KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇನ್ನು ಖಾತೆಗೆ ‘ಅನ್ನಭಾಗ್ಯ’ ಯೋಜನೆ ಹಣ ಸ್ಥಗಿತ: ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಸರ್ಕಾರ ಸಿದ್ಧತೆ

Published August 22, 2024 at 5:12 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಖಾತೆಗೆ ಹಾಕುತ್ತಿದ್ದ ಹಣ ಸ್ಥಗಿತವಾಗಲಿದೆ. ಹಣದ ಬದಲು ಹೆಚ್ಚುವರಿ ಐದು ಕೆಜಿ ಅಕ್ಕಿ ಪೂರೈಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಕೇಂದ್ರ ಸರ್ಕಾರದಿಂದ ಕೆಜಿಗೆ 28 ರೂ. ದರದಲ್ಲಿ ರಾಜ್ಯಕ್ಕೆ ಅಕ್ಕಿ ಪೂರೈಸಲಿದ್ದು, ಇದರಿಂದ ರಾಜ್ಯಕ್ಕೆ 144 ಕೋಟಿ ರೂ. ಉಳಿತಾಯವಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ ಪ್ರತಿ ಫಲಾನುಭವಿಗೆ 10 ಕೆಜಿ ಲಭ್ಯವಾಗಲಿದ್ದು, ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವ 5 ಕೆಜಿ ಹೆಚ್ಚುವರಿ ಅಕ್ಕಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಅನ್ನಭಾಗ್ಯ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಿಸಲಾಗುವುದು. ಇದಕ್ಕಾಗಿ ಆಹಾರ ಇಲಾಖೆ ತಯಾರಿ ನಡೆಸಿದೆ ಎನ್ನಲಾಗಿದೆ.

You Might Also Like

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ನ್ಯಾ. ಮೈಕೆಲ್ ಡಿ. ಕುನ್ಹಾ ವಿಚಾರಣಾ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

BREAKING: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಭೂಕಂಪ: ಸತತ ಎರಡನೇ ದಿನವೂ ಕಂಪಿಸಿದ ಭೂಮಿ

BREAKING: ನೇಣು ಬಿಗಿದುಕೊಂಡು ತಾಯಿ, ಮಗ, ಆತ್ಮಹತ್ಯೆ

100 ಕೋಟಿ ರೂ. ಮೌಲ್ಯದ ಮನೆಗಳಿದ್ದರೂ ಚರಂಡಿ ಇಲ್ಲ ; ಗುರುಗ್ರಾಮ ಮಹಿಳೆಯ ಮನೆಯಲ್ಲಿ ಪ್ರವಾಹ

BREAKING: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ

TAGGED:Govtಸರ್ಕಾರriceಅಕ್ಕಿaccountRation cardಪಡಿತರಹಣ ಸ್ಥಗಿತ
Share This Article
Facebook Copy Link Print

Latest News

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ನ್ಯಾ. ಮೈಕೆಲ್ ಡಿ. ಕುನ್ಹಾ ವಿಚಾರಣಾ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ
BREAKING: ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಭೂಕಂಪ: ಸತತ ಎರಡನೇ ದಿನವೂ ಕಂಪಿಸಿದ ಭೂಮಿ
BREAKING: ನೇಣು ಬಿಗಿದುಕೊಂಡು ತಾಯಿ, ಮಗ, ಆತ್ಮಹತ್ಯೆ
100 ಕೋಟಿ ರೂ. ಮೌಲ್ಯದ ಮನೆಗಳಿದ್ದರೂ ಚರಂಡಿ ಇಲ್ಲ ; ಗುರುಗ್ರಾಮ ಮಹಿಳೆಯ ಮನೆಯಲ್ಲಿ ಪ್ರವಾಹ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING NEWS: ಶಾಲಾ ವಾಹನ ಪಲ್ಟಿ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Automotive

ಟೆಸ್ಲಾದಿಂದ ಮಹತ್ವದ ಘೋಷಣೆ: ಹಳೆ ಬುಕಿಂಗ್ ರದ್ದು, ಹೊಸ ಅಧ್ಯಾಯಕ್ಕೆ ಮುನ್ನುಡಿ !
ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video
ಅಂಬಾನಿ ಗ್ಯಾರೇಜ್‌ಗೆ ಹೊಸ ಸೇರ್ಪಡೆ: ಕೆಂಪು ಬಣ್ಣದ ಫೆರಾರಿ ಪ್ಯೂರೊಸ್ಯಾಂಗ್ ಎಂಟ್ರಿ | Watch

Entertainment

Video: ಜಾನ್ವಿ ಕಪೂರ್‌ ಗೆ ದುಬಾರಿ ಗಿಫ್ಟ್ ; ದಂಗಾಗಿಸುತ್ತೆ ಅನನ್ಯ ಬಿರ್ಲಾ ಕೊಟ್ಟ ʼಲ್ಯಾಂಬೋರ್ಗಿನಿʼ ಬೆಲೆ !
‘ಮಿಸ್ ಯೂ ಮಗನೇ’: ಹಾಸ್ಯನಟ ರಾಕೇಶ್ ಪೂಜಾರಿ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ
50ರ ದಶಕದ ಸೂಪರ್‌ಸ್ಟಾರ್‌ ಅಂತ್ಯಕಾಲದಲ್ಲಿ ಬಿಡಿಗಾಸಿಗೂ ಪರದಾಟ; ಇಲ್ಲಿದೆ ಹಿರಿಯ ನಟನ ನೋವಿನ ಕಥೆ !

Sports

ಟೆನಿಸ್‌ ಆಟಗಾರ್ತಿ ಹತ್ಯೆ ಹಿಂದಿನ ಕಾರಣ ಬಯಲು ; ತಂದೆಯಿಂದ ತಪ್ಪೊಪ್ಪಿಗೆ ಹೇಳಿಕೆ !
BREAKING: ಮನೆಯಲ್ಲೇ ರಾಜ್ಯಮಟ್ಟದ ಟೆನಿಸ್ ಆಟಗಾರ್ತಿ ಗುಂಡಿಕ್ಕಿ ಹತ್ಯೆ: ತಂದೆಯಿಂದಲೇ ಕೃತ್ಯ
ಶುಭ್ಮನ್ ಗಿಲ್ – ಸಾರಾ ತೆಂಡೂಲ್ಕರ್ ಫೋಟೋ ವೈರಲ್ ; ಗೆಳೆತನದ ಬಗ್ಗೆ ಮತ್ತೆ ಶುರುವಾಯ್ತು ಗುಸುಗುಸು !

Special

ಎಸಿ ಬಳಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ
ʼಶೂ ಪ್ಯಾಕ್ʼ ಮಾಡುವಾಗ ಅನುಸರಿಸಿ ಈ ಟಿಪ್ಸ್
ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಮದ್ದು

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?