KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರ ಖಾತೆಗೆ ಕೊಬ್ಬರಿ ಖರೀದಿ ಹಣ ಜಮಾ

Published April 19, 2024 at 7:58 am
Share
SHARE

ತುಮಕೂರು: ರೈತರ ಖಾತೆಗೆ ಕೊಬ್ಬರಿ ಖರೀದಿ ಹಣ ಪಾವತಿಸಲಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಣ ಮಾತ್ರ ತಲುಪಿದ್ದು, ರಾಜ್ಯ ಸರ್ಕಾರದ ಮೊತ್ತ ಇನ್ನೂ ಬಾಕಿ ಇದೆ.

ಏಪ್ರಿಲ್ 1ರಿಂದ 13ರವರೆಗೆ ನಡೆದ ಕೊಬ್ಬರಿ ಖರೀದಿಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಬೆಂಬಲ ಬೆಲೆ ಕ್ವಿಂಟಾಲ್ ಗೆ 12,000 ರೂ.ಗಳನ್ನು ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಕ್ವಿಂಟಾಲ್ ಗೆ 1500 ರೂ. ಖಾತೆಗೆ ಬಂದಿಲ್ಲ. ಮಾರ್ಗಸೂಚಿ ಪ್ರಕಾರ ಖರೀದಿಯಾದ 72 ಗಂಟೆ ಒಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕಿದೆ.

You Might Also Like

‘ಯುವನಿಧಿ’ ಫಲಾನುಭವಿಗಳೇ ಗಮನಿಸಿ : ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

GOOD NEWS : ಹೊಸ ಕಾರು ಖರೀದಿಸುವರಿಗೆ ಗುಡ್ ನ್ಯೂಸ್ : ‘ಮಾರುತಿ ಸುಜುಕಿ’ ಕಾರುಗಳ ಬೆಲೆ ಇಳಿಕೆ, ಇಲ್ಲಿದೆ ಪಟ್ಟಿ.!

BIG NEWS: ಧರ್ಮಸ್ಥಳ ಪ್ರಕರಣ: ವಿಠಲಗೌಡ ವಿರುದ್ಧ SIT ಗೆ ಗ್ರಾಮಸ್ಥರಿಂದ ದೂರು

SHOCKING NEWS: ನಿದ್ರಿಸುತ್ತಿದ್ದ ಮಗುವನ್ನು ಸರೋವರಕ್ಕೆ ಎಸೆದು ಕೊಂದ ತಾಯಿ: ಮಹಿಳೆ ಅರೆಸ್ಟ್

‘HAL’ ನಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನ

TAGGED:GovtCoconutaccountFarmerಬೆಂಬಲ ಬೆಲೆರೈತರ ಖಾತೆಕೊಬ್ಬರಿ ಖರೀದಿಹಣ ಜಮಾ
Share This Article
Facebook Copy Link Print

Latest News

‘ಯುವನಿಧಿ’ ಫಲಾನುಭವಿಗಳೇ ಗಮನಿಸಿ : ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
GOOD NEWS : ಹೊಸ ಕಾರು ಖರೀದಿಸುವರಿಗೆ ಗುಡ್ ನ್ಯೂಸ್ : ‘ಮಾರುತಿ ಸುಜುಕಿ’ ಕಾರುಗಳ ಬೆಲೆ ಇಳಿಕೆ, ಇಲ್ಲಿದೆ ಪಟ್ಟಿ.!
BIG NEWS: ಧರ್ಮಸ್ಥಳ ಪ್ರಕರಣ: ವಿಠಲಗೌಡ ವಿರುದ್ಧ SIT ಗೆ ಗ್ರಾಮಸ್ಥರಿಂದ ದೂರು
SHOCKING NEWS: ನಿದ್ರಿಸುತ್ತಿದ್ದ ಮಗುವನ್ನು ಸರೋವರಕ್ಕೆ ಎಸೆದು ಕೊಂದ ತಾಯಿ: ಮಹಿಳೆ ಅರೆಸ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ ಗುಡ್ ನ್ಯೂಸ್ :   ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
BIG NEWS : ಕರ್ನಾಟಕ ‘SSLC’ ಅರ್ಧವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಸೆ.12 ರಿಂದ ಪರೀಕ್ಷೆ ಆರಂಭ.!

Automotive

ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪು ಮಾಡಿದ್ರೆ, ‘ಬಾಂಬ್’ ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್.!

Entertainment

SHOCKING : ‘ಪಾದ್ರಿ ನನ್ನ ಬ್ಲೌಸ್ ಒಳಗೆ ಕೈ ಹಾಕಿದ್ದರು’ : ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಖ್ಯಾತ ನಟಿ.!
‘ರಾಮಾಯಣ’ದಲ್ಲಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್: ಪ್ರಿಯಾಂಕಾ ಚೋಪ್ರಾ ಬದಲು ಹೊಸ ಆಯ್ಕೆ?
ಉಗ್ರ ಅವತಾರದಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ ರಶ್ಮಿಕಾ ಮಂದಣ್ಣ…! ‘ಮೈಸಾ’ ಫಸ್ಟ್ ಲುಕ್ ಪೋಸ್ಟರ್ ವೈರಲ್

Sports

BREAKING: ಪಾಕಿಸ್ತಾನ ನಾಯಕನಿಗೆ ಕ್ಷಮೆಯಾಚಿಸಿದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್: ಹ್ಯಾಂಡ್‌ ಶೇಕ್ ವಿವಾದದ ಬಗ್ಗೆ ಐಸಿಸಿ ವಿಚಾರಣೆ: ಪಿಸಿಬಿ
BREAKING: ಯಾವುದೇ ಬೇಡಿಕೆ, ಬೆದರಿಕೆಗೆ ಬಗ್ಗದ ಐಸಿಸಿ: ಯುಎಇ ವಿರುದ್ಧ ಪಂದ್ಯವಾಡಲು ಬಂದ ಪಾಕಿಸ್ತಾನ
BREAKING: ಭಾರತದೊಂದಿಗೆ ಹ್ಯಾಂಡ್‌ ಶೇಕ್ ವಿವಾದ: ಏಷ್ಯಾ ಕಪ್ ಟೂರ್ನಿಯಿಂದ ಹಿಂದೆ ಸರಿದ ಪಾಕಿಸ್ತಾನ

Special

ಬೇಸಿಗೆಯಲ್ಲಿ ಬೇಡವೇ ಬೇಡ ಬಿಗಿಯಾದ ಬಟ್ಟೆ
ನಿಮ್ಮ ವಾಶ್ ಬೇಸಿನ್ ಪೈಪ್ ಕಟ್ಟಿಕೊಂಡಿದೆಯೇ ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ !
ಕೊಂಡು ತಂದ ಚಪ್ಪಲಿ ದೊಡ್ಡದಾಗಿದೆಯಾ……? ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ ನೋಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?