KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIGG NEWS : ಪಡಿತರ ಚೀಟಿದಾರರೇ ಗಮನಿಸಿ : ಈ ತಿಂಗಳೂ ಖಾತೆಗೆ ಬರಲಿದೆ 5 ಕೆಜಿ ಅಕ್ಕಿ ಹಣ!

Published August 16, 2023 at 5:05 am
Share
SHARE

 

ಬೆಂಗಳೂರು : ಪಡಿತರ ಚೀಟಿದಾರರಿಗೆ ಸಿಹಿಸುದ್ದಿ, ಈ ತಿಂಗಳೂ ಕೂಡ 5 ಕೆಜಿ ಹೆಚ್ಚುವರಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತೇವೆ  ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವರು ಈ ತಿಂಗಳು ಕೂಡ ಹೆಚ್ಚುವರಿ ಅಕ್ಕಿ ಬದಲು ಹಣ ನೀಡುತ್ತೇವೆ, ಸೆಪ್ಟೆಂಬರ್ ನಿಂದಲೂ ಹೆಚ್ಚುವರಿ ಅಕ್ಕಿ ವಿತರಣೆ ಮಾಡುವುದಕ್ಕೆ ಆಗಲ್ಲ. ನಮಗೆ ಇನ್ನೂ ಅಕ್ಕಿ ಸರಬರಾಜು ಆಗಿಲ್ಲ. ಸದ್ಯಕ್ಕೆ ಅಕ್ಕಿ ಬದಲು ಹಣ ಹಾಕುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಸ್ಪಷ್ಟನೆ ನೀಡಿದರು.

ಕಳೆದ ತಿಂಗಳು ಹೆಚ್ಚುವರಿ 5 ಕೆಜಿ ಅಲ್ಲಿ ಬದಲು ರಾಜ್ಯ ಸರ್ಕಾರ ಪಡಿತರದಾರರ ಕುಟುಂಬದ ಸದಸ್ಯರಿಗೆ ಹಣ ನೀಡಿತ್ತು. ಒಂದು ಕೆಜಿಗೆ 35 ರೂ ನಂತೆ ಹಣ ಜಮಾ ಮಾಡಿತ್ತು.

ಅನ್ನಭಾಗ್ಯ ಯೋಜನೆಗೆ ಆಂಧ್ರಪ್ರದೇಶದ ಅಕ್ಕಿ ಬರಲಿದೆ. ಎಫ್.ಸಿ.ಐ. ನಿಗದಿಪಡಿಸಿದ ದರಕ್ಕೆ ಅಕ್ಕಿ ಪೂರೈಕೆ ಮಾಡಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ.ಇದರಿಂದಾಗಿ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಣೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಈ ಕುರಿತಾಗಿ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಅವರೊಂದಿಗೆ ಆಂಧ್ರಪ್ರದೇಶದ ಆಹಾರ ಇಲಾಖೆ ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಚರ್ಚೆ ನಡೆಸಿದೆ.

ಬೆಂಗಳೂರಿನಲ್ಲಿ ಉಭಯ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದು, ಎಫ್ಸಿಐ ನಿಗದಿಪಡಿಸಿದ ದರದಲ್ಲಿ ಅಕ್ಕಿ ಪೂರೈಕೆ ಮಾಡಲು ಅವಕಾಶ ನೀಡುವ ಜೊತೆಗೆ ನಿರ್ದಿಷ್ಟ ಪ್ರಮಾಣವನ್ನು ತಿಳಿಸಬೇಕು. ಆದಷ್ಟು ಬೇಗನೆ ಅನುಮತಿ ನೀಡಿದಲ್ಲಿ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ನಿಯೋಗ ಹೇಳಿದೆ.

 

You Might Also Like

ವ್ಯಕ್ತಿ ಸತ್ತ ನಂತರ ಆತನ ಆತ್ಮ 13 ದಿನ ಮನೆಯಲ್ಲೇ ಇರುತ್ತಂತೆ ಯಾಕೆ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ALERT : ನೀವು ಬಳಸುತ್ತಿರುವ ‘ಮೊಬೈಲ್ ಚಾರ್ಜರ್’ ಅಸಲಿಯೋ ನಕಲಿಯೋ..? ಎಂದು ಜಸ್ಟ್ ಹೀಗೆ ಗುರುತಿಸಿ

BIG NEWS: ಪತಿಯಿಂದ ಕಿರುಕುಳ, ಕೌಟುಂಬಿಕ ದೌರ್ಜನ್ಯ: ಕೋರ್ಟ್ ಮೆಟ್ಟಿಲೇರಿದ ನಟಿ ಸೆಲಿನಾ ಜೇಟ್ಲಿ

SHOCKING : ಎದೆಮೇಲೆ ಕೋರ್ಟ್ ಕಂಬ ಕುಸಿದು ಬಿದ್ದು ರಾಷ್ಟ್ರೀಯ ಬ್ಯಾಸ್ಕೆಟ್‌’ಬಾಲ್ ಆಟಗಾರ ಸಾವು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

BREAKING : ಮದುವೆಯಾದ ಆರೇ ತಿಂಗಳಿಗೆ ಶಿವಮೊಗ್ಗದಲ್ಲಿ ಭದ್ರಾ ಕಾಲುವೆಗೆ ಹಾರಿ ನವ ವಿವಾಹಿತೆ ಆತ್ಮಹತ್ಯೆ.!

TAGGED:riceಅಕ್ಕಿಪಡಿತರ ಚೀಟಿRation cardಖಾತೆಗೆ ಹಣmoney in accountಸಚಿವ ಮುನಿಯಪ್ಪMinister Muniyappa
Share This Article
Facebook Copy Link Print

Latest News

ವ್ಯಕ್ತಿ ಸತ್ತ ನಂತರ ಆತನ ಆತ್ಮ 13 ದಿನ ಮನೆಯಲ್ಲೇ ಇರುತ್ತಂತೆ ಯಾಕೆ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ
ALERT : ನೀವು ಬಳಸುತ್ತಿರುವ ‘ಮೊಬೈಲ್ ಚಾರ್ಜರ್’ ಅಸಲಿಯೋ ನಕಲಿಯೋ..? ಎಂದು ಜಸ್ಟ್ ಹೀಗೆ ಗುರುತಿಸಿ
BIG NEWS: ಪತಿಯಿಂದ ಕಿರುಕುಳ, ಕೌಟುಂಬಿಕ ದೌರ್ಜನ್ಯ: ಕೋರ್ಟ್ ಮೆಟ್ಟಿಲೇರಿದ ನಟಿ ಸೆಲಿನಾ ಜೇಟ್ಲಿ
SHOCKING : ಎದೆಮೇಲೆ ಕೋರ್ಟ್ ಕಂಬ ಕುಸಿದು ಬಿದ್ದು ರಾಷ್ಟ್ರೀಯ ಬ್ಯಾಸ್ಕೆಟ್‌’ಬಾಲ್ ಆಟಗಾರ ಸಾವು : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
JOB FAIR : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ನ.14 ರಂದು ತುಮಕೂರಿನಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ.!

Automotive

‘ವಾಟ್ಸಾಪ್’ ಮೂಲಕವೂ ಈಗ ‘ಆಧಾರ್ ಕಾರ್ಡ್’ ಡೌನ್ ಲೋಡ್ ಮಾಡಬಹುದು.! ಜಸ್ಟ್ ಹೀಗೆ ಮಾಡಿ
ಟಾಟಾದ ಅತ್ಯಂತ ಅಗ್ಗದ ‘ಬೈಕ್’ ಬಿಡುಗಡೆ : 200 CC, 85 kmpl ಮೈಲೇಜ್.!
BIG ALERT : ‘G-mail’ ಬಳಕೆದಾರರಿಗೆ ಬಿಗ್ ಅಲರ್ಟ್ : ಹೀಗೆ ಮಾಡದಂತೆ ‘ಸೈಬರ್ ತಜ್ಞ’ರಿಂದ ಎಚ್ಚರಿಕೆ.!

Entertainment

BREAKING: ಕಾರ್ –ಕ್ಯಾಂಟರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವು
BREAKING: ಹಿರಿಯ ನಟಿ, ಖ್ಯಾತ ನಿರ್ಮಾಪಕ ವಿ. ಶಾಂತಾರಾಮ್ ಪತ್ನಿ ‘ಸಂಧ್ಯಾ’ ವಿಧಿವಶ
ಥಿಯೇಟರ್’ಗೆ ಜನ ಬರದಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಂಡ ನಿರ್ದೇಶಕ : ವೀಡಿಯೋ ವೈರಲ್ |WATCH VIDEO

Sports

ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ ಸೇರಿ ಇಲ್ಲಿದೆ ಭಾರತದ ವೇಳಾಪಟ್ಟಿ
BREAKING NEWS: ಟಿ20 ವಿಶ್ವಕಪ್ ನಲ್ಲಿ ಒಂದೇ ಗುಂಪಿನಲ್ಲಿ ಭಾರತ –ಪಾಕಿಸ್ತಾನ…! ಫೆ. 15ರಂದು ಹೈವೋಲ್ಟೇಜ್ ಪಂದ್ಯ
ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ತಲಾ 2 ಲಕ್ಷ ರೂ., ರಾಜ್ಯದ ಆಟಗಾರ್ತಿಯರಿಗೆ 10 ಲಕ್ಷದ ಜತೆಗೆ ಸರ್ಕಾರಿ ಉದ್ಯೋಗ: ಸಿಎಂ ಸಿದ್ಧರಾಮಯ್ಯ

Special

ಗಮನಿಸಿ : ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್’ಗೆ 18 ದಿನ ರಜೆ ; ಇಲ್ಲಿದೆ ಸಂಪೂರ್ಣ ಪಟ್ಟಿ |Bank Holiday
ಹೊಟೇಲ್ ನಲ್ಲಿ ರೂಂ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ
SHOCKING : ಅಮಾನವೀಯ ಘಟನೆ : ತಂದೆ ಸಾವನ್ನಪ್ಪಿ 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪುತ್ರರು.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?