KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

‘ಗೃಹಲಕ್ಷ್ಮಿ’ಯರು, ಪಡಿತರ ಚೀಟಿದಾರರಿಗೆ ಡಿಸಿಎಂ ಗುಡ್ ನ್ಯೂಸ್: ಮಹಿಳೆಯರ ಖಾತೆಗೆ 2 ಸಾವಿರ ರೂ.; 3 ತಿಂಗಳಲ್ಲಿ 10 ಕೆಜಿ ಅಕ್ಕಿ

Published July 5, 2023 at 6:57 am
Share
SHARE

ರಾಮನಗರ: ಆಗಸ್ಟ್ 14 ರಿಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಗವಾಗಿ ಹೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಡು ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತೇವೆ. ಆಗಸ್ಟ್ 14 ರಂದು ಹಣ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇಲ್ಲದಿದ್ದರೆ ನಮ್ಮ ಜನಪ್ರತಿನಿಧಿಗಳು ಬಂದು ಆಧಾರ್ ಲಿಂಕ್ ಮಾಡುತ್ತಾರೆ. ಗಂಡಸರಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲು ಹೋಗಬೇಡಿ. ಅವರೆಲ್ಲ ವೈನ್ ಶಾಪ್ ಗಳಿಗೆ ಹೋಗಿ ಬಿಡುತ್ತಾರೆ. 5 ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಇದು ಕುಮಾರಣ್ಣ ನೀಡಿದ್ರಾ? ಕುಮಾರಸ್ವಾಮಿಯ ಪ್ರಶ್ನೆ ಮಾಡಿದ್ರು ಅಂತಾ ಬೇಜಾರಿಲ್ಲ. ನಾವು ನೀಡಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ. ಇಲ್ಲದಿದ್ದರೆ ನಾನು ಸಂಸದ ಡಿ.ಕೆ. ಸುರೇಶ್ ಪರವಾಗಿ ಮತ ಕೇಳುವುದಿಲ್ಲ ಎಂದು ಹೇಳಿದ್ದಾರೆ.

2000 ರೂ., ಉಚಿತ ಕರೆಂಟ್ ಗೆ ಯಾರೂ ಲಂಚ ನೀಡಬೇಕಿಲ್ಲ. ಜುಲೈನಿಂದ ಯಾರೂ ಕರೆಂಟ್ ಬಿಲ್ ಪಾವತಿಸುವಂತಿಲ್ಲ. ಮೂರು ತಿಂಗಳಲ್ಲಿ ಬೇರೆ ಕಡೆಯಿಂದ ಅಕ್ಕಿ ತಂದು ತಲುಪಿಸುವ ಕೆಲಸ ಮಾಡುತ್ತೇವೆ. ವಿಶ್ವಾಸ ಇದೆ ತಾನೇ ಎಂದು ಪ್ರಶ್ನಿಸಿದ್ದಾರೆ.

ಆಗಸ್ಟ್ 14 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗುವುದು. ಹಣ ಪಡೆಯಲು ನೋಂದಣಿ ಮಾಡಿಸಿಕೊಳ್ಳಬೇಕು. ಗ್ಯಾರಂಟಿ ಬಗ್ಗೆ ಜಾರಿ ನೀಡಿದ್ದೆವು. ಆ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.

You Might Also Like

ದಾಂಪತ್ಯ ದ್ರೋಹದ ಶಂಕೆ: ಕ್ರಿಕೆಟ್ ಬ್ಯಾಟ್‌ ನಿಂದ ಹೊಡೆದು ಪತ್ನಿ ಕೊಂದ ಪತಿ

BREAKING: ಕರ್ನಾಟಕ, ತಮಿಳುನಾಡುಗೆ ಎಲ್ಲಾ ಅಂತರರಾಜ್ಯ ಬಸ್‌ ಸೇವೆ ಸ್ಥಗಿತ: ಕೇರಳ ಬಸ್ ಮಾಲೀಕರ ನಿರ್ಧಾರ

SHOCKING: ಮಲೇಷ್ಯಾದಿಂದ 300 ಮ್ಯಾನ್ಮಾರ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನೂರಾರು ಜನ ನಾಪತ್ತೆ

ಈ ಸ್ವಯಂ ಸೇವಕರು ಯಾರು? ದೇಣಿಗೆ ಪ್ರಮಾಣ, ಸ್ವರೂಪ ಎಷ್ಟು..?: ಆರ್.ಎಸ್.ಎಸ್. ದೇಣಿಗೆ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಹತ್ತಾರು ಪ್ರಶ್ನೆ

ಯಾವುದೇ ಥ್ರಿಲ್ಲರ್ ಕಥೆಗಿಂತ ಕಡಿಮೆಯಿಲ್ಲದಂತಿದೆ ಈ ಹತ್ಯೆ ಪ್ರಕರಣ: ‘ದೃಶ್ಯಂ’ ಸಿನಿಮಾ ಪ್ರೇರಣೆಯಿಂದ ಪತ್ನಿ ಕೊಂದು ಕುಲುಮೆಯಲ್ಲಿ ಸುಟ್ಟು ಹಾಕಿದ ಪತಿ

TAGGED:ಡಿ.ಕೆ.ಶಿವಕುಮಾರ್DCM DK Shivakumarಗೃಹಲಕ್ಷ್ಮಿ ಯೋಜನೆಗ್ಯಾರಂಟಿ ಯೋಜನೆriceಅಕ್ಕಿaccountGruhalakshmi Yojaneಖಾತೆಗೆ ಹಣ
Share This Article
Facebook Copy Link Print

Latest News

ದಾಂಪತ್ಯ ದ್ರೋಹದ ಶಂಕೆ: ಕ್ರಿಕೆಟ್ ಬ್ಯಾಟ್‌ ನಿಂದ ಹೊಡೆದು ಪತ್ನಿ ಕೊಂದ ಪತಿ
BREAKING: ಕರ್ನಾಟಕ, ತಮಿಳುನಾಡುಗೆ ಎಲ್ಲಾ ಅಂತರರಾಜ್ಯ ಬಸ್‌ ಸೇವೆ ಸ್ಥಗಿತ: ಕೇರಳ ಬಸ್ ಮಾಲೀಕರ ನಿರ್ಧಾರ
SHOCKING: ಮಲೇಷ್ಯಾದಿಂದ 300 ಮ್ಯಾನ್ಮಾರ್ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ನೂರಾರು ಜನ ನಾಪತ್ತೆ
ಈ ಸ್ವಯಂ ಸೇವಕರು ಯಾರು? ದೇಣಿಗೆ ಪ್ರಮಾಣ, ಸ್ವರೂಪ ಎಷ್ಟು..?: ಆರ್.ಎಸ್.ಎಸ್. ದೇಣಿಗೆ ಬಗ್ಗೆ ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಹತ್ತಾರು ಪ್ರಶ್ನೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO
BREAKING : ಬೆಂಗಳೂರಲ್ಲಿ ಭೀಕರ ಅಪಘಾತ, ಕೆಟ್ಟು ನಿಂತ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ‘ಡ್ಯಾನ್ಸರ್ ಸುಧೀಂದ್ರ’ ಸ್ಥಳದಲ್ಲೇ ಸಾವು.!

Automotive

ALERT : ‘ಮೊಬೈಲ್ ಚಾರ್ಜ್’ ಗೆ ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್.!
ನಿಮ್ಮ ಮೊಬೈಲ್’ ನಲ್ಲಿರುವ ‘Flight Mode’ ನಿಂದ ಹಲವು ಪ್ರಯೋಜನಗಳಿವೆ.! ಏನದು ತಿಳಿಯಿರಿ
ವಾಹನ ಸವಾರರೇ ಗಮನಿಸಿ: ಇನ್ನು ಎನ್ಒಸಿ ಪಡೆಯಲು ಹಾರ್ಸ್ ಪವರ್, ವೀಲ್ ಬೇಸ್, ಮೊತ್ತ ಸೇರಿ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ

Entertainment

BREAKING: ನಟ ಧ್ರುವ ಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲು
BREAKING: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಗರ್ಭಪಾತಕ್ಕೆ ಒತ್ತಾಯ: ‘ಪರಮ್ ಸುಂದರಿ’  ಖ್ಯಾತಿಯ ಸಂಗೀತ ನಿರ್ದೇಶಕ, ಗಾಯಕ ಸಚಿನ್ ಸಾಂಘ್ವಿ ಅರೆಸ್ಟ್
BREAKING : ‘ಸೈಮಾ 2025’ ಪ್ರಶಸ್ತಿ ಪ್ರಕಟ : ನಟ ಸುದೀಪ್ ಗೆ ಅತ್ಯುತ್ತಮ ನಟ ಪ್ರಶಸ್ತಿ, ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ

Sports

KSCA ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಪ್ರಕಟಿಸಿದ ಬ್ರಿಜೇಶ್ ಪಟೇಲ್ ಬಣ: ಕೆ.ಎನ್. ಶಾಂತಕುಮಾರ್ ಸ್ಪರ್ಧೆ
4ನೇ ಟಿ20 ಪಂದ್ಯದಲ್ಲಿ 48 ರನ್‌ ಗಳಿಂದ ಆಸ್ಟ್ರೇಲಿಯಾ ಸೋಲಿಸಿ 2-1 ಮುನ್ನಡೆ ಸಾಧಿಸಿದ ಭಾರತ
‘ವಿಶ್ವಕಪ್ ವಿಜೇತ’ ವೀರರಾಣಿಯರ ಭೇಟಿಯಾದ ಪ್ರಧಾನಿ ಮೋದಿ, ಟ್ರೋಫಿಯೊಂದಿಗೆ ಫೋಟೋಗೆ ಪೋಸ್

Special

ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಇಂಥಾ ಪರಿಣಾಮ
ದಂಪತಿ ಮಧ್ಯೆ ಬರಲೇಬಾರದು ಈ ಒಂದು ಮಾತು
SHOCKING : ನಾಗಪಂಚಮಿಯಂದು ನಡೆಯುತ್ತೆ ಹಾವುಗಳ ಮೆರವಣಿಗೆ : ಬೆಚ್ಚಿ ಬೀಳಿಸುತ್ತೆ ಇಲ್ಲಿನ ಆಚರಣೆ |WATCH VIDEO

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?