KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಬಿಗ್ ಶಾಕ್: ಗೊತ್ತೇ ಆಗದಂತೆ ಖಾತೆಯಲ್ಲಿದ್ದ ಹಣ ದೋಚಿದ ಖದೀಮರು

Published November 12, 2023 at 10:54 am
Share
SHARE

ಹಾವೇರಿ: ರೈತರ ಬಯೋಮೆಟ್ರಿಕ್ ಹ್ಯಾಕ್ ಮಾಡಿ ಅವರಿಗೆ ಗೊತ್ತೇ ಆಗದಂತೆ ಅವರ ಬ್ಯಾಂಕ್ ಖಾತೆಯಿಂದ 1.24 ಲಕ್ಷ ರೂ. ದೋಚಿದ ಘಟನೆ ಹಾವೇರಿ ಜಿಲ್ಲೆ ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಂಸಭಾವಿ ಸಮೀಪದ ಬತ್ತಿಕೊಪ್ಪ ಗ್ರಾಮದ ರಾಮಪ್ಪ ಅವರ ಎಸ್.ಬಿ.ಐ. ಖಾತೆಯಿಂದ ಅಕ್ಟೋಬರ್ 29 ರಿಂದ ನವೆಂಬರ್ 5ರವರೆಗೆ ದಿನ ಬಿಟ್ಟು ದಿನ 9 ಸಾವಿರ, 10 ಸಾವಿರ ರೀತಿಯಲ್ಲಿ ಹಣ ದೋಚಲಾಗಿದೆ. ಹನುಮಂತಪ್ಪ ಅವರ ಕೆವಿಜಿ ಬ್ಯಾಂಕ್ ಖಾತೆಯಿಂದಲೂ ಇದೇ ರೀತಿ ಹಣ ದೋಚಲಾಗಿದೆ.

ಇಬ್ಬರು ರೈತರ ಬಯೋಮೆಟ್ರಿಕ್ ಹ್ಯಾಕ್ ಮಾಡಿ ಖಾತೆಯಿಂದ 1.24 ಲಕ್ಷ ರೂ. ದೋಚಿದ್ದು, ಹಂಸಭಾವಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

You Might Also Like

BREAKING: ಲವ್, ಸೆಕ್ಸ್, ದೋಖಾ ಕೇಸ್: ಪುತ್ರ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಬಿಜೆಪಿ ಮುಖಂಡ ಅರೆಸ್ಟ್

BREAKING: ಅತಿವೇಗದ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ

ರಾಜ್ಯದ ಜನತೆಗೆ ಗುಡ್ ನ್ಯೂಸ್: ಪಹಣಿ, ಮುಟೇಷನ್, ಬಗರ್ ಹುಕುಂ ಕಡತ, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್ ಸೇರಿ ಎಲ್ಲಾ ದಾಖಲೆ ಆನ್ ಲೈನ್ ನಲ್ಲಿ ಲಭ್ಯ

BIG NEWS: 13 ಸಾವಿರ ಕೋಟಿ ರೂ. PNB ವಂಚನೆ ಕೇಸ್ ನಲ್ಲಿ ನೀರವ್ ಮೋದಿ ಸಹೋದರ ನೆಹಾಲ್‌ ಮೋದಿ ಅಮೆರಿಕದಲ್ಲಿ ಅರೆಸ್ಟ್

ಮೆಕಲಮ್‌ನಿಂದ ಅಜರ್ ವರೆಗೆ: ಇಲ್ಲಿದೆ ಅತಿ ವೇಗದ ಟೆಸ್ಟ್‌ ಶತಕ ವೀರರ ಪಟ್ಟಿ !

TAGGED:Moneyದೋಚಿದರುಹಣಬಯೋಮೆಟ್ರಿಕ್ ಹ್ಯಾಕ್ರೈತರುaccountFarmersಖಾತೆhack
Share This Article
Facebook Copy Link Print

Latest News

BREAKING: ಲವ್, ಸೆಕ್ಸ್, ದೋಖಾ ಕೇಸ್: ಪುತ್ರ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಬಿಜೆಪಿ ಮುಖಂಡ ಅರೆಸ್ಟ್
BREAKING: ಅತಿವೇಗದ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ
ರಾಜ್ಯದ ಜನತೆಗೆ ಗುಡ್ ನ್ಯೂಸ್: ಪಹಣಿ, ಮುಟೇಷನ್, ಬಗರ್ ಹುಕುಂ ಕಡತ, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್ ಸೇರಿ ಎಲ್ಲಾ ದಾಖಲೆ ಆನ್ ಲೈನ್ ನಲ್ಲಿ ಲಭ್ಯ
BIG NEWS: 13 ಸಾವಿರ ಕೋಟಿ ರೂ. PNB ವಂಚನೆ ಕೇಸ್ ನಲ್ಲಿ ನೀರವ್ ಮೋದಿ ಸಹೋದರ ನೆಹಾಲ್‌ ಮೋದಿ ಅಮೆರಿಕದಲ್ಲಿ ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!
BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!

Automotive

ALERT : ಸಾರ್ವಜನಿಕರೇ ಎಚ್ಚರ : ಬೆಂಗಳೂರಲ್ಲಿ ‘ವಾಟ್ಸಪ್ ಲಿಂಕ್’ ಕ್ಲಿಕ್ ಮಾಡಿ 65 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ.!
ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜುಲೈನಿಂದ ಎಲ್ಲಾ ಮಾದರಿ ವಾಹನಗಳ ಬೆಲೆ ಹೆಚ್ಚಿಸಲಿದೆ JSW MG ಮೋಟಾರ್ ಇಂಡಿಯಾ
ರಾಜ್ಯದ ವಾಹನ ಮಾಲೀಕರಿಗೆ ಇಂದಿನಿಂದ ತಟ್ಟಲಿದೆ ತೆರಿಗೆ ಬಿಸಿ

Entertainment

ಅನನ್ಯಾ-ಸುಹಾನಾ ಸ್ಟೈಲಿಶ್ ಲಂಚ್ ಡೇಟ್ ! ಫೋಟೋಗಳು ವೈರಲ್ | Photos
ರಶ್ಮಿಕಾ ಮಂದಣ್ಣ ಸೀರೆ ಫೋಟೋ ಕ್ಲಿಕ್ಕಿಸಿದ್ದವರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ !
BREAKING : ಮಲಯಾಳಂ ನಟ ‘ಶೈನ್ ಟಾಮ್ ಚಾಕೋ’ ಕಾರು ಅಪಘಾತ : ತಂದೆ ಸಾವು, ತಾಯಿಗೆ ಗಂಭೀರ ಗಾಯ.!

Sports

BREAKING: ಅತಿವೇಗದ ಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ
ಮೆಕಲಮ್‌ನಿಂದ ಅಜರ್ ವರೆಗೆ: ಇಲ್ಲಿದೆ ಅತಿ ವೇಗದ ಟೆಸ್ಟ್‌ ಶತಕ ವೀರರ ಪಟ್ಟಿ !
BREAKING: ಭರ್ಜರಿ ದ್ವಿಶತಕದೊಂದಿಗೆ ಇತಿಹಾಸ ಸೃಷ್ಟಿಸಿದ ಶುಭ್ ಮನ್ ಗಿಲ್: ವಿರಾಟ್ ಕೊಹ್ಲಿ ದಾಖಲೆ ಉಡೀಸ್

Special

ಕಿಡ್ನಿ ಸ್ಟೋನ್ ಮತ್ತು ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಈ ಹಸಿರು ಎಲೆಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ
ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್
ನವ ದಂಪತಿ ಅನ್ಯೋನ್ಯತೆಯಿಂದಿರುವುದು ಯಾವಾಗ…….?

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?