KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದವರಿಗೆ ಪಿಎಂ, ಸಿಎಂ ಹಣ ಜಮಾ ವದಂತಿ: ಖಾತೆ ತೆರೆಯಲು ಅಂಚೆ ಕಚೇರಿಗೆ ನುಗ್ಗಿದ ಸಾವಿರಾರು ಜನ

Published December 3, 2024 at 6:19 am
Share
SHARE

ಕಲಬುರಗಿ: ಪೋಸ್ಟ್ ಆಫೀಸ್ ನಲ್ಲಿ ಡಿಜಿಟಲ್ ಉಳಿತಾಯ ಖಾತೆ ಹೊಂದಿದವರಿಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎನ್ನುವ ವದಂತಿ ನಂಬಿದ ಸಾವಿರಾರು ಜನ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಮುಗಿಬಿದ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಸೂಪರ್ ಮಾರ್ಕೆಟ್ ನ ಬಹಮನಿ ಕೋಟೆ ಮಂದಿರುವ ಪ್ರಧಾನ ಅಂಚೆ ಕಚೇರಿಗೆ ಸೋಮವಾರ ಬೆಳಗ್ಗೆ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ್ದು, ಉಳಿತಾಯ ಖಾತೆ ತೆರೆಯಲು ಮುಂದಾಗಿದ್ದಾರೆ. ಇದನ್ನು ಕಂಡು ಗಾಬರಿಯಾದ ಅಂಚೆ ಕಚೇರಿ ಸಿಬ್ಬಂದಿ ಖಾತೆ ತೆರೆಯಲು ಹರಸಹಾಸ ನಡೆಸಿದ್ದಾರೆ.

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿರುವುದರಿಂದ ಮೋದಿ ಹಣ ಹಾಕುತ್ತಾರೆ. ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎಂದು ವದಂತಿ ಹರಡಿದ್ದರಿಂದ ಜನ ಖಾತೆ ತೆರೆಯಲು ಮುಗಿಬಿದ್ದಿದ್ದರು ಎನ್ನಲಾಗಿದೆ.

You Might Also Like

ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಒಂದು ಕಚೋರಿಗೆ ನಾಲ್ಕು ಬಾರಿ ಸಾಗು ಕೇಳಿದ ಗ್ರಾಹಕ….! ಅಂಗಡಿಯವನ ಕೈ ಮುಗಿದು ಬೇಡಿಕೊಂಡ ವಿಡಿಯೋ ವೈರಲ್

BREAKING : ಅಂಗವೈಕಲ್ಯವುಳ್ಳ ‘ರಾಜ್ಯ ಸರ್ಕಾರಿ ನೌಕರ’ರಿಗೆ ಮುಂಬಡ್ತಿಯಲ್ಲಿ ಮೀಸಲಾತಿ : ಸರ್ಕಾರದಿಂದ ಮಹತ್ವದ ಆದೇಶ.!

ಹೃದಯ ವಿದ್ರಾವಕ ಘಟನೆ: ಮೊಬೈಲ್‌ ಕಾರಣಕ್ಕೆ ಬಾಲಕಿಯ ಅಂತ್ಯ…!

SHOCKING : ರಾಜ್ಯದಲ್ಲಿ ದಾರುಣ ಘಟನೆ :  ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಹೃದಯಾಘಾತದಿಂದ ವರ ಸಾವು.!

TAGGED:ಮುಗಿಬಿದ್ದ ಜನತೆರೆಯಲುKalaburagiaccountPEOPLEಕಲಬುರಗಿಖಾತೆPost Officeಅಂಚೆ ಕಚೇರಿ
Share This Article
Facebook Copy Link Print

Latest News

ವೈದ್ಯಕೀಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಒಂದು ಕಚೋರಿಗೆ ನಾಲ್ಕು ಬಾರಿ ಸಾಗು ಕೇಳಿದ ಗ್ರಾಹಕ….! ಅಂಗಡಿಯವನ ಕೈ ಮುಗಿದು ಬೇಡಿಕೊಂಡ ವಿಡಿಯೋ ವೈರಲ್
BREAKING : ಅಂಗವೈಕಲ್ಯವುಳ್ಳ ‘ರಾಜ್ಯ ಸರ್ಕಾರಿ ನೌಕರ’ರಿಗೆ ಮುಂಬಡ್ತಿಯಲ್ಲಿ ಮೀಸಲಾತಿ : ಸರ್ಕಾರದಿಂದ ಮಹತ್ವದ ಆದೇಶ.!
ಹೃದಯ ವಿದ್ರಾವಕ ಘಟನೆ: ಮೊಬೈಲ್‌ ಕಾರಣಕ್ಕೆ ಬಾಲಕಿಯ ಅಂತ್ಯ…!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ಬೆಂಗಳೂರು ಟ್ರಾಫಿಕ್‌ಗೆ ಪರಿಹಾರ ಇದೆಯೇ ? ಖಾಕಿ ಪಡೆಗೆ ನಿಖಿಲ್ ಕಾಮತ್ ಪ್ರಶ್ನೆ !
ಅನ್ಯ ರಾಜ್ಯದ ವಾಹನ ಹೊಂದಿದ್ದೀರಾ ? ಹಾಗಾದ್ರೆ ಓದಿ ಈ ಸುದ್ದಿ
BIG NEWS: ಎಲೆಕ್ಟ್ರಾನಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ಕ್ರಮ ; ಆಮದು ಸುಂಕ ಶೇ.110 ರಿಂದ ಶೇ.15 ಕ್ಕೆ ಇಳಿಕೆಗೆ ಕ್ರಮ

Entertainment

ರಾಜಮನೆತನದಿಂದ ಫ್ಯಾಷನ್ ಸಾಮ್ರಾಜ್ಯದವರೆಗೆ: ಸಂಜಯ್ ದತ್‌ನ ಮಾಜಿ ಪತ್ನಿ ರಿಯಾ ಪಿಳ್ಳೈ ಪಯಣ !
BREAKING : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್’ಗೆ ಹಾಜರಾದ ನಟಿ ರಮ್ಯಾ.!
ಇದು ನಮ್ಮ ರಾಷ್ಟ್ರದ ಚೈತನ್ಯದ ಮೇಲೆ ನಡೆದ ದಾಳಿ: ಮುಗ್ಧ ಪ್ರವಾಸಿಗರ ಮೇಲೆ ಕ್ರೂರ ದಾಳಿ ಖಂಡನೀಯ: ನಟ ಕಿಚ್ಚ ಸುದೀಪ್

Sports

ಬೆಂಗಳೂರಿನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ: ಪ್ಲೇಆಫ್ ಗೆ ಅಧಿಕೃತ ಎಂಟ್ರಿಗೆ RCB ಸಜ್ಜು
BREAKING: ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಂದು ದಾಖಲೆ: 90.23 ಮೀಟರ್ ಜಾವೆಲಿನ್ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ
ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?

Special

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲವಾದ್ರೆ ಫಾಲೋ ಮಾಡಿ ಈ ಟಿಪ್ಸ್
ಮಗುವಿನ ‘ಡೈಪರ್’ ಬದಲಿಸುವಾಗ ಈ ಬಗ್ಗೆ ನೀಡಿ ಗಮನ
ತಲೆ ನೋವು ಮಾಯ ಮಾಡುತ್ತೆ ಈ ʼಮನೆ ಮದ್ದುʼ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?