ದಿಢೀರ್ ಮಾರ್ಗ ಬದಲಿಸಿದ ಹೆಚ್.ಡಿ. ರೇವಣ್ಣ: ಹೊಳೆನರಸೀಪುರ ಬದಲು ಮೈಸೂರಿನತ್ತ ಪ್ರಯಾಣ

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ದಿಢೀರ್ ಪ್ರಯಾಣ ಬದಲಿಸಿದ್ದಾರೆ. ಹೊಳೆನರಸೀಪುರದ ಬದಲು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ರೇವಣ್ಣ ಬರುತ್ತಾರೆ ಎಂದು ನೂರಾರು ಜನ ಕಾದು ನಿಂತಿದ್ದರು. ಆದರೆ ರೇವಣ್ಣ ಚನ್ನರಾಯಪಟ್ಟಣದಿಂದ ದಿಢೀರ್ ಮೈಸೂರಿನ ಹೊರಟಿದ್ದಾರೆ. ರೇವಣ್ಣ ಬಾರದ ಹಿನ್ನೆಲೆಯಲ್ಲಿ ಕಾದು ನಿಂತಿದ್ದ ನೂರಾರು ಜನ ನಿರಾಸೆಯಿಂದ ವಾಪಸ್ ತೆರಳಿದ್ದಾರೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ 20 ದಿನಗಳ ನಂತರ ಹೆಚ್.ಡಿ. ರೇವಣ್ಣ ಇಂದು ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read