BREAKING : ಕನಕಪುರದ ಸಂಗಮ ಘಾಟ್’ ನಲ್ಲಿ ‘KSRTC’ ಬಸ್ ಬ್ರೇಕ್ ಫೇಲ್, 110 ಪ್ರಯಾಣಿಕರು ಜಸ್ಟ್ ಮಿಸ್.!

ಕನಕಪುರ : ತಡೆಗೋಡೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ.

ಬಸ್ ನಲ್ಲಿ 110 ಪ್ರಯಾಣಿಕರು ಜಸ್ಟ್ ಮಿಸ್ ಆಗಿದ್ದಾರೆ. ಕನಕಪುರದ ಸಂಗಮಘಾಟ್ ಬಳಿ ಕೆಎಸ್ ಆರ್ ಟಿಸಿ ಬಸ್ ನ ಬ್ರೇಕ್ ಫೇಲ್ ಆಗಿದ್ದು, ತಡೆಗೋಡೆಗೆ ಡಿಕ್ಕಿಯಾಗಿ ಬಸ್ ನಿಂತಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಒಂದು ವೇಳೆ ಪ್ರಪಾತಕ್ಕೆ ಬಸ್ ಉರುಳಿ ಬಿದ್ದಿದ್ರೆ ಯಾವ ಪ್ರಯಾಣಿಕರು ಕೂಡ ಬದುಕುಳಿಯುತ್ತಿರಲಿಲ್ಲ. ಹೊಸ ವರ್ಷದ ದಿನವೇ ಘಟನೆ ನಡೆದಿದ್ದು, ಭಾರಿ ದುರಂತವೊಂದು ತಪ್ಪಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read