KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

`ಅನ್ನಭಾಗ್ಯ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ : 5 ಕೆಜಿ ಅಕ್ಕಿ ಹಣ ಖಾತೆಗೆ ಜಮಾ

Published August 24, 2023 at 6:02 am
Share
SHARE

ಬೆಂಗಳೂರು : ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅನ್ನಭಾಗ್ಯಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲಾಗಿ ನೀಡಬೇಕಾಗಿದ್ದ ಆಗಸ್ಟ್ ತಿಂಗಳ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿದೆ.

ಆಗಸ್ಟ್ ತಿಂಗಳ ನೇರ ನಗದು ವರ್ಗಾವಣೆ ಆಗಸ್ಟ್ 10ರಿಂದ ಆರಂಭವಾಗಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಇದೀಗ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳ ಫಲಾನುಭವಿಗಳಿಗೆ 5ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ನೀಡಬೇಕಾಗಿದ್ದ ಹಣ ಸಂದಾಯವಾಗಿದೆ.

ಮುಂದಿನ ಒಂದು ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ನಗದು ಜಮಾ ಆಗಲಿದೆ ಆಹಾರ ಇಲಾಖೆ ತಿಳಿಸಿದೆ.

You Might Also Like

BREAKING : ಜೈಲಿನಲ್ಲಿ ವಿಪರೀತ ಚಳಿ : ನಟ ದರ್ಶನ್ ಗೆ ಕಂಬಳಿ ನೀಡಲು ಕೋರ್ಟ್ ಸೂಚನೆ.!

BIG NEWS : ಪ್ರವಾಸಿಗರೇ ಗಮನಿಸಿ : ಡಿ.1 ರಿಂದ 4 ರವರೆಗೆ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧ

ಉದ್ಯೋಗ ವಾರ್ತೆ : ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

BREAKING : ವಿಧಾನಸೌಧದ ಮುಂದೆಯೇ ರಾಬರಿ : ಹಲ್ಲೆ ನಡೆಸಿ ಹಣ-ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿ.!

SHOCKING : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಗಂಡನನ್ನ ಬಿಟ್ಟು ತವರಿಗೆ ಬಂದ ಮಗಳನ್ನ ಮಚ್ಚಿನಿಂದ ಕೊಚ್ಚಿದ ತಾಯಿ.!

TAGGED:Beneficiariesಫಲಾನುಭವಿಗಳುಅನ್ನಭಾಗ್ಯAnnabhagya5 kg rice5ಕೆಜಿ ಅಕ್ಕಿಹಣ ಖಾತೆಗೆಜಮಾ money credited to account
Share This Article
Facebook Copy Link Print

Latest News

BREAKING : ಜೈಲಿನಲ್ಲಿ ವಿಪರೀತ ಚಳಿ : ನಟ ದರ್ಶನ್ ಗೆ ಕಂಬಳಿ ನೀಡಲು ಕೋರ್ಟ್ ಸೂಚನೆ.!
BIG NEWS : ಪ್ರವಾಸಿಗರೇ ಗಮನಿಸಿ : ಡಿ.1 ರಿಂದ 4 ರವರೆಗೆ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧ
ಉದ್ಯೋಗ ವಾರ್ತೆ : ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
BREAKING : ವಿಧಾನಸೌಧದ ಮುಂದೆಯೇ ರಾಬರಿ : ಹಲ್ಲೆ ನಡೆಸಿ ಹಣ-ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿ.!

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

ನಾರ್ಮಲ್ ಪೆಟ್ರೋಲ್ & ಪವರ್ ಪೆಟ್ರೋಲ್, ಎರಡರಲ್ಲಿ ಯಾವುದು ಒಳ್ಳೆಯದು.? ವ್ಯತ್ಯಾಸವೇನು ತಿಳಿಯಿರಿ
‘ಅಕೌಂಟ್’ ನಲ್ಲಿ ಹಣ ಕಟ್ ಆಗಿ ‘ATM’ ನಿಂದ ಬರಲಿಲ್ವಾ ? ಜಸ್ಟ್ ಹೀಗೆ ಮಾಡಿ
ನಿಮ್ಮ ಮೊಬೈಲ್’ ನಲ್ಲಿರುವ ‘Flight Mode’ ನಿಂದ ಹಲವು ಪ್ರಯೋಜನಗಳಿವೆ.! ಏನದು ತಿಳಿಯಿರಿ

Entertainment

‘ಜಾಲಿ ಎಲ್.ಎಲ್.ಬಿ. 3’ ಚಿತ್ರಕ್ಕೆ ತಡೆ ಕೋರಿದ್ದ ಅರ್ಜಿದಾರಗೆ 50,000 ರೂ ದಂಡ: ಹೈಕೋರ್ಟ್ ಆದೇಶ
BIG NEWS: ಬಿಗ್ ಬಾಸ್ ಸೀಜನ್ -12ರ ದಿನಾಂಕ ಘೋಷಿಸಿದ ನಟ ಕಿಚ್ಚ ಸುದೀಪ್
BREAKING: 30ಕ್ಕೂ ಹೆಚ್ಚು ದೇಶಗಳು, 7 ಭಾಷೆಗಳಲ್ಲಿ ‘ಕಾಂತಾರ ಚಾಪ್ಟರ್ 1’ ಭರ್ಜರಿ ಓಪನಿಂಗ್: ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ

Sports

ಕರಾವಳಿಯ ಜನಪ್ರಿಯ ‘ಕಂಬಳ’ ಕ್ರೀಡೆಗೆ ಪ್ರೋತ್ಸಾಹಧನ ಬಿಡುಗಡೆ
ಕ್ರೀಡಾಪಟುಗಳಿಗೆ ಗುಡ್ ನ್ಯೂಸ್: ನೇಮಕಾತಿಯಲ್ಲಿ ಶೇ.3ರಷ್ಟು ಮೀಸಲಾತಿ
BREAKING: ನಿಗದಿಯಂತೆ ನ. 30ರಂದೇ KSCA ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

Special

ದೇವರಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮ ಈ ಪುಷ್ಪ…!
ಅತಿ ಹೆಚ್ಚು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ ಭಾರತದ ಈ ರೈಲು ನಿಲ್ದಾಣ ; ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ !
ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?