KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ತಲಾ 3 ಸಾವಿರ ರೂ. ಜಮಾ

Published June 25, 2024 at 5:46 am
Share
SHARE

ಕಲಬುರಗಿ: 18 ಲಕ್ಷ ರೈತರಿಗೆ 500 ಕೋಟಿ ರೂ. ಬರ ಪರಿಹಾರ ವಿತರಣೆಗೆ ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಮಾತನಾಡಿ, ರಾಜ್ಯದಲ್ಲಿ ಕಳೆದ ವರ್ಷ ಬರಗಾಲದಿಂದ ಸಣ್ಣ, ಅತಿ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ ಮೂರು ಸಾವಿರ ರೂಪಾಯಿಯಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಬರಗಾಲವಿತ್ತು. ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ಪರಿಹಾರ ನೀಡದ ಕಾರಣ ರಾಜ್ಯ ಸರ್ಕಾರವೇ 40 ಲಕ್ಷ ರೈತರಿಗೆ SDRF ನಿಧಿಯಡಿ 2451 ಕೋಟಿ ರೂ. ಬರಗಾಲ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ.

You Might Also Like

BREAKING: ನಾಳೆ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಬ್ರೇಕ್ ಫಾಸ್ಟ್ ಮೀಟಿಂಗ್

BIG NEWS: ಬಿಸಿಯೂಟ ಸೇವಿಸಿದ್ದ 22 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

BIG NEWS: ಇಬ್ಬರು ನಾಯಕರ ಕುರ್ಚಿ ಕಿತ್ತಾಟ: ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ: ಸಂಸದ ಬೊಮ್ಮಾಯಿ

BIG NEWS: ನನಗೇನೂ ಬೇಡ; ಆತುರವೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಒಪ್ಪಂದ ಆಗಿರುವುದು ಸತ್ಯ: ಸುಸೂತ್ರವಾಗಿ ಅಧಿಕಾರ ಹಂಚಿಕೆಯಾಗಲಿದೆ ಎಂದ ಜನಾರ್ಧನ ರೆಡ್ಡಿ

TAGGED:ಕೃಷ್ಣ ಬೈರೇಗೌಡaccountFarmersಜಮಾರೈತರ ಖಾತೆRs 3 ThousandDrought relief. Krishna Byre Gowdaಬರಗಾಲ ಪರಿಹಾರ
Share This Article
Facebook Copy Link Print

Latest News

BREAKING: ನಾಳೆ ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಬ್ರೇಕ್ ಫಾಸ್ಟ್ ಮೀಟಿಂಗ್
BIG NEWS: ಬಿಸಿಯೂಟ ಸೇವಿಸಿದ್ದ 22 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
BIG NEWS: ಇಬ್ಬರು ನಾಯಕರ ಕುರ್ಚಿ ಕಿತ್ತಾಟ: ಡಾರ್ಕ್ ಹಾರ್ಸ್ ರೇಸ್‌ಗೆ ಬರುವ ಸಾಧ್ಯತೆ ಇದೆ: ಸಂಸದ ಬೊಮ್ಮಾಯಿ
BIG NEWS: ನನಗೇನೂ ಬೇಡ; ಆತುರವೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

BIG NEWS : ಕಾರು ಖರೀದಿಸಲು ಮುಗಿಬಿದ್ದ ಗ್ರಾಹಕರು : ಒಂದೇ ದಿನದಲ್ಲಿ ಬರೋಬ್ಬರಿ 30,000 ‘ಮಾರುತಿ ಕಾರು’ ಮಾರಾಟ.!
ಟಾಟಾದ ಅತ್ಯಂತ ಅಗ್ಗದ ‘ಬೈಕ್’ ಬಿಡುಗಡೆ : 200 CC, 85 kmpl ಮೈಲೇಜ್.!
Be Alert : ಅಪ್ಪಿ ತಪ್ಪಿಯೂ ಇಂತಹ ‘ಮೊಬೈಲ್ ಚಾರ್ಜರ್’ ಬಳಸಬೇಡಿ : ಕೇಂದ್ರ ಸರ್ಕಾರದಿಂದ ಎಚ್ಚರಿಕೆ.!

Entertainment

BIG NEWS: ಖ್ಯಾತ ಬಾಲನಟಿ ನಿಶಿತಾಗೆ ತೆಲುಗು ಸೀರಿಯಲ್ ತಂಡದಿಂದ ವಂಚನೆ
BREAKING: ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಗಾಯಕಿ ಮೇಲೆ ಅತ್ಯಾಚಾರ: ನಟ ಉತ್ತರ ಕುಮಾರ್ ಅರೆಸ್ಟ್
BREAKING: ಹಿರಿಯ ನಟಿ ಉಮಾಶ್ರೀಗೆ ಸಾಣೆಹಳ್ಳಿ ‘ಶ್ರೀ ಶಿವಕುಮಾರ ಪ್ರಶಸ್ತಿ’

Sports

ಅಂಧರ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ಮಹಿಳಾ ತಂಡ ಭೇಟಿಯಾದ ಪ್ರಧಾನಿ ಮೋದಿ: ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ ಆಟಗಾರ್ತಿಯರು | Watch Video
BREAKING: ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಭಾಮೈದ ಆತ್ಮಹತ್ಯೆ: ಪೊಲೀಸರಿಂದ ತನಿಖೆ
ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಲು ಬಿಡ್ ಗೆದ್ದ ಭಾರತ: ಸಂಭ್ರಮಾಚರಣೆಯ ಪೋಸ್ಟ್ ಪ್ರಕಟಿಸಿದ ಪ್ರಧಾನಿ ಮೋದಿ

Special

ನೀಲಗಿರಿ ಎಲೆಗಳಿಂದ ದೂರವಾಗುತ್ತೆ ಉಸಿರಾಟದ ತೊಂದರೆ
ಆಯಾಸ ದೂರಗೊಳಿಸಲು ಪಾದಗಳನ್ನು ಈ ಎಣ್ಣೆಯಿಂದ ಮಸಾಜ್ ಮಾಡಿ…..!
SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?