ್ರ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಮುಂದೆ ಮಹಿಳೆಯರು ಕ್ಯೂ ನಿಂತಿದ್ದಾರೆ.

ಐಪಿಪಿಬಿ ಅಕೌಂಟ್ ತೆರೆದರೆ ಮಾತ್ರ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಕೂಡ ಹಬಿದ್ದು ಈ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ದೌಡಾಯಿಸಿರುವ ಮಹಿಳೆಯರು ಸಾಲು ಗಟ್ಟಿ ನಿಂತಿದ್ದಾರೆ. ಮಹಿಳೆಯರನ್ನು ನಿಯಂತ್ರಿಸಲು ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8,500 ರೂಪಾಯಿ ವರ್ಷಕ್ಕೆ 1 ಲಕ್ಷ ಜಮೆ ಆಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಮಹಿಳೆಯರು ಅಂಚೆ ಕಚೇರಿಗೆ ತೆರಳಿ ಐಪಿಪಿಬಿ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ.

ಆದರೆ ಅಂಚೆ ಕಚೇರಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಮಾಹಿತಿ ಅಂಚೆ ಕಚೇರಿಗೆ ಬಂದಿಲ್ಲ. ಐಪಿಪಿಬಿ ಖಾತೆ ತೆರೆದರೆ ಅಂತಹ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಇದೊಂದು ಸುಳ್ಳು ವದಂತಿ. ಯಾರೂ ಕೂಡ ಇಂತಹ ವದಂತಿ ನಂಬಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ ಅಂಚೆ ಕಚೇರಿ ಎದುರು ನಾಮಫಲಕಗಳನ್ನು ಹಾಕಲಾಗಿದ್ದು, ಮೈಕ್ ಮೂಲಕವೂ ತಿಳಿಸಲಾಗುತ್ತಿದೆ.

 

You Might Also Like

BIG NEWS: 1650 ಕೋಟಿ ರೂ. ವೆಚ್ಚದಲ್ಲಿ 100 ಎಕರೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ

ಈ ಅಭ್ಯಾಸ ಬಿಡದಿದ್ದರೆ ನಿಮಗೂ ಆಗಬಹುದು ಹೃದಯಾಘಾತ….!

ದೇಹದ ʼತೂಕʼ ಇಳಿಸಿಕೊಳ್ಳುವಲ್ಲಿ ತಣ್ಣೀರು ಹಾಗೂ ಬಿಸಿ ನೀರಿನ ಮಧ್ಯೆ ಇರುವ ಪ್ರಮುಖ ವ್ಯತ್ಯಾಸವೇನು ತಿಳಿಯಿರಿ

ಮನೆಯಂಗಳದಲ್ಲೆ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಪ್ಯೂಮಿಕ್ ಕಲ್ಲು ಬಳಸಿ ಪಾದಗಳ ಕೊಳೆ ಹೀಗೆ ತೆಗೆಯಿರಿ

TAGGED:ಮಹಿಳೆಯರುPost OfficeIPPB Accountಪೋಸ್ಟ್ ಆಫೀಸ್ಐಪಿಪಿಬಿ ಖಾತೆWoman Rush
Share This Article
Facebook Copy Link Print

Latest News

BIG NEWS: 1650 ಕೋಟಿ ರೂ. ವೆಚ್ಚದಲ್ಲಿ 100 ಎಕರೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ
ಈ ಅಭ್ಯಾಸ ಬಿಡದಿದ್ದರೆ ನಿಮಗೂ ಆಗಬಹುದು ಹೃದಯಾಘಾತ….!
ದೇಹದ ʼತೂಕʼ ಇಳಿಸಿಕೊಳ್ಳುವಲ್ಲಿ ತಣ್ಣೀರು ಹಾಗೂ ಬಿಸಿ ನೀರಿನ ಮಧ್ಯೆ ಇರುವ ಪ್ರಮುಖ ವ್ಯತ್ಯಾಸವೇನು ತಿಳಿಯಿರಿ
ಮನೆಯಂಗಳದಲ್ಲೆ ಬದನೆಕಾಯಿ ಗಿಡ ಸುಲಭವಾಗಿ ಬೆಳೆಸಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!

Automotive

ದೆಹಲಿಯಲ್ಲಿ ವಾಹನಗಳಿಗೆ ಕಡ್ಡಾಯ ಬಣ್ಣದ ಸ್ಟಿಕ್ಕರ್ : ಇಲ್ಲಿದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ !
ಮೊಮ್ಮಗನ ಕಾರಿನಲ್ಲಿ ಅಜ್ಜನ ಮೋಜು ಮಸ್ತಿ ; ವಿಡಿಯೋ 5 ಕೋಟಿಗೂ ಅಧಿಕ ವೀಕ್ಷಣೆ | Watch
ಬಾಳೆಹಣ್ಣಿನ ಸಿಪ್ಪೆಯ ಕಾರು……! ಸಾರ್ವಜನಿಕರ ಗಮನ ಸೆಳೆದ ವಿಶಿಷ್ಟ ಹೋಂಡಾ ಸಿವಿಕ್ | Watch Video

Entertainment

ಒಂದೇ ದೃಶ್ಯಕ್ಕೆ ಮೂರು ಲಕ್ಷ ಜನ ; ಗಿನ್ನಿಸ್‌ ದಾಖಲೆಗೆ ಸೇರಿತ್ತು ಈ ಚಿತ್ರ !
ಕೆಳಗೆ ಬಿದ್ದ ಫೋನ್‌ : ಪಾಪರಾಜಿ ಮೇಲೆ ರಾಣಾ ದಗ್ಗುಬಾಟಿ ಗರಂ | Watch Video
ಕಷ್ಟಗಳ ಸವಾಲು ಮೆಟ್ಟಿ ನಿಂತ ಅಂಜು ಅರವಿಂದ್: “ಸಂಜಯ್ ಜೊತೆ ಹೊಸ ಬದುಕು” ಎಂದ ನಟಿ !

Sports

BIG NEWS: 1650 ಕೋಟಿ ರೂ. ವೆಚ್ಚದಲ್ಲಿ 100 ಎಕರೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಒಪ್ಪಿಗೆ
ಬಾಗಲಕೋಟೆ ಬಡ ವಿದ್ಯಾರ್ಥಿನಿ ಬಿಸಿಎ ಪ್ರವೇಶಕ್ಕೆ ಸಹಾಯಹಸ್ತ ಚಾಚಿದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್
BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!

Special

ಅಡುಗೆ ಮನೆಯನ್ನು ಈಸಿಯಾಗಿ ಸ್ವಚ್ಛಗೊಳಿಸಿ
ನಿಮಗೆ ಗೊತ್ತಾ ಟೊಮೆಟೊ ಕೆಚಪ್ ನ ಇತರ ಪ್ರಯೋಜನ…..?
ಇರುವೆ ಕಾಟ ಹೆಚ್ಚಾಗಿದೆಯಾ…?‌ ನಿವಾರಣೆಗೆ ಹೀಗೆ ಮಾಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?