KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಇನ್ನು ಖಾತೆಗೆ ‘ಅನ್ನಭಾಗ್ಯ’ ಯೋಜನೆ ಹಣ ಸ್ಥಗಿತ: ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಸರ್ಕಾರ ಸಿದ್ಧತೆ

Published August 22, 2024 at 5:12 am
Share
SHARE

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಖಾತೆಗೆ ಹಾಕುತ್ತಿದ್ದ ಹಣ ಸ್ಥಗಿತವಾಗಲಿದೆ. ಹಣದ ಬದಲು ಹೆಚ್ಚುವರಿ ಐದು ಕೆಜಿ ಅಕ್ಕಿ ಪೂರೈಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಕೇಂದ್ರ ಸರ್ಕಾರದಿಂದ ಕೆಜಿಗೆ 28 ರೂ. ದರದಲ್ಲಿ ರಾಜ್ಯಕ್ಕೆ ಅಕ್ಕಿ ಪೂರೈಸಲಿದ್ದು, ಇದರಿಂದ ರಾಜ್ಯಕ್ಕೆ 144 ಕೋಟಿ ರೂ. ಉಳಿತಾಯವಾಗಲಿದೆ. ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ ಪ್ರತಿ ಫಲಾನುಭವಿಗೆ 10 ಕೆಜಿ ಲಭ್ಯವಾಗಲಿದ್ದು, ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿರುವ 5 ಕೆಜಿ ಹೆಚ್ಚುವರಿ ಅಕ್ಕಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಅಕ್ಕಿ ನೀಡಲು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಅನ್ನಭಾಗ್ಯ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ವಿತರಿಸಲಾಗುವುದು. ಇದಕ್ಕಾಗಿ ಆಹಾರ ಇಲಾಖೆ ತಯಾರಿ ನಡೆಸಿದೆ ಎನ್ನಲಾಗಿದೆ.

You Might Also Like

BREAKING : ಪಂಜಾಬ್’ನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 5 ಮಂದಿ ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ |WATCH VIDEO

ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

BREAKING : ಮಂಗಳೂರಿನಲ್ಲಿ ಮಹಾಮಳೆ ಆರ್ಭಟ  :  ಗುಡ್ಡ ಕುಸಿದು ಒಂದೇ ದಿನ ಇಬ್ಬರು ಬಲಿ.!

BIG NEWS: ಬೇಹುಗಾರಿಕಾ ಚಟುವಟಿಕೆ: ಪಾಕಿಸ್ತಾನಿ ಗೂಢಚಾರ ಅರೆಸ್ಟ್

ALERT : ಎಲ್ಲಾ ‘ಮೋಟಾರ್ ಬೈಕ್’ ಸವಾರರು ಕಡ್ಡಾಯವಾಗಿ ‘ISI ಮಾರ್ಕ್’ ಇರುವ ಹೆಲ್ಮೆಟ್ ಧರಿಸುವಂತೆ ಸೂಚನೆ.!

TAGGED:Govtಸರ್ಕಾರriceಅಕ್ಕಿaccountRation cardಪಡಿತರಹಣ ಸ್ಥಗಿತ
Share This Article
Facebook Copy Link Print

Latest News

BREAKING : ಪಂಜಾಬ್’ನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : 5 ಮಂದಿ ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ |WATCH VIDEO
ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
BREAKING : ಮಂಗಳೂರಿನಲ್ಲಿ ಮಹಾಮಳೆ ಆರ್ಭಟ  :  ಗುಡ್ಡ ಕುಸಿದು ಒಂದೇ ದಿನ ಇಬ್ಬರು ಬಲಿ.!
BIG NEWS: ಬೇಹುಗಾರಿಕಾ ಚಟುವಟಿಕೆ: ಪಾಕಿಸ್ತಾನಿ ಗೂಢಚಾರ ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್‌ ಶಾಕ್‌ ; ಏಪ್ರಿಲ್ 1 ರಿಂದ ದರ ಏರಿಕೆ‌ !
ನೆಟ್ಟಿಗರ ಗಮನ ಸೆಳೆದ ಟೆಸ್ಲಾ ಪೂಜೆ: ವೈರಲ್ ಆದ ವಿಡಿಯೋ | Watch
ರೋಡ್‌ ಟ್ರಿಪ್: ಕೇವಲ ಪ್ರಯಾಣವಲ್ಲ, ಅದೊಂದು ಅನುಭವ‌ !

Entertainment

ಫ್ಯಾಟಿ ಲಿವರ್‌ ಸಮಸ್ಯೆ ಜಯಿಸಿದ ಹೃತಿಕ್‌ ರೋಷನ್‌ ಸಹೋದರಿ ; ಸ್ಪೂರ್ತಿಯುತ ಕಥೆ ವೈರಲ್‌ | Watch
BIG NEWS: ಮೈಸೂರಿನಲ್ಲಿ ಮತ್ತೆ ‘ಡೆವಿಲ್’ ಶೂಟಿಂಗ್ ಗೆ ಮುಹೂರ್ತ ಫಿಕ್ಸ್: ಚಿತ್ರೀಕರಣಕ್ಕೆ ಸಿದ್ಧನಾದ ನಟ ದರ್ಶನ್
BREAKING : ಮುಂಬೈ ಹೈವೇಯಲ್ಲಿ ನಟ ‘ಸೋನು ಸೂದ್’ ಪತ್ನಿ ಕಾರು ಅಪಘಾತ : ಗಂಭೀರ ಗಾಯ.!

Sports

ಕ್ವಾಲಿಫೈಯರ್ ಪಂದ್ಯದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ RCB ಐಪಿಎಲ್ ಚಾಂಪಿಯನ್: ಹೀಗಿದೆ ಅಭಿಮಾನಿಗಳ ಲೆಕ್ಕಾಚಾರ
4ನೇ ಬಾರಿ ಫೈನಲ್ ಪ್ರವೇಶಿಸಿದ RCB, ಕಪ್ ಗೆಲ್ಲಲು ಇನ್ನೊಂದೇ ಮೆಟ್ಟಿಲು
ಮೈದಾನದಲ್ಲಿ ಅಸಭ್ಯ ವರ್ತನೆ: ಬಾಂಗ್ಲಾ ಬ್ಯಾಟರ್ ಹೆಲ್ಮೆಟ್‌ಗೆ ದ. ಆಫ್ರಿಕಾ ಬೌಲರ್‌ನಿಂದ ಪಂಚ್ | Shocking Video

Special

ಬೊಜ್ಜು ಕಡಿಮೆಯಾಗ್ಬೇಕಾ…..? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ
ಹುಡುಗಿಯರನ್ನು ಇಂಪ್ರೆಸ್ ಮಾಡೋದೇಗೆ ಗೊತ್ತಾ….?
ಗ್ಲುಟೆನ್‌ಯುಕ್ತ ಆಹಾರ ಆರೋಗ್ಯಕ್ಕೆಷ್ಟು ಒಳ್ಳೆಯದು…..? ತಿಳಿದುಕೊಳ್ಳಿ ಈ ವಿಷಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?