ಗುಜರಾತ್ : ಯಾರಾದರೂ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಲು ಪ್ರಯತ್ನಿಸಿದರೆ ಸುಮ್ಮನಿರಲ್ಲ ಎಂದು ಉಗ್ರರಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.
ಗುಜರಾತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ದಾಹೋದ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “… ಜಬ್ ಕೋಯಿ ಹಮಾರಿ ಬೆಹ್ನೋ ಕೆ ಸಿಂಧೂರ್ ಕೋ ಮಿತಾಯೇಗಾ, ತೋ ಉಸ್ಕಾ ಭಿ ಮಿತ್ನಾ ತಾಯ್ ಹೋ ಜಾತಾ ಹೈ… ಆತಾಂಕ್ ಫೈಲಾನೆ ವಾಲೋನ್ ನೆ ಸಪ್ನೋ ಮೇ ಭೀ ಸೋಚಾ ನಹೀ ಹೋಗಾ ಮೋದಿ ಸೇ ಮುಖಬಲಾ ಕಿತ್ನಾ ಮುಷ್ಕಿಲ್ ಹಾಟ್…” ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಮಾಡಿದ ನಂತರ ಭಾರತ ಮೌನವಾಗಿ ಕುಳಿತುಕೊಳ್ಳಬಹುದೇ? ಮೋದಿ ಮೌನವಾಗಿ ಕುಳಿತುಕೊಳ್ಳಬಹುದೇ? ಯಾರಾದರೂ ನಮ್ಮ ಸಹೋದರಿಯರು ಮತ್ತು ತಾಯಂದಿರ ಹಣೆಯಲ್ಲಿರುವ ಸಿಂಧೂರವನ್ನು ತೆಗೆದುಹಾಕಿದಾಗ ಅವರನ್ನು ಹೊಡೆದುರುಳಿಸಲಾಗಿದೆ. ಆಪರೇಷನ್ ಸಿಂದೂರ್ ಕೇವಲ ಮಿಲಿಟರಿ ಕ್ರಮವಲ್ಲ, ಇದು ಭಾರತೀಯರ ಮೌಲ್ಯ ಮತ್ತು ಭಾವನೆಗಳ ಅಭಿವ್ಯಕ್ತಿಯಾಗಿದೆ. ಮೋದಿ ಆಗಬಹುದು…”
#WATCH | Gujarat | Addressing a public rally in Dahod, PM Modi says, "… Dahod's electric locomotive factory was inaugurated here a while ago… I came here for the stone-laying ceremony three years ago. People said that the stone-laying was done for the sake of elections; they… pic.twitter.com/UkVt5rp3eX
— ANI (@ANI) May 26, 2025
#WATCH | Gujarat | Addressing a public rally in Dahod, PM Modi says, "… Jab koi hamari behno ke sindoor ko mitayega, toh uska bhi mitna tay ho jata hai… Atank phailane walon ne sapno mein bhi socha nahi hoga Modi se muqabala kitna mushkil hota hai…"
— ANI (@ANI) May 26, 2025
"After what the… pic.twitter.com/88O8TYArFx