KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರ ಖಾತೆಗೆ 3000 ರೂ.ವರೆಗೆ ಜಮಾ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ

Published June 10, 2024 at 8:12 pm
Share
SHARE

ಬೆಂಗಳೂರು: ಬರ ಪರಿಹಾರವನ್ನು ಸುಪ್ರೀಂ ಕೋರ್ಟಿಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರ 27.5 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಲಕ್ಷ ರೈತರು ಹೊಸದಾಗಿ ಮಳೆಯಾಶ್ರಿತ ಬೆಳೆ ಹೊಂದಿದ್ದರು‌. ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 17 ಲಕ್ಷದ 9 ಸಾವಿರ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರ ನೀಡಲಾಗುವುದು. 2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ ನಷ್ಟದ ಪರಿಹಾರವಾಗಿದ್ದು, ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ.

You Might Also Like

ಸರ್ವರಿಗೂ ಆಶೀರ್ವದಿಸುವ ಕಾಶಿ ವಿಶ್ವನಾಥ

ಗ್ಯಾಸ್‌ ಮತ್ತು ಆಸಿಡಿಟಿ ನಿವಾರಿಸುತ್ತೆ ನಿಮ್ಮ ಮಲಗುವ ಭಂಗಿ…!

ಉಪಹಾರಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ…..? ಇದನ್ನು ಪಾಲಿಸದಿದ್ರೆ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು……!

ನೀವು ಕಡಲೆಕಾಯಿ ಪ್ರಿಯರಾಗಿದ್ದರೆ ತಪ್ಪದೇ ಇದನ್ನುಓದಿ

TAGGED:ಕೃಷ್ಣ ಬೈರೇಗೌಡಜೀವನೋಪಾಯ ಪರಿಹಾರರೈತರುaccountFarmersKrishna Byre GowdaDepositdrought reliefಖಾತೆಗೆ
Share This Article
Facebook Copy Link Print

Latest News

ಉಪಹಾರಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ…..? ಇದನ್ನು ಪಾಲಿಸದಿದ್ರೆ ಆಗಬಹುದು ಇಷ್ಟೆಲ್ಲಾ ಸಮಸ್ಯೆ…!
ಗ್ಯಾಸ್‌ ಮತ್ತು ಆಸಿಡಿಟಿ ನಿವಾರಿಸುತ್ತೆ ನಿಮ್ಮ ಮಲಗುವ ಭಂಗಿ…!
ಸರ್ವರಿಗೂ ಆಶೀರ್ವದಿಸುವ ಕಾಶಿ ವಿಶ್ವನಾಥ
ನೀವು ಕಡಲೆಕಾಯಿ ಪ್ರಿಯರಾಗಿದ್ದರೆ ತಪ್ಪದೇ ಇದನ್ನುಓದಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

BMW ಕಾರಿನಲ್ಲಿ ಬಂದವರಿಂದ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ; ಪೊಲೀಸರಿಂದ ಮೆರವಣಿಗೆ | Watch
BIG NEWS : ಭಾರತದಲ್ಲಿ ಟೆಸ್ಲಾದಿಂದ 3-5 ಬಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ : ಮೂಲಗಳು
ಕಾರಿನ ʼಬ್ರೇಕ್ ಫೇಲ್ʼ ಆದ್ರೆ ಗಾಬರಿಯಾಗಬೇಡಿ, ಈ ರೀತಿ ಮಾಡಿ !

Entertainment

ಕೇವಲ 6 ದಿನಗಳಲ್ಲಿ ರಣಬೀರ್‌ಗೆ ಮನಸೋತ ನುಸ್ರತ್: ಕಾರ್ತಿಕ್ ಜೊತೆಗಿನ ಹಳೆಯ ಗೆಳೆತನಕ್ಕೆ ಹೊಸ ತಿರುವು !
ಉಗುರಿನಲ್ಲಿ ಜಿರಳೆ : ವಿಚಿತ್ರ ಕಲೆಗೆ ನೆಟ್ಟಿಗರು ಶಾಕ್ | Watch Video
ಕಾರ್ಡ್ ಮ್ಯಾಜಿಕ್‌ನಿಂದ ನೆಟ್ಟಿಗರನ್ನು ದಂಗಾಗಿಸಿದ ವಿದ್ಯಾರ್ಥಿ | Viral Video

Sports

ವಾಂಖೆಡೆಯಲ್ಲಿ ʼರೋಹಿತ್ ಶರ್ಮಾʼ ಹೆಸರಿನ ʼಮೈದಾನ’ ! ಹೆತ್ತವರ ಕೈಯಿಂದ ಅನಾವರಣ, ಭಾವುಕರಾದ ಹಿಟ್‌ಮ್ಯಾನ್
ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿ: ಹಾಲಿ ಚಾಂಪಿಯನ್ ಕೆಕೆಆರ್ ಔಟ್, RCB ಪ್ಲೇಆಫ್ ಪ್ರವೇಶ ಬಹುತೇಕ ಖಚಿತ
ವಾಂಖೆಡೆಯಲ್ಲಿ ಸಂಭ್ರಮದ ನಡುವೆ ಅಣ್ಣನ ಸಿಟ್ಟು ; ಕಾರ್ ಡೆಂಟ್‌ಗಾಗಿ ತಮ್ಮನಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ | Watch Video

Special

ಸ್ನೇಹಿತನನ್ನೇ ಮದುವೆಯಾದ ನಂತರ ಮಡದಿಯಾಗಿ ಗೆಳತಿಯಲ್ಲಾಗುವ ಬದಲಾವಣೆಗಳೇನು…..?
ಪಾತ್ರೆಯಿಂದ ಹಾಲು ಹೊರಗೆ ಚೆಲ್ಲುತ್ತಿದೆಯೇ ? ಕುದಿಸುವಾಗ ಈ 5 ಟ್ರಿಕ್ಸ್ ಬಳಸಿ !
ನಿಮಗೆ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ‘ಭಾವನಾತ್ಮಕ ಅಸುರಕ್ಷತೆʼ ಕಾಡ್ತಿದೆಯಾ.…?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?