ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆ/ಸಭೆ ನಡೆಸುವ ಹಕ್ಕನ್ನು ಎತ್ತಿಹಿಡಿದ ಹೈಕೋರ್ಟ್’ ಗೆ ಅಭಿನಂದನೆಗಳು : ನಟ ಚೇತನ ಅಹಿಂಸಾ

ಬೆಂಗಳೂರು : ಸೌಜನ್ಯ ನ್ಯಾಯಕ್ಕಾಗಿ ಪ್ರತಿಭಟನೆ/ಸಭೆ ನಡೆಸುವ ಹಕ್ಕನ್ನು ಎತ್ತಿಹಿಡಿದ ಹೈಕೋರ್ಟ್ಗೆ ಅಭಿನಂದನೆಗಳು ಎಂದು ನಟ ಚೇತನ ಅಹಿಂಸಾ ಹೇಳಿದ್ದಾರೆ.

ಸೌಜನ್ಯ ಅವರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ 19ನೇ ವಿಧಿ ಮತ್ತು ಪ್ರತಿಭಟನೆ/ಸಭೆ ನಡೆಸುವ ಹಕ್ಕನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ಗೆ ಅಭಿನಂದನೆಗಳು.

ಈ ವಿಷಯ ಬಂದಾಗ, ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುವ ಅಧಿಕಾರ ಹೊಂದಿರುವವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಾ ಬಂದಿದ್ದಾರೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸತ್ಯ ಮತ್ತು ನ್ಯಾಯದ ಪರವಾಗಿ ಸಂವಿಧಾನವನ್ನು ವ್ಯಾಖ್ಯಾನಿಸುವ ಮೂಲಕ ನಿರಂತರವಾಗಿ ತೀರ್ಪುಗಳನ್ನು ನೀಡಿತ್ತಾ ಬಂದಿದ್ದಾರೆ ಎಂದು ನಟ ಚೇತನ ಅಹಿಂಸಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read