KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಅನ್ನ ಭಾಗ್ಯ ಯೋಜನೆ: 25 ಲಕ್ಷ ಹೊಸ ಫಲಾನುಭವಿಗಳ ಖಾತೆಗೆ ಹಣ ಜಮಾ

Published August 30, 2023 at 6:36 am
Share
SHARE

ಬೆಂಗಳೂರು: ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಅವರ ಖಾತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಹಣ ಜಮಾ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರ ಖಾತೆಗೆ ಆಗಸ್ಟ್ ತಿಂಗಳಲ್ಲಿ ಎರಡನೇ ಕಂತಿನ ಹಣ ಜಮೆ ಮಾಡಲಾಗುತ್ತಿದೆ. 1.03 ಕೋಟಿ ಕಾರ್ಡ್ ಗಳಲ್ಲಿ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಜಮಾ ಮಾಡಲಾಗಿದೆ.

ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, ಯೋಜನೆಯಡಿ ಒಟ್ಟು ಶೇಕಡ 87 ರಷ್ಟು ಫಲಾನುಭವಿಗಳಿಗೆ ಹಣ ದೊರೆತಿದೆ. ಜುಲೈನಲ್ಲಿ 97,27,160 ಕಾರ್ಡುಗಳ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ. ಜಮಾ ಮಾಡಲಾಗಿತ್ತು.

ಪಡಿತರ ಚೀಟಿದಾರರಲ್ಲಿ ಕೆಲವರು ಕುಟುಂಬದ ಮುಖ್ಯಸ್ಥರ ಆಯ್ಕೆ ಮಾಡಿಲ್ಲ. ಕೆಲವರ ಬ್ಯಾಂಕ್ ಖಾತೆ ಇಲ್ಲ, ಇನ್ನು ಕೆಲವರು ಖಾತೆಗೆ ಆಧಾರ್ ಜೋಡಣೆ ಮಾಡಿಲ್ಲ. ಕೆಲವು ಕಾರ್ಡ್ ದಾರರು ಇ-ಕೆವೈಸಿ ಮಾಡಿಸಿಲ್ಲ. ಇವೆ ಮೊದಲಾದ ಕಾರಣಗಳಿಂದ 22 ಲಕ್ಷ ಬಿಪಿಎಲ್ ಕಾರ್ಡ್ ಗಳು ಹೊರಗುಳಿದಿವೆ. ಆಹಾರ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು 7 ಲಕ್ಷ ಕಾರ್ಡ್ ಗಳ ಸಮಸ್ಯೆ ಬಗೆಹರಿಸಲಾಗಿದೆ. ಉಳಿದ ಕಾರ್ಡ್ ಗಳ ಸಮಸ್ಯೆಯನ್ನು ಬಗೆಹರಿಸಿ ಸೆಪ್ಟಂಬರ್ ನಲ್ಲಿ ಅವರ ಖಾತೆಗಳಿಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ.

You Might Also Like

ಸ್ವಯಂ ಇಚ್ಛೆಯಿಂದ ಮುಂದೆ ಬಂದ ಅರಣ್ಯವಾಸಿಗಳ ಸ್ಥಳಾಂತರ: 15 ಲಕ್ಷ ರೂ. ನೆರವು

BREAKING NEWS: ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ: ಶಸ್ತ್ರಾಸ್ತ್ರ, ಮದ್ದುಗುಂಡುಗಳ ತುರ್ತು ಖರೀದಿಸಲು ರಕ್ಷಣಾ ಪಡೆಗಳಿಗೆ ಅಧಿಕಾರ

BIG NEWS: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ’ಜನೌಷಧಿ ಕೇಂದ್ರ’ ಬಂದ್ ಮಾಡಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ: ತೆರಿಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ವಿಶ್ವದ ಅತ್ಯಂತ ಅಪಾಯಕಾರಿ ರೈಲು ಪ್ರಯಾಣ: ಕೂರಲು ಆಸನವಿಲ್ಲ, ಮೇಲ್ಛಾವಣಿಯಂತೂ ಮೊದಲೇ ಇಲ್ಲ !

TAGGED:Moneyaccountಆಹಾರ ಇಲಾಖೆಅನ್ನಭಾಗ್ಯ ಯೋಜನೆFood Dept.BPL cardಖಾತೆಗೆ ಹಣಜಮಾ
Share This Article
Facebook Copy Link Print

Latest News

ಸ್ವಯಂ ಇಚ್ಛೆಯಿಂದ ಮುಂದೆ ಬಂದ ಅರಣ್ಯವಾಸಿಗಳ ಸ್ಥಳಾಂತರ: 15 ಲಕ್ಷ ರೂ. ನೆರವು
BREAKING NEWS: ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ: ಶಸ್ತ್ರಾಸ್ತ್ರ, ಮದ್ದುಗುಂಡುಗಳ ತುರ್ತು ಖರೀದಿಸಲು ರಕ್ಷಣಾ ಪಡೆಗಳಿಗೆ ಅಧಿಕಾರ
BIG NEWS: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ’ಜನೌಷಧಿ ಕೇಂದ್ರ’ ಬಂದ್ ಮಾಡಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಲು ಪ್ರಯತ್ನಿಸಿ: ತೆರಿಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!

Automotive

BIG NEWS: ಮುಂಬೈನಲ್ಲಿ ಮೊದಲ ಟೆಸ್ಲಾ ಶೋ ರೂಮ್; EV ಕ್ಷೇತ್ರದಲ್ಲಿ ಛಾಪು ಮೂಡಿಸಲು ಸಜ್ಜು
ʼಡ್ರೈವಿಂಗ್ ಲೈಸೆನ್ಸ್ʼ ನವೀಕರಣ: ದಂಡ ತಪ್ಪಿಸಲು ಹೀಗೆ ಮಾಡಿ !
ಇದು ಭಾರತದ ಅತ್ಯಂತ ಶ್ರೀಮಂತ ಟೋಲ್ ಪ್ಲಾಜಾ: ವರ್ಷಕ್ಕೆ 400 ಕೋಟಿ ರೂ. ಆದಾಯ !

Entertainment

ಆಕ್ಷನ್ ದೃಶ್ಯಗಳಲ್ಲಿ ಸಲ್ಮಾನ್ ಖಾನ್ ಅಬ್ಬರ: ಟೀಸರ್ ಬಿಡುಗಡೆ ಬೆನ್ನಲ್ಲೇ ಹೈಪ್ ಸೃಷ್ಟಿಸಿದ ‘ಸಿಕಂದರ್’
BREAKING : ನಟಿ ಸೌಂದರ್ಯ ಸಾವಿನಲ್ಲಿ ಮೋಹನ್ ಬಾಬು ಕೈವಾಡ..? ವದಂತಿಗಳಿಗೆ ತೆರೆ ಎಳೆದ ಪತಿ ರಘು.!
ಅತ್ಯಾಚಾರ ಮಾಡಿದ್ದಕ್ಕೆ ಜೈಲು ಶಿಕ್ಷೆ ; ನಟ ಶೈನಿ ಅಹುಜಾ ಈಗೆಲ್ಲಿದ್ದಾರೆ ಗೊತ್ತಾ ?

Sports

ಬೆಂಗಳೂರಿನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ: ಪ್ಲೇಆಫ್ ಗೆ ಅಧಿಕೃತ ಎಂಟ್ರಿಗೆ RCB ಸಜ್ಜು
BREAKING: ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಂದು ದಾಖಲೆ: 90.23 ಮೀಟರ್ ಜಾವೆಲಿನ್ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ
ವಿರಾಟ್ ಕೊಹ್ಲಿ ‘SSLC’ ಮಾರ್ಕ್ಸ್ ಕಾರ್ಡ್ ವೈರಲ್..! ಪಡೆದ ಅಂಕ ಎಷ್ಟು ಗೊತ್ತಾ..?

Special

‘ಮೊಟ್ಟೆ’ ಸಿಪ್ಪೆಯಿಂದಲೂ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!
ಎಚ್ಚರ…..! ನಿದ್ರೆ ಮಾಡುವ ಮೊದಲು ʼಮೊಬೈಲ್ʼ ಬಳಸಿದ್ರೆ ತಪ್ಪಿದ್ದಲ್ಲ ಈ ಸಮಸ್ಯೆ
ಬೊಜ್ಜು ಕಡಿಮೆಯಾಗ್ಬೇಕಾ…..? ಬೆಳಿಗ್ಗೆ ಬಿಸಿ ಬಿಸಿ ನೀರಿಗೆ ಇದನ್ನು ಹಾಕಿ ಕುಡಿಯಿರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?