BIGG NEWS : ರಾಜ್ಯ ಸರ್ಕಾರದಿಂದ ʻಮಾನವ-ವನ್ಯಜೀವಿ ಸಂಘರ್ಷʼ ತಡೆಗೆ ಮಹತ್ವದ ಕ್ರಮ : ಈ ಜಿಲ್ಲೆಗಳಲ್ಲಿ ʻನೋಡೆಲ್ ಆಫೀಸರ್ʼ ಗಳ ನೇಮಕ

ಬೆಂಗಳೂರು : ರಾಜ್ಯದಲ್ಲಿ ಮಾನವ-ವನ್ಯ ಜೀವಿ ಸಂಘರ್ಷ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ವನ್ಯಜೀವಿಗಳ ಹಾವಳಿ ಇರುವ ಜಿಲ್ಲೆಗಳಲ್ಲಿ ನೋಡಲ್‌ ಆಫೀಸರ್‌ ಗಳನ್ನು ನೇಮಕ ಮಾಡಿದೆ.

ವನ್ಯಜೀವಿಗಳ ಹಾವಳಿಯಿರುವ ಜಿಲ್ಲೆಗಳಲ್ಲಿ ನೋಡಲ್‌ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರಾಣಿಗಳ ಹಾವಳಿ ತಡೆಗೆ ಸಂಬಂಧಿಸಿದ ಅಧ್ಯಯನ, ವರದಿ ಸಿದ್ಧಪಡಿಸುವಿಕೆ ಹಾಗೂ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಕ್ರಮಗಳನ್ನು ಈ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ.

ಪ್ರಾಣಿಗಳ ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ ನೋಡೆಲ್‌ ಆಫೀಸರ್‌ ಗಳ ನೇಮಕ

ಕೋಲಾರ

ತುಮಕೂರು

ಬೆಂಗಳೂರು ಗ್ರಾಮಾಂತರ

ರಾಮನಗರ

ಹಾಸನ

ಚಿಕ್ಕಬಳ್ಳಾಪುರ

ಮೈಸೂರು

ಚಾಮರಾಜನಗರ

ಕೊಡಗು

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read