ಆಡಳಿತಕ್ಕೆ ಮೇಜರ್ ಸರ್ಜರಿ: 14 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಜಾವೇದ್ ಅಕ್ತರ್ –ಎಸಿಎಸ್, ಆರೋಗ್ಯ ಇಲಾಖೆ- ವೈದ್ಯಕೀಯ ಶಿಕ್ಷಣ

ಬಿ.ಸಿ. ಸತೀಶ್ -ಇಡಿ ಸುವರ್ಣ ಆರೋಗ್ಯ ಟ್ರಸ್ಟ್

ಡಾ. ಹೆಚ್.ಎನ್. ಗೋಪಾಲಕೃಷ್ಣ- ಜೆಡಿ ಮುನ್ಸಿಪಲ್ ಟಾಟಾ ಸೊಸೈಟಿ

ಡಾ. ಎನ್. ಶಿವಶಂಕರ್ –ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ

ಅಕ್ರಮ್ ಪಾಷಾ –ಜಿಲ್ಲಾಧಿಕಾರಿ, ಕೋಲಾರ

ಗಂಗೂಬಾಯಿ ಮಾನಕರ್ –ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ

ಆರ್. ಲತಾ –ಕಾರ್ಯದರ್ಶಿ. ರಾಜ್ಯ ಮಹಿಳಾ ಆಯೋಗ

ವೆಂಕಟರಾಜು –ಜಿಲ್ಲಾಧಿಕಾರಿ. ಕೊಡಗು

ಫೌಜಿಯಾ ತರನ್ನುಮ್ –ಜಿಲ್ಲಾಧಿಕಾರಿ, ಕಲಬುರಗಿ

ಎನ್.ಎಂ. ನಾಗರಾಜ್ -ಯೋಜನಾ ನಿರ್ದೇಶಕ, ಏಡ್ಸ್ ಪ್ರಿವೆನ್ಷನ್ ಸೊಸೈಟಿ

ಭನ್ವರ್ ಸಿಂಗ್ ಮೀನಾ- ಸಿಇಒ, ಕಲಬುರ್ಗಿ ಜಿಲ್ಲಾ ಪಂಚಾಯಿತಿ

ಜಿ. ಲಿಂಗಮೂರ್ತಿ -ವ್ಯವಸ್ಥಾಪಕ ನಿರ್ದೇಶಕ, ಕೆ.ಆರ್.ಡಿ.ಸಿ.ಎಲ್.

ಡಾ. ಗಿರೀಶ್ ದಿಲೀಪ್ ಬಾಡೋಲೇ -ಪರೀಕ್ಷಾ ನಿಯಂತ್ರಕ, ಕೆ.ಪಿ.ಎಸ್.ಸಿ.

ಎನ್. ಮೊಹಮ್ಮದ್ ಅಕ್ರಂ ಶಾ- ಆಯುಕ್ತ, ಹಂಪಿ ವಿಶ್ವ ಹೆರಿಟೇಜ್ ಏರಿಯಾ ನಿರ್ವಹಣಾ ಪ್ರಾಧಿಕಾರ

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read