KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗೃಹಲಕ್ಷ್ಮಿ `ಹಣ’ ಬಾರದೇ ಇರುವ ಯಜಮಾನಿಯರ ಗಮನಕ್ಕೆ : ಇಲ್ಲಿ ಖಾತೆ ಮಾಡಿಸಿದ್ರೆ ನಿಮಗೆ 2,000 ರೂ.ಬರೋದು ಗ್ಯಾರಂಟಿ !

Published November 6, 2023 at 1:47 pm
Share
SHARE

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಹಲವು ಮಹಿಳೆಯರಿಗೆ  2 ನೇ ಕಂತು ಖಾತೆಗೆ ಜಮಾ ಆಗಿದ್ದು, ಬ್ಯಾಂಕ್ ಖಾತೆ ಇದ್ದು, ಖಾತೆಗೆ ಹಣ ಬಾರದೇ ಇರುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

ಅರ್ಜಿ ಸಲ್ಲಿಸಿ ಗೃಹ  ಲಕ್ಷ್ಮಿ ಯೋಜನೆಯ ಹಣ ಬಾರದೇ ಇರುವ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಅಂಚೆ ಇಲಾಖೆಯಲ್ಲಿ ಖಾತೆ ಮಾಡಿಸಿದ್ರೆ ಅಂಚೆ ಇಲಾಖೆಯ ಖಾತೆಗೂ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ.

ಅಕ್ಟೋಬರ್ ನಲ್ಲಿ  ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದ್ರೂ ಹಣ ಬಾರದ ಯಜಮಾನಿ ಮಹಿಯರಿಗೆ 100% ಹಣ ಬರಲಿದೆ. ಒಂದು ವೇಳೆ ಬಾರದಿದ್ರೂ ಅಂಚೆ ಇಲಾಖೆಯಲ್ಲಿ ಖಾತೆ ತೆರೆದು, ಅದರ ಸಂಖ್ಯೆಯನ್ನು ಗೃಹಲಕ್ಷ್ಮಿ  ಯೋಜನೆಗೆ ಲಿಂಕ್ ಮಾಡಿದ್ರೂ ಆ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಲಿದೆ.

ನೀವು ನಿಮ್ಮ ಗ್ರಾಮದ ಅಂಚೆ  ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದು ಆ ಬ್ಯಾಂಕ್ ಖಾತೆಯನ್ನೇ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ.

You Might Also Like

BREAKING: ಪಾಕಿಸ್ತಾನದ ಮೇಲೆ ದಂಡೆತ್ತಿ ಹೋದ ಭಾರತದ ಫೈಟರ್ ಜೆಟ್ ಗಳು: ದೆಹಲಿಯಲ್ಲಿ ಪ್ರಧಾನಿ ಮೋದಿ ಹೈವೋಲ್ಟೇಜ್ ಮೀಟಿಂಗ್: ಗಡಿ ಜಿಲ್ಲೆಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ

BREAKING: ಪಾಕಿಸ್ತಾನದ 3 ಯುದ್ಧ ವಿಮಾನ, 200 ಕ್ಷಿಪಣಿ ಧ್ವಂಸಗೊಳಿಸಿದ ಭಾರತೀಯ ಸೇನೆ: ಭಾರತದ ಹಲವು ನಗರಗಳ ಮೇಲೆ ಪಾಕ್ ದಾಳಿ ಯತ್ನ ವಿಫಲ

BREAKING NEWS: ಜನಾರ್ದನ ರೆಡ್ಡಿಗೆ ಮತ್ತೊಂದು ಬಿಗ್ ಶಾಕ್: ಶಾಸಕ ಸ್ಥಾನದಿಂದ ಅನರ್ಹ

BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ

BREAKING: ಭಾರತದ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ: ಜಮ್ಮು ವಾಯುನೆಲೆ ಗುರಿಯಾಗಿಸಿ ಫೈರಿಂಗ್

TAGGED:womenಮಹಿಳೆಯರುಗೃಹಲಕ್ಷ್ಮಿ ಯೋಜನೆgruhalakshmi schemeಖಾತೆಗೆ ಹಣಅಂಚೆ ಇಲಾಖೆPostal DepartmentMoney to Account
Share This Article
Facebook Copy Link Print

Latest News

BREAKING: ಪಾಕಿಸ್ತಾನದ ಮೇಲೆ ದಂಡೆತ್ತಿ ಹೋದ ಭಾರತದ ಫೈಟರ್ ಜೆಟ್ ಗಳು: ದೆಹಲಿಯಲ್ಲಿ ಪ್ರಧಾನಿ ಮೋದಿ ಹೈವೋಲ್ಟೇಜ್ ಮೀಟಿಂಗ್: ಗಡಿ ಜಿಲ್ಲೆಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ
BREAKING: ಪಾಕಿಸ್ತಾನದ 3 ಯುದ್ಧ ವಿಮಾನ, 200 ಕ್ಷಿಪಣಿ ಧ್ವಂಸಗೊಳಿಸಿದ ಭಾರತೀಯ ಸೇನೆ: ಭಾರತದ ಹಲವು ನಗರಗಳ ಮೇಲೆ ಪಾಕ್ ದಾಳಿ ಯತ್ನ ವಿಫಲ
BREAKING NEWS: ಜನಾರ್ದನ ರೆಡ್ಡಿಗೆ ಮತ್ತೊಂದು ಬಿಗ್ ಶಾಕ್: ಶಾಸಕ ಸ್ಥಾನದಿಂದ ಅನರ್ಹ
BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಡಾನ್ಸ್ ಮಾಡಿದ ಪೊಲೀಸ್ ಅಮಾನತು…! ಮಹಿಳೆಯರ ಬೋಗಿಯಲ್ಲಿ ಕುಣಿದಿದ್ದೆ ಮುಳುವಾಯ್ತು | Watch
ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!
BREAKING: ಪ್ರತಿಭಟನಾನಿರತ ಭಾರತೀಯರ ಕತ್ತು ಸೀಳುವ ಸನ್ನೆ ಮಾಡಿದ ಪಾಕಿಸ್ತಾನ ಅಧಿಕಾರಿ ಉದ್ಧಟತನ | WATCH VIDEO

Automotive

ನಿಯಂತ್ರಣ ತಪ್ಪಿದ ಕಾರಿನಿಂದ ಭೀಕರ ಅಪಘಾತ ; ಗಾಳಿಯಲ್ಲಿ ಹಾರಿದ ಬೈಕ್‌ ಸವಾರರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ | Video
ನೋಯ್ಡಾದಲ್ಲಿ ‘ಥಾರ್’ ಚಾಲಕನ ಪುಂಡಾಟ: ವಾಹನಗಳಿಗೆ ಗುದ್ದಿ ಎಸ್ಕೇಪ್ | Video
ಕ್ಯಾಮೆರಾದಲ್ಲಿ ಸಿಕ್ಕಿಬಿದ್ರೆ ಹುಷಾರ್ ; ಈ 12 ತಪ್ಪು ಮಾಡಿದ್ರೆ ʼಫೈನ್ʼ ಗ್ಯಾರಂಟಿ !

Entertainment

‘ಶೋಲೆ’ ಚಿತ್ರಕ್ಕೆ ಸುವರ್ಣ ಸಂಭ್ರಮ: ಹಳೆ ಟಿಕೆಟ್ ವೈರಲ್, ಬೆಲೆ ಕಂಡ ನೆಟ್ಟಿಗರಿಗೆ ಅಚ್ಚರಿ….!
ಪೂನಂ ಪಾಂಡೆಗೆ ಮುತ್ತಿಕ್ಕಲು ಯತ್ನ; ಅಭಿಮಾನಿಯ ವಿಡಿಯೋ ವೈರಲ್ | Watch Video
14 ವರ್ಷದ ಮದುವೆಗೆ ಬರ್ಖಾ ಬಿಸ್ಟ್ ಗುಡ್‌ಬೈ: ಡಿವೋರ್ಸ್ ನೋವು ಹೇಳಿಕೊಂಡ ನಟಿ !

Sports

BREAKING NEWS: ಪಾಕ್ ದಾಳಿ ಹಿನ್ನೆಲೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯ ಅರ್ಧಕ್ಕೇ ಸ್ಥಗಿತ
ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯ ಸ್ಥಳಾಂತರ
 ಟೀಂ ಇಂಡಿಯಾ ನಾಯಕನ ರೇಸ್ ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್

Special

ʼಆಹಾರʼವನ್ನು ಚೆನ್ನಾಗಿ ಅಗಿಯುವುದರ ಹಿಂದೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?
ಸಕ್ಕರೆಗಿಂತ ‘ಬೆಲ್ಲ’ ಹೇಗೆ ಆರೋಗ್ಯಕ್ಕೆ ಬೆಸ್ಟ್‌ ಗೊತ್ತಾ….?
ಗ್ಲುಕೋಮಾವನ್ನು ತಡೆಗಟ್ಟುವುದು ಹೇಗೆ…..?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?