ಆಡಳಿತಕ್ಕೆ ಮತ್ತೆ ಸರ್ಜರಿ: ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಶನಿವಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಮೂರು ವರ್ಷ ಕೇಂದ್ರ ಸೇವೆಗೆ ಎರವಲು ಮೇಲೆ ತೆರಳಿದ್ದ ಚೇತನ್ ಸಿಂಗ್ ಅವರು ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯಕ್ಕೆ ಮರಳಿದ್ದರು. ಚೇತನ್ ಸಿಂಗ್ ಅವರನ್ನು ರಾಜ್ಯ ತನಿಖಾ ಇಲಾಖೆ(ಸಿಐಡಿ) ಡಿಐಜಿ ಹುದ್ದೆಗೆ ನೇಮಕ ಮಾಡಲಾಗಿದೆ.

ಡಾ. ಸೀಮಾ ಮರಿಯಂ- ಜಂಟಿ ನಿರ್ದೇಶಕರು, ವಿಧಿ ವಿಜ್ಞಾನ ಪ್ರಯೋಗಾಲಯ

ಯಶೋದಾ ವಂಟಕೋಡಿ- ಎಸ್ಪಿ, ಕಾರಾಗೃಹ

ಎಂ. ರಾಜೀವ್ –ಎಸ್ಪಿ ಐ.ಎಸ್.ಡಿ.

ರಂಜಿತ್ ಕುಮಾರ್ ಬಂಡಾರು-ಎಸ್ಪಿ ಚಿತ್ರದುರ್ಗ

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read