ಮಂಗಳೂರು: ಧರ್ಮಸ್ಥಳ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಧರ್ಮಸ್ಥಳದ ಬಂಗ್ಲಗುಡ್ಡ ಪ್ರದೇಶ ದಟ್ಟ ಅರಣ್ಯದಲ್ಲಿ ಇಂದು ಮತ್ತೆ 2 ಅಸ್ಥಿಪಂಜರಗಳು ಪತ್ತೆಯಾಗಿದೆ.
3 ಗಂಟೆಗಳ ಕಾಲ ಶೋಧ ನಡೆಸಿದ ಎಸ್ ಐ ಟಿ ಸಂಗ್ರಹವಾದ ಅಸ್ಥಿಪಂಜರವನ್ನು ಡಬ್ಬದಲ್ಲಿ ತೆಗೆದುಕೊಂಡು ಹೋಗಿದೆ.
ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಪ್ರದೇಶದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಬಂಗ್ಲೆಗುಡ್ಡದ ಐದು ಸ್ಥಳಗಳಲ್ಲಿ ನಿನ್ನೆ ಮೂಳೆಗಳು ಪತ್ತೆಯಾಗಿತ್ತು..
You Might Also Like
TAGGED:ಧರ್ಮಸ್ಥಳ