KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ‘ಅನ್ನಭಾಗ್ಯ’ ಯೋಜನೆ ಎಲ್ಲಾ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ತಕ್ಷಣ ಹಣ ವರ್ಗಾವಣೆಗೆ ಸೂಚನೆ

Published October 21, 2023 at 6:38 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ನಂತರ ಮಾತನಾಡಿದರು.

5 ಕೆಜಿ ಹೆಚ್ಚುವರಿ ಅಕ್ಕ ಬದಲಿಗೆ ಅನ್ನಭಾಗ್ಯ ಯೋಜನೆ ಅಡಿ ನೀಡುವ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸರ್ವರ್ ಸಮಸ್ಯೆಯಾಗಿದ್ದಲ್ಲಿ ಕೂಡಲೇ ಬಗೆಹರಿಸಬೇಕು. ಅನ್ನ ಭಾಗ್ಯ ಯೋಜನೆಯ ಎಲ್ಲಾ ಸಾಮಗ್ರಿಗಳನ್ನು ಸಮರ್ಪಕವಾಗಿ ಸರಿಯಾದ ಸಮಯಕ್ಕೆ ಪಡಿತರ ಚೀಟಿದಾರರಿಗೆ ತಲುಪಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಆಹಾರ ಇಲಾಖೆಯ ಆಹಾರ ಧಾನ್ಯ ವಿತರಣೆ, ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ತಾಕೀತು ಮಾಡಿದ್ದಾರೆ.

You Might Also Like

BREAKING : ದೆಹಲಿಯ 13 ಕೌನ್ಸಿಲರ್‌ಗಳು ‘AAP’ ಗೆ ರಾಜೀನಾಮೆ : ಹೊಸ ಪಕ್ಷ ರಚನೆ ಘೋಷಣೆ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು, ಆದರೆ ಸುಳ್ಳನ್ನು ಕೇಳಿಯೂ ಸುಮ್ಮನಿರಲು ಆಗಲ್ಲ : CM ಸಿದ್ದರಾಮಯ್ಯ

BREAKING : ಪಾಕ್ ಪರ ವೀಡಿಯೋ ಮಾಡುತ್ತಿದ್ದ ಹರಿಯಾಣದ ಇಬ್ಬರು ಮಹಿಳಾ ಯೂಟ್ಯೂಬರ್ ಗಳು ಅರೆಸ್ಟ್.!

BIG NEWS: ಸಿಲಿಂಡರ್ ಬದಲಾಯಿಸುವಾಗ ಅವಘಡ: ಹೊತ್ತಿಕೊಂಡ ಬೆಂಕಿ: ಐವರಿಗೆ ಗಾಯ

BIG NEWS : ‘ಏರ್ ಇಂಡಿಯಾ’ ವಿಮಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಪ್ರಧಾನಿ H.D ದೇವೇಗೌಡ : ವೀಡಿಯೋ ವೈರಲ್ |WATCH VIDEO

TAGGED:ಸೂಚನೆaccountಕೆ.ಹೆಚ್. ಮುನಿಯಪ್ಪKH Muniyappadbtಅನ್ನಭಾಗ್ಯServerRactionಡಿಬಿಟಿ ಹಣ ವರ್ಗಾವಣೆ
Share This Article
Facebook Copy Link Print

Latest News

BREAKING : ದೆಹಲಿಯ 13 ಕೌನ್ಸಿಲರ್‌ಗಳು ‘AAP’ ಗೆ ರಾಜೀನಾಮೆ : ಹೊಸ ಪಕ್ಷ ರಚನೆ ಘೋಷಣೆ
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು, ಆದರೆ ಸುಳ್ಳನ್ನು ಕೇಳಿಯೂ ಸುಮ್ಮನಿರಲು ಆಗಲ್ಲ : CM ಸಿದ್ದರಾಮಯ್ಯ
BREAKING : ಪಾಕ್ ಪರ ವೀಡಿಯೋ ಮಾಡುತ್ತಿದ್ದ ಹರಿಯಾಣದ ಇಬ್ಬರು ಮಹಿಳಾ ಯೂಟ್ಯೂಬರ್ ಗಳು ಅರೆಸ್ಟ್.!
BIG NEWS: ಸಿಲಿಂಡರ್ ಬದಲಾಯಿಸುವಾಗ ಅವಘಡ: ಹೊತ್ತಿಕೊಂಡ ಬೆಂಕಿ: ಐವರಿಗೆ ಗಾಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

ALERT : ಮೃತ ವ್ಯಕ್ತಿಯ ‘ATM’ ಕಾರ್ಡ್ ನಿಂದ ಹಣ ಡ್ರಾ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್..! ಏನಿದು ರೂಲ್ಸ್ ತಿಳಿಯಿರಿ
ಕಾರು ಕಳ್ಳತನಕ್ಕೆ ವಾಕಿ-ಟಾಕಿ ಬಳಕೆ ; 10 ತಿಂಗಳಲ್ಲಿ ನೂರಾರು ವಾಹನ ಕಳವು ಮಾಡಿದ ಹೈಟೆಕ್‌ ಕಳ್ಳರು ಅರೆಸ್ಟ್
ವಾಹನ ಸವಾರರೇ ಎಚ್ಚರ ! ಟ್ರಾಫಿಕ್ ದಂಡ 10 ಪಟ್ಟು ಹೆಚ್ಚಳ, ಜೇಬಿಗೆ ಕತ್ತರಿ ಖಚಿತ

Entertainment

ಜಾವೇದ್ ಅಖ್ತರ್‌ ಜೊತೆಗಿನ ಕಾನೂನು ವಿವಾದ ಬಗೆಹರಿಸಿಕೊಂಡ ಕಂಗನಾ; ಫೋಟೋ ಶೇರ್‌ ಮಾಡಿ ಮಾಹಿತಿ ನೀಡಿದ ನಟಿ…!
ದೂರದ ನೆದರ್ಲೆಂಡ್ಸ್ ನಲ್ಲಿ ನಳನಳಿಸುತ್ತಿವೆ ಐಶ್ವರ್ಯಾ ರೈ ಹೆಸರಿನ ಅಪರೂಪದ ಟ್ಯೂಲಿಪ್ ಹೂವುಗಳು
BREAKING:‌ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʼಟಾಕ್ಸಿಕ್‌ʼ ರಿಲೀಸ್‌ ಡೇಟ್‌ ಫಿಕ್ಸ್

Sports

ಬೆಂಗಳೂರಿನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ: ಪ್ಲೇಆಫ್ ಗೆ ಅಧಿಕೃತ ಎಂಟ್ರಿಗೆ RCB ಸಜ್ಜು
BREAKING: ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಂದು ದಾಖಲೆ: 90.23 ಮೀಟರ್ ಜಾವೆಲಿನ್ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ
ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?

Special

ಗುಬ್ಬಿಗಳ ಚಿಲಿಪಿಲಿ ರಾಗ : ಇಂದು ʼವಿಶ್ವ ಗುಬ್ಬಿ ದಿನʼ ದ ಸಂಭ್ರಮ !
ಮಾನಸಿಕ ಅನಾರೋಗ್ಯದ ಲಕ್ಷಣಗಳಿವು ಅದನ್ನು ನಿರ್ಲಕ್ಷಿಸಬೇಡಿ…!
ಈ ಆಹಾರ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಖಂಡಿತ ಕಾಡುತ್ತೆ ಅನಾರೋಗ್ಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?