KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಗೆ ಹಣ ಬರುತ್ತೆ, ಹಬ್ಬದ ಖರ್ಚಿಗೆ ಆಗುತ್ತೆ ಎಂದುಕೊಂಡಿದ್ದ ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್

Published September 28, 2024 at 9:08 am
Share
SHARE

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಒಟ್ಟಿಗೆ ಎರಡು ತಿಂಗಳ ಹಣ ಖಾತೆಗೆ ಜಮಾ ಆಗಲಿದ್ದು, ಹಬ್ಬದ ಖರ್ಚಿಗೆ ಆಗಬಹುದು ಎಂದುಕೊಂಡಿದ್ದ ಗೃಹಿಣಿಯರು ಗೃಹಲಕ್ಷ್ಮಿ ಹಣಕ್ಕಾಗಿ ಎದುರು ನೋಡುತ್ತಿದ್ದಾರೆ.

ಅನೇಕರು ಬ್ಯಾಂಕ್, ಅಂಚೆ ಕಚೇರಿಗಳಿಗೆ ತೆರಳಿ ಹಣ ಬಂದಿದೆಯಾ ಎಂದು ಕೇಳುತ್ತಿದ್ದಾರೆ. ಜುಲೈ ಮುಗಿದು ಆಗಸ್ಟ್ ಕೂಡ ಮುಗಿದು ಸೆಪ್ಟೆಂಬರ್ ತಿಂಗಳು ಅಂತ್ಯವಾಗುತ್ತಾ ಬಂದರೂ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಪಾವತಿ ಆಗಿಲ್ಲ. ಇದರಿಂದಾಗಿ, ಸಂಕಷ್ಟ ಎದುರಿಸುತ್ತಿರುವ ಗೃಹಿಣಿಯರು ಕೂಡಲೇ ಖಾತೆಗೆ ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿ ತಿಂಗಳು ಸುಮಾರು 2500 ಕೋಟಿ ರೂಪಾಯಿ ಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮೂರು ತಿಂಗಳ ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆ ಪತ್ರ ಬರೆಯಲಾಗಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ಖಾತೆಗೆ ಹಣ ಬರುತ್ತೆ ಎಂದುಕೊಂಡಿದ್ದ ಗೃಹಲಕ್ಷ್ಮಿಯರಿಗೆ ಶಾಕ್ ಆಗಿದೆ.

ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಮೂರು ತಿಂಗಳ ಕಂತಿನ ಹಣ ಕೇಳಲಾಗಿದ್ದು ಒಂದೊಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎನ್ನಲಾಗಿದೆ.

You Might Also Like

SHOCKING : ‘ಲೈಂಗಿಕ ಸಂಪರ್ಕ’ ನಿರಾಕರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪಾಪಿ ಪತಿ.!

ALERT : ‘ಕ್ಯಾನ್ಸರ್’ ಗೆ ಬಲಿಯಾಗುವ 4 ಮಂದಿಯಲ್ಲಿ ಒಬ್ಬರು ತಂಬಾಕು ಸೇವನೆಯ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ : CM ಸಿದ್ದರಾಮಯ್ಯ ಎಚ್ಚರಿಕೆ

BIG NEWS : ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ : CM ಸಿದ್ದರಾಮಯ್ಯ ನೀಡಿದ ಸೂಚನೆಗಳು ಹೀಗಿದೆ.!

BIG NEWS : ಭಾರತದಲ್ಲಿ 2700 ರ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ : ಈ ರಾಜ್ಯದಲ್ಲೇ ಅತಿ ಹೆಚ್ಚು ಕೇಸ್ |Covid-19

BIG NEWS: ಬಾಲ್ಯ ವಿವಾಹ, ಬಾಲಗರ್ಭಿಣಿ ಪ್ರಕರಣ: ಇನ್ಮುಂದೆ ತಪ್ಪಿತಸ್ಥರ ವಿರುದ್ಧ ದಾಖಲಾಗುತ್ತೆ ಕ್ರಿಮಿನಲ್ ಕೇಸ್!

TAGGED:ಗೃಹಲಕ್ಷ್ಮಿ ಯೋಜನೆFestivalaccountGruhalakshmi Yojaneಖಾತೆgrantಹಬ್ಬದ ಖರ್ಚುಅನುದಾನ ಬಿಡುಗಡೆಯಾಗಿಲ್ಲ
Share This Article
Facebook Copy Link Print

Latest News

SHOCKING : ‘ಲೈಂಗಿಕ ಸಂಪರ್ಕ’ ನಿರಾಕರಿಸಿದ್ದಕ್ಕೆ ಪತ್ನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪಾಪಿ ಪತಿ.!
ALERT : ‘ಕ್ಯಾನ್ಸರ್’ ಗೆ ಬಲಿಯಾಗುವ 4 ಮಂದಿಯಲ್ಲಿ ಒಬ್ಬರು ತಂಬಾಕು ಸೇವನೆಯ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ : CM ಸಿದ್ದರಾಮಯ್ಯ ಎಚ್ಚರಿಕೆ
BIG NEWS : ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ : CM ಸಿದ್ದರಾಮಯ್ಯ ನೀಡಿದ ಸೂಚನೆಗಳು ಹೀಗಿದೆ.!
BIG NEWS : ಭಾರತದಲ್ಲಿ 2700 ರ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ : ಈ ರಾಜ್ಯದಲ್ಲೇ ಅತಿ ಹೆಚ್ಚು ಕೇಸ್ |Covid-19

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ALERT : ಮೃತ ವ್ಯಕ್ತಿಯ ‘ATM’ ಕಾರ್ಡ್ ನಿಂದ ಹಣ ಡ್ರಾ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್..! ಏನಿದು ರೂಲ್ಸ್ ತಿಳಿಯಿರಿ
ಕಾರಿನ ʼಬ್ರೇಕ್ ಫೇಲ್ʼ ಆದ್ರೆ ಗಾಬರಿಯಾಗಬೇಡಿ, ಈ ರೀತಿ ಮಾಡಿ !
ರಾಜ್ಯದ ವಾಹನ ಮಾಲೀಕರಿಗೆ ಇಂದಿನಿಂದ ತಟ್ಟಲಿದೆ ತೆರಿಗೆ ಬಿಸಿ

Entertainment

ಅಕ್ಷಯ್‌ ಕಣ್ಣಲ್ಲಿ ನೀರು ತರಿಸಿದ ಪರೇಶ್‌ ರಾವಲ್‌ ನಿರ್ಧಾರ: ‘ಹೇರಾ ಫೇರಿ 3’ ಭವಿಷ್ಯ ಡೋಲಾಯಮಾನ !
‘ಜೋ ಜೀತಾ ವಹಿ ಸಿಕಂದರ್’ ಬಿಡುಗಡೆಯಾಗಿ 33 ವರ್ಷ ; ಇಂಟ್ರಸ್ಟಿಂಗ್‌ ಸಂಗತಿ ಹಂಚಿಕೊಂಡ ನಿರ್ದೇಶಕ !
ಕುಡಿದು ವಿಜಯ್ ಮನೆಗೆ ಬಂದಿದ್ರಾ ತ್ರಿಷಾ ? ಅಲೆಪ್ಪಿ ಅಶ್ರಫ್ ಸ್ಫೋಟಕ ಹೇಳಿಕೆ !

Sports

“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !
ಕ್ವಾಲಿಫೈಯರ್ ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ RCB ಐಪಿಎಲ್ ಚಾಂಪಿಯನ್: ಹೀಗಿದೆ ಅಭಿಮಾನಿಗಳ ಲೆಕ್ಕಾಚಾರ
4ನೇ ಬಾರಿ ಫೈನಲ್ ಪ್ರವೇಶಿಸಿದ RCB, ಕಪ್ ಗೆಲ್ಲಲು ಇನ್ನೊಂದೇ ಮೆಟ್ಟಿಲು

Special

‘ನಿದ್ರೆ’ ಕಡಿಮೆಯಾದರೆ ಎದುರಾಗುತ್ತೆ ಈ ಎಲ್ಲ ಸಮಸ್ಯೆ
ʼಸಾರ್ಥಕʼ ಜೀವನಕ್ಕೆ ಇಲ್ಲಿದೆ ಉಪಯುಕ್ತ ಸಲಹೆ
ನದಿಯಲ್ಲಿ ಸ್ನಾನ ಮಾಡುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?