KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗೃಹಲಕ್ಷ್ಮಿ `ಹಣ’ ಬಾರದೇ ಇರುವ ಯಜಮಾನಿಯರ ಗಮನಕ್ಕೆ : ಇಲ್ಲಿ ಖಾತೆ ಮಾಡಿಸಿದ್ರೆ ನಿಮಗೆ 2,000 ರೂ.ಬರೋದು ಗ್ಯಾರಂಟಿ !

Published November 6, 2023 at 1:47 pm
Share
SHARE

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಹಲವು ಮಹಿಳೆಯರಿಗೆ  2 ನೇ ಕಂತು ಖಾತೆಗೆ ಜಮಾ ಆಗಿದ್ದು, ಬ್ಯಾಂಕ್ ಖಾತೆ ಇದ್ದು, ಖಾತೆಗೆ ಹಣ ಬಾರದೇ ಇರುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

ಅರ್ಜಿ ಸಲ್ಲಿಸಿ ಗೃಹ  ಲಕ್ಷ್ಮಿ ಯೋಜನೆಯ ಹಣ ಬಾರದೇ ಇರುವ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಅಂಚೆ ಇಲಾಖೆಯಲ್ಲಿ ಖಾತೆ ಮಾಡಿಸಿದ್ರೆ ಅಂಚೆ ಇಲಾಖೆಯ ಖಾತೆಗೂ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ.

ಅಕ್ಟೋಬರ್ ನಲ್ಲಿ  ಅರ್ಜಿ ಸಲ್ಲಿಸಿ ಮೂರು ತಿಂಗಳು ಕಳೆದ್ರೂ ಹಣ ಬಾರದ ಯಜಮಾನಿ ಮಹಿಯರಿಗೆ 100% ಹಣ ಬರಲಿದೆ. ಒಂದು ವೇಳೆ ಬಾರದಿದ್ರೂ ಅಂಚೆ ಇಲಾಖೆಯಲ್ಲಿ ಖಾತೆ ತೆರೆದು, ಅದರ ಸಂಖ್ಯೆಯನ್ನು ಗೃಹಲಕ್ಷ್ಮಿ  ಯೋಜನೆಗೆ ಲಿಂಕ್ ಮಾಡಿದ್ರೂ ಆ ಬ್ಯಾಂಕ್ ಖಾತೆಗೆ 2000 ಹಣ ಜಮಾ ಆಗಲಿದೆ.

ನೀವು ನಿಮ್ಮ ಗ್ರಾಮದ ಅಂಚೆ  ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದು ಆ ಬ್ಯಾಂಕ್ ಖಾತೆಯನ್ನೇ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಿ ಆಗ ಖಂಡಿತವಾಗಿಯೂ ನಿಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರಲಿದೆ.

You Might Also Like

BREAKING NEWS: ದೆಹಲಿ ಸ್ಫೋಟದ ತನಿಖೆ ಮಧ್ಯೆ ಅಲ್ ಫಲಾಹ್ ವಿವಿ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್

BIG UPDATE: ಕ್ಲೌಡ್‌ಫ್ಲೇರ್ ಸ್ಥಗಿತ: ಅಡಚಣೆಯಿಂದ ಸಹಜ ಸ್ಥಿತಿಗೆ ಮರಳಿದ ಟ್ವಿಟರ್, ಚಾಟ್‌ ಜಿಪಿಟಿ ಸೇರಿ ನೂರಾರು ವೆಬ್‌ ಸೈಟ್‌

BIG NEWS: ಬಾಬಾ ಸಿದ್ದಿಕಿ ಕೊಲೆ ಆರೋಪಿ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಭಾರತಕ್ಕೆ

BREAKING: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೊಸ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿಕೆ

BIG NEWS: ಭದ್ರತಾ ವೈಶಿಷ್ಟ್ಯ ಹೊಂದಿರುವ ಮುಂದಿನ ಪೀಳಿಗೆಯ ಇ-ಪಾಸ್‌ಪೋರ್ಟ್‌ ಬಿಡುಗಡೆ: ಇಲ್ಲಿದೆ ಮುಖ್ಯ ಮಾಹಿತಿ

TAGGED:womenಮಹಿಳೆಯರುಗೃಹಲಕ್ಷ್ಮಿ ಯೋಜನೆgruhalakshmi schemeಖಾತೆಗೆ ಹಣಅಂಚೆ ಇಲಾಖೆPostal DepartmentMoney to Account
Share This Article
Facebook Copy Link Print

Latest News

BREAKING NEWS: ದೆಹಲಿ ಸ್ಫೋಟದ ತನಿಖೆ ಮಧ್ಯೆ ಅಲ್ ಫಲಾಹ್ ವಿವಿ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿ ಅರೆಸ್ಟ್
BIG UPDATE: ಕ್ಲೌಡ್‌ಫ್ಲೇರ್ ಸ್ಥಗಿತ: ಅಡಚಣೆಯಿಂದ ಸಹಜ ಸ್ಥಿತಿಗೆ ಮರಳಿದ ಟ್ವಿಟರ್, ಚಾಟ್‌ ಜಿಪಿಟಿ ಸೇರಿ ನೂರಾರು ವೆಬ್‌ ಸೈಟ್‌
BIG NEWS: ಬಾಬಾ ಸಿದ್ದಿಕಿ ಕೊಲೆ ಆರೋಪಿ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಭಾರತಕ್ಕೆ
BREAKING: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೊಸ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿಕೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

‘UPI’ ಬಳಕೆದಾರರೇ ಗಮನಿಸಿ : ‘PhonePe, Paytm’ ಅಪ್ಲಿಕೇಶನ್ ಗಳಲ್ಲಿ ಇನ್ಮುಂದೆ ‘ಕ್ರೆಡಿಟ್ ಕಾರ್ಡ್’ ಬಾಡಿಗೆ ಪಾವತಿ ನಿಷೇಧ.!
ALERT : ಪೋಷಕರೇ…ಮಕ್ಕಳಿಗೆ ‘ಮೊಬೈಲ್’ ಕೊಡುವ ಮುನ್ನ ಈ ಸೆಟ್ಟಿಂಗ್ ಆನ್ ಮಾಡಿ, ಅಶ್ಲೀಲ ವೀಡಿಯೊಗಳು ಕಾಣಿಸಲ್ಲ!
ಹೊಸ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್: ಭಾರೀ ದರ ಇಳಿಕೆ ಮಾಡಿದ ಹುಂಡೈ, ಟಾಟಾ

Entertainment

ಚಿತ್ರದುರ್ಗದಲ್ಲಿ ಕಂಠೀರವ ಸ್ಟುಡಿಯೋ ಒಳಾಂಗಣ ಚಿತ್ರೀಕರಣಕ್ಕೆ ಭೂಮಿ ಮಂಜೂರಾತಿಗೆ ಕೋರಿಕೆ
BIG NEWS: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಸ್ಥಿತಿ ಗಂಭೀರ
ಅಭಿಷೇಕ್ ಬಚ್ಚನ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ: ಪ್ರಶಸ್ತಿ ಬಾಚಿಕೊಂಡ ‘ಲಾಪಾಟಾ ಲೇಡೀಸ್’ | 70th Filmfare Awards full winners list

Sports

ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ
BREAKING: ನಿಗದಿಯಂತೆ ನ. 30ರಂದೇ KSCA ಚುನಾವಣೆ ನಡೆಸಲು ಹೈಕೋರ್ಟ್ ಆದೇಶ
ಮೊದಲ ಟೆಸ್ಟ್ ಗೆದ್ದ ದಕ್ಷಿಣ ಆಫ್ರಿಕಾ, ಸರಣಿಯಲ್ಲಿ 1-0 ಮುನ್ನಡೆ

Special

ಸಾರ್ವಜನಿಕರೇ ಗಮನಿಸಿ : ‘ಭೂಮಿ’ ಖರೀದಿಸುವಾಗ ಈ 6 ದಾಖಲೆಗಳು ಕಡ್ಡಾಯ.!
ಅಶ್ಲೀಲ ವಿಡಿಯೋವನ್ನು ಒಬ್ಬರೇ‌ ಮೊಬೈಲ್‌ನಲ್ಲಿ ನೋಡ್ತೀರಾ ? ಸತ್ಯ ತಿಳಿದ್ರೆ ಶಾಕ್ ಆಗ್ತೀರಾ !
Home Loan Tips : 6 ವರ್ಷಗಳಲ್ಲಿ 53 ಲಕ್ಷ ರೂ. ಸಾಲ ತೀರಿಸಿದ ವ್ಯಕ್ತಿ, ಇದು ಅವರು ಅನುಸರಿಸಿದ ತಂತ್ರ.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?