KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ವಿದ್ಯುತ್ ದರ ಏರಿಕೆಗೆ ಎಸ್ಕಾಂಗಳಿಂದ ಪ್ರಸ್ತಾವನೆ ಸಲ್ಲಿಕೆ

Published January 9, 2024 at 6:47 am
Share
SHARE

ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.

ಪ್ರತಿ ಯೂನಿಟ್ ಗೆ 49 ಪೈಸೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಕೇಳಿದೆ. ಮೆಸ್ಕಾಂ ವತಿಯಿಂದ 59 ಪೈಸೆ ಹೆಚ್ಚಳಕ್ಕೆ ಕೋರಲಾಗಿದೆ. ಜೆಸ್ಕಾಂ 1.50 ರೂ. ಹೆಚ್ಚಳಕ್ಕೆ ಕೋರಿದ್ದು, ಹೆಸ್ಕಾಂ ಮತ್ತು ಸೆಸ್ಕ್ ಗಳು ದರ ಹೆಚ್ಚಳ ನಿರೀಕ್ಷೆ ಮಾಡಿಲ್ಲ.

ಫೆಬ್ರವರಿ 2ನೇ ವಾರದಿಂದ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅದಾಲತ್ ನಡೆಯಲಿದೆ. ಸದಸ್ಯ ಎಂ.ಡಿ. ರವಿ ಅದಾಲತ್ ನಲ್ಲಿ ಭಾಗವಹಿಸಲಿದ್ದು, ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಎಸ್ಕಾಂಗಳು ಕಳೆದ ವರ್ಷ ಪ್ರತಿ ಯೂನಿಟ್ ಗೆ 1.50 ರೂ. ನಿಂದ 2 ರೂ. ಏರಿಕೆಗೆ ಕೋರಿದ್ದವು. ಈಗ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

You Might Also Like

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರದಿಂದ ಮಹತ್ವದ ಆದೇಶ.!

ಖರೀದಿದಾರರಿಗೆ ಬಿಗ್ ಶಾಕ್: ಮತ್ತೆ ಗಗನಕ್ಕೇರಿದ ಚಿನ್ನ, ಬೆಳ್ಳಿ ದರ

ಜು. 1 ರಿಂದ ಮನೆ ಬಾಗಿಲಿಗೆ ಆಸ್ತಿ ಇ -ದಾಖಲೆ ಅಭಿಯಾನ ಆರಂಭ

ಮುರಿದು ಬೀಳುವ ಉಗುರು ಸೂಚಿಸುತ್ತೆ ಅನಾರೋಗ್ಯ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರಿಕೆ: ಅಧಿಕೃತ ಆದೇಶ ಶೀಘ್ರ

TAGGED:IncreaseElectricity Supply CompaniesProposalKarnataka Electricity Regulatory Boardಪ್ರಸ್ತಾವನೆ ಸಲ್ಲಿಕೆSubmittedಅದಾಲತ್ವಿದ್ಯುತ್ ದರ ಹೆಚ್ಚಳelectricity ratesಎಸ್ಕಾಂಗಳು
Share This Article
Facebook Copy Link Print

Latest News

BIG NEWS : ರಾಜ್ಯದ ‘SSLC’ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2 ಮತ್ತು 3 ರ ಶುಲ್ಕದಿಂದ ವಿನಾಯಿತಿ ನೀಡಿ ಸರ್ಕಾರದಿಂದ ಮಹತ್ವದ ಆದೇಶ.!
ಖರೀದಿದಾರರಿಗೆ ಬಿಗ್ ಶಾಕ್: ಮತ್ತೆ ಗಗನಕ್ಕೇರಿದ ಚಿನ್ನ, ಬೆಳ್ಳಿ ದರ
ಜು. 1 ರಿಂದ ಮನೆ ಬಾಗಿಲಿಗೆ ಆಸ್ತಿ ಇ -ದಾಖಲೆ ಅಭಿಯಾನ ಆರಂಭ
ಮುರಿದು ಬೀಳುವ ಉಗುರು ಸೂಚಿಸುತ್ತೆ ಅನಾರೋಗ್ಯ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಇದು ಭಾರತದ ಅತಿ ದುಬಾರಿ ರೈಲು ; ಮನೆ ಖರೀದಿಸುವಷ್ಟಿದೆ ಟಿಕೆಟ್‌ ದರ !
BIG NEWS: ಆಂಧ್ರದಲ್ಲಿ ಭೀಕರ ರಸ್ತೆ ದುರಂತ ; ಮೂವರು ಸ್ಥಳದಲ್ಲೇ ಸಾವು !
ಭಯಾನಕ ಅಪಘಾತ: ಆಲ್ಟೋ ಕಾರ್ 5 ಬಾರಿ ಪಲ್ಟಿ – ಪವಾಡಸದೃಶ್ಯ ರೀತಿಯಲ್ಲಿ ಪ್ರಯಾಣಿಕರು ಪಾರು | Watch Video

Entertainment

49ರ ಹರೆಯದಲ್ಲೂ ಹಾಟ್‌ನೆಸ್ ಕಾಯ್ದುಕೊಂಡ ಅಮೀಷಾ ; ದುಬೈನಲ್ಲಿ ಬಿಕಿನಿ ಅವತಾರ | Photo
ಮೆದುಳಿನ ಟ್ಯೂಮರ್‌ನಿಂದ ಬಚಾವ್ ಆದ ನಟಿ ಅಶು ರೆಡ್ಡಿ !
BREAKING : ಕಾಲಿವುಡ್ ನಟ ‘ಅಜಿತ್ ಕುಮಾರ್ ‘ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು |Actor Ajith kumar Hospitalized

Sports

ಭಾರತೀಯ ಆಟಗಾರರು ಮತ್ತು ಫೀಲ್ಡಿಂಗ್ ಕೋಚ್ ನಡುವೆ ʼತೀವ್ರ ಚರ್ಚೆʼ ; ಮರುಕ್ಷಣವೇ ಸೌಹಾರ್ದದ ವಾತಾವರಣ | Watch
BREAKING NEWS: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿ ಪ್ರಕಟ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ ಉದ್ಘಾಟನಾ ಸಮಾರಂಭ
ಇಂಗ್ಲೆಂಡ್ ಸರಣಿಗೂ ಮುನ್ನವೇ ಭಾರತಕ್ಕೆ ‘ಪಂತ್’ ಆತಂಕ: ನೆಟ್ಸ್‌ನಲ್ಲಿ ಗಾಯ !

Special

ಥೈರಾಯ್ಡ್‌ಗೆ ಗುಡ್‌ಬೈ: ನೈಸರ್ಗಿಕ ವಿಧಾನಗಳಿಂದ ಆರೋಗ್ಯ ವೃದ್ಧಿ…!
ನೀರಿಗೂ ಇದೆಯಾ ಎಕ್ಸ್‌ಪೈರಿ ಡೇಟ್‌….? ಇಲ್ಲಿದೆ ಜೀವ ಜಲದ ಕುರಿತಾದ ಮುಖ್ಯ ಸಂಗತಿ…..!
OMG : ಮೃಗಾಲಯದಲ್ಲಿ ಸಿಗರೇಟ್ ಸೇದಿದ ಚಿಂಪಾಂಜಿ : ವಿಡಿಯೋ ಭಾರಿ ವೈರಲ್ |WATCH VIDEO

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?