ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ದೇಶಾದ್ಯಂತ ರಾಮನ ಜಪತಪ ನಡೆಯುತ್ತಿದೆ. ಎಲ್ಲೆಡೆ ರಾಮನ ಭಜನೆಗಳು, ಹಾಡುಗಳು, ವಿಡಿಯೋ ವೈರಲ್ ಆಗುತ್ತಿದೆ.
ಇದೀಗ ಮಾನವ ಸರಪಳಿ ಮೂಲಕ ಶಾಲಾ ಮಕ್ಕಳು ರಾಮನ ಬಾಣ ಚಿತ್ರಿಸಿದ್ದಾರೆ. ಸುಂದರವಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಜರಾತ್ ಸೂರತ್ನಲ್ಲಿ ಸ್ವಾಮಿನಾರಾಯಣ ಗುರುಕುಲದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ರಾಮನ ಬಾಣವನ್ನು ಚಿತ್ರಿಸಿದ್ದಾರೆ.
https://twitter.com/PTI_News/status/1748575444205527137?ref_src=twsrc%5Etfw%7Ctwcamp%5Etweetembed%7Ctwterm%5E1748575444205527137%7Ctwgr%5Eec1c3ce0e942bc961589ba54f360c0f9cc4abc2a%7Ctwcon%5Es1_&ref_url=https%3A%2F%2Fwww.indiatoday.in%2F