BIG NEWS : ಮಾಜಿ ಪ್ರಧಾನಿ H.D ದೇವೇಗೌಡರಿಗೆ ಅನಾರೋಗ್ಯ : ರಾಜ್ಯಸಭೆ ಕಲಾಪಕ್ಕೆ ಗೈರು

ಬೆಂಗಳೂರು : ಮಾಜಿ ಪ್ರಧಾನಿ H.D  ದೇವೇಗೌಡರಿಗೆ ಅನಾರೋಗ್ಯ ಉಂಟಾದ ಹಿನ್ನೆಲೆ ರಾಜ್ಯ ಸಭೆ ಕಲಾಪಕ್ಕೆ ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ  ಪ್ರಕಟಣೆ ಹೊರಡಿಸಿರುವ   ಹೆಚ್ ಡಿ ದೇವೇಗೌಡರು ‘ ಸೊಂಟ ನೋವಿನಿಂದಾಗಿ ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗುತ್ತಿಲ್ಲ, ವೈದ್ಯರ ಬಳಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಸದ್ಯ, ಮನೆಯಲ್ಲೇ ವಿಶ್ರಾಂತಿ ಪಡೆದಿರುವ ಹೆಚ್ ಡಿ ದೇವೇಗೌಡರು ಟಿವಿಯಲ್ಲಿ ಲೈವ್ ಮೂಲಕ ಕಲಾಪ ವೀಕ್ಷಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read