BIG NEWS : ಮನೆ ಊಟದ ಬಳಿಕ ಜೈಲಿನಲ್ಲಿ T.V ಗೆ ಬೇಡಿಕೆಯಿಟ್ಟ ನಟ ದರ್ಶನ್..!

ಬೆಂಗಳೂರು : ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಇದೀಗ ಟಿವಿಗೆ ಬೇಡಿಕೆಯಿಟ್ಟಿದ್ದಾರೆ.

ಹೌದು. ಮನೆ ಊಟ ಬೇಕು ಅಂತ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ ನಟ ದರ್ಶನ್ ಬಳಿಕ ರಾಜಾತಿಥ್ಯ ಕೇಸ್ ಸಿಲುಕಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಇದೀಗ ನನಗೊಂದು ಟಿವಿ ಕೊಡಿ ಎಂದು ಜೈಲಾಧಿಕಾರಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ.

ಈ ಮೀಡಿಯಾದವರ ಸಹವಾಸವೇ ಬೇಡ ಎಂದಿದ್ದ ನಟ ದರ್ಶನ್ ಇದೀಗ ನನಗೊಂದು ಟಿವಿ ಕೊಡಿಸಿ ಎಂದು ಬೇಡಿಕೆಯಿಟ್ಟಿದ್ದಾರೆ. ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಮಯ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ.

 

 

.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read