KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ‘ಫಸಲ್ ಬಿಮಾ ಯೋಜನೆ’ ಬೆಳೆವಿಮೆ ಪರಿಹಾರ ಜಮಾ

Published April 4, 2025 at 5:58 am
Share
SHARE

ಕೊಪ್ಪಳ: 2024-25 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಟ್ಟು 21,786 ರೈತರಿಗೆ ರೂ. 30.05 ಕೋಟಿ ಬೆಳೆವಿಮೆ ಪರಿಹಾರ ಮಂಜೂರಾಗಿದ್ದು, ಹಂತ ಹಂತವಾಗಿ ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮಾ ಆಗುವುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ, ರೈತರು ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ರಾಘವೇಂದ್ರ(9148442314) ಇವರನ್ನು ದೂರವಾಣಿ ಮೂಲಕ ಅಥವಾ ಕೊಪ್ಪಳದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಂಪರ್ಕಿಸಬಹುದು.

ರೈತರು ತಮ್ಮ ಮೊಬೈಲ್ ಒಳಗಡೆ ಗೂಗಲ್‌ನಲ್ಲಿ(Google) ಸಂರಕ್ಷಣೆ ಪೋರ್ಟಲ್ ನಲ್ಲಿಯೂ ಬೆಳೆವಿಮೆ ಅರ್ಜಿ ಸಂಖ್ಯೆ ಅಥವಾ ರೈತರು ಬೆಳೆವಿಮೆ ನೋಂದಣಿಯಲ್ಲಿ ನೀಡಿರುವ ಮೊಬೈಲ್ ನಂಬರ್ ನಿಂದ ಮಾಹಿತಿ ಪರಿಶೀಲಿಸಬಹುದು. ಅಲ್ಲದೇ, ರೈತರು ತಮ್ಮ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ಕೊಪ್ಪಳ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

You Might Also Like

ವಿವಿಧ ಊರುಗಳು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೆ: ಸಂಪುಟ ಸಭೆ ನಿರ್ಧಾರ

BIG NEWS: ವಿವಿಧ ಇಲಾಖೆಗಳಲ್ಲಿ 3644 ಹುದ್ದೆಗಳ ನೇಮಕಾತಿಗೆ ಇದ್ದ ಅಡ್ಡಿ ನಿವಾರಣೆ: SC-ST ಮೀಸಲಾತಿ ಕಾಯ್ದೆಯನ್ವಯ ನೇಮಕಾತಿಗೆ ಹೈಕೋರ್ಟ್ ಅನುಮತಿ

ಅಂಧರ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ಮಹಿಳಾ ತಂಡ ಭೇಟಿಯಾದ ಪ್ರಧಾನಿ ಮೋದಿ: ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ ಆಟಗಾರ್ತಿಯರು | Watch Video

BREAKING: ನಾಳೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಬಗ್ಗೆ ಕನ್ನಡದಲ್ಲೇ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ

ಸಣ್ಣ, ಅತೀ ಸಣ್ಣ ರೈತರಿಗೆ ಗುಡ್ ನ್ಯೂಸ್: ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ

TAGGED:ರೈತರುaccountFarmersಬೆಳೆ ವಿಮೆಜಮಾPortalಖಾತೆಗೆcrop Insurance
Share This Article
Facebook Copy Link Print

Latest News

ವಿವಿಧ ಊರುಗಳು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಯಾಗಿ ಮೇಲ್ದರ್ಜೆಗೆ: ಸಂಪುಟ ಸಭೆ ನಿರ್ಧಾರ
BIG NEWS: ವಿವಿಧ ಇಲಾಖೆಗಳಲ್ಲಿ 3644 ಹುದ್ದೆಗಳ ನೇಮಕಾತಿಗೆ ಇದ್ದ ಅಡ್ಡಿ ನಿವಾರಣೆ: SC-ST ಮೀಸಲಾತಿ ಕಾಯ್ದೆಯನ್ವಯ ನೇಮಕಾತಿಗೆ ಹೈಕೋರ್ಟ್ ಅನುಮತಿ
ಅಂಧರ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ಮಹಿಳಾ ತಂಡ ಭೇಟಿಯಾದ ಪ್ರಧಾನಿ ಮೋದಿ: ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ ಆಟಗಾರ್ತಿಯರು | Watch Video
BREAKING: ನಾಳೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಬಗ್ಗೆ ಕನ್ನಡದಲ್ಲೇ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ವಾಹನ ಸವಾರರೇ ಗಮನಿಸಿ: ಇನ್ನು ಎನ್ಒಸಿ ಪಡೆಯಲು ಹಾರ್ಸ್ ಪವರ್, ವೀಲ್ ಬೇಸ್, ಮೊತ್ತ ಸೇರಿ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ
ALERT : ಹುಷಾರ್..! ನಿಮ್ಮ ‘ಮೊಬೈಲ್’ ನಲ್ಲಿ ಈ ಲಕ್ಷಣಗಳು ಕಂಡು ಬಂದರೆ ‘ಮೊಬೈಲ್’ ಹ್ಯಾಕ್ ಆಗಿದೆ ಎಂದರ್ಥ.!
ಗಮನಿಸಿ : G-Mail ಸ್ಟೋರೇಜ್ ಫುಲ್ ಆಗಿದ್ಯಾ..? ಒಟ್ಟಿಗೆ ಜಸ್ಟ್ ಹೀಗೆ ಕ್ಲಿಯರ್ ಮಾಡಿ.!

Entertainment

BIG NEWS: ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ ವಿಚಾರ: ಮಾಜಿ ಸಂಸದೆ ರಮ್ಯಾ ಹೇಳಿದ್ದೇನು?
ಬಿಗ್ ಬಾಸ್ ಸ್ಟುಡಿಯೋದಲ್ಲಿ ಪರಿಸರ ಮಾನದಂಡಗಳ ಪರಿಶೀಲನೆ: 7 ದಿನಗಳಲ್ಲಿ ತಪಾಸಣೆ ನಡೆಸಲು NGT ಸೂಚನೆ
BREAKING: ಸರ್ಕಾರದಿಂದ ಕನ್ನಡದಲ್ಲಿ ಒಟಿಟಿ ಪ್ರಾರಂಭ, ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ನಿರ್ಮಾಣ: ಮೊಹಬೂಬ್ ಭಾಷಾ

Sports

ಅಂಧರ ಟಿ20 ವಿಶ್ವಕಪ್ ಚಾಂಪಿಯನ್‌ ಭಾರತ ಮಹಿಳಾ ತಂಡ ಭೇಟಿಯಾದ ಪ್ರಧಾನಿ ಮೋದಿ: ಸಹಿ ಹಾಕಿದ ಬ್ಯಾಟ್ ಉಡುಗೊರೆಯಾಗಿ ನೀಡಿದ ಆಟಗಾರ್ತಿಯರು | Watch Video
BREAKING: ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಭಾಮೈದ ಆತ್ಮಹತ್ಯೆ: ಪೊಲೀಸರಿಂದ ತನಿಖೆ
ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಲು ಬಿಡ್ ಗೆದ್ದ ಭಾರತ: ಸಂಭ್ರಮಾಚರಣೆಯ ಪೋಸ್ಟ್ ಪ್ರಕಟಿಸಿದ ಪ್ರಧಾನಿ ಮೋದಿ

Special

40 ವರ್ಷದ ಆಂಟಿಯರು ಕೂಡ ಇಲ್ಲಿ ಯಂಗ್ ಆಗಿ ಕಾಣ್ತಾರೆ; ಬಯಲಾಯ್ತು ಕೊರಿಯನ್ ಬೆಡಗಿಯರ ‘ಬ್ಯೂಟಿ ಸೀಕ್ರೆಟ್’..!
ಪಾಟ್ ನಲ್ಲಿ ಸುಲಭವಾಗಿ ಬೆಳೆಸಿ ನಿಂಬೆ ಗಿಡ
ಪೋಷಕರೇ ಗಮನಿಸಿ : ಮಕ್ಕಳಿಗೆ ‘ಬ್ಲೂ ಆಧಾರ್ ಕಾರ್ಡ್’ ಮಾಡಿಸುವುದು ಹೇಗೆ.? ಇಲ್ಲಿದೆ ಮಾಹಿತಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?