ಬೆಂಗಳೂರು : ಸಮಾಜದ ಕೆಳ ವರ್ಗಗಳು ಆಡಳಿತದಲ್ಲಿ ಭಾಗವಹಿಸದಿದ್ದರೆ ಅಂತಹಾ ನ್ಯಾಯ ಅಪೂರ್ಣ.ನೀವು ಮಹಿಳೆಯಾಗಿದ್ದರೆ ಅಥವಾ ದಲಿತ, ಹಿಂದುಳಿದ, ಅತ್ಯಂತ ಹಿಂದುಳಿದ, ಪಶ್ಮಂಡ ಮುಸ್ಲಿಂಮರು, ಆರ್ಥಿಕವಾಗಿ ದುರ್ಬಲ ವರ್ಗದವರು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಅಥವಾ ಈ ಸಮುದಾಯಗಳ ನಾಯಕರಾಗಿದ್ದರೆ ‘ಸಂವಿಧಾನ ನಾಯಕತ್ವ ಕಾರ್ಯಕ್ರಮ’ವನ್ನು ಸೇರಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
- ಪ್ರತಿಯೊಬ್ಬ ಪ್ರತಿಭಾವಂತರನ್ನು ಗೌರವಿಸುವುದು ಮತ್ತು ಅವರ ಹಕ್ಕುಗಳನ್ನು ಕಾಪಾಡುವುದಾಗಿದೆ.
- ಜಾತಿ ಗಣತಿ ನಡೆಸುವುದು ಮತ್ತು ಈ ಮೂಲಕ ಎಲ್ಲ ವರ್ಗದವರಿಗೆ ಸಮಾನವಾಗಿ ಸಂಪನ್ಮೂಲಗಳ ಹಂಚಿಕೆ ಮಾಡುವುದು ಹಾಗೂ ಸಾಮಾಜಿಕ ನ್ಯಾಯ ಒದಗಿಸುವುದು.
- ತಳ ಸಮುದಾಯಗಳ ಭಾಗವಹಿಸುವಿಕೆ ಮತ್ತು ಪ್ರತಿನಿಧಿತ್ವವನ್ನು ಖಾತ್ರಿಪಡಿಸುವುದು.
ನಮ್ಮೊಂದಿಗೆ ಕೈಜೋಡಿಸಿ. ಈ ಮೂಲಕ ನಿಮ್ಮ ಪ್ರತಿನಿಧಿತ್ವ ಹಾಗೂ ನಿಜವಾದ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಬದ್ಧರಾಗಿ!
ನಮ್ಮ ಪ್ರಚಾರಾಂದೋಲನಕ್ಕೆ ಸೇರಲು ಭೇಟಿ ನೀಡಿ: http://whitetshirt.in/samvidhanleadership
ಅಥವಾ 9999812024 ಈ ನಂಬರ್ಗೆ ಮಿಸ್ ಕಾಲ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ.
— Siddaramaiah (@siddaramaiah) April 19, 2025
ಬದಲಾವಣೆಗಾಗಿ ನೇತೃತ್ವ ವಹಿಸಿ
ಸಮಾಜದ ಕೆಳ ವರ್ಗಗಳು ಆಡಳಿತದಲ್ಲಿ ಭಾಗವಹಿಸದಿದ್ದರೆ ಅಂತಹಾ ನ್ಯಾಯ ಅಪೂರ್ಣ.
ನೀವು ಮಹಿಳೆಯಾಗಿದ್ದರೆ ಅಥವಾ ದಲಿತ, ಹಿಂದುಳಿದ, ಅತ್ಯಂತ ಹಿಂದುಳಿದ, ಪಶ್ಮಂಡ ಮುಸ್ಲಿಂಮರು, ಆರ್ಥಿಕವಾಗಿ ದುರ್ಬಲ ವರ್ಗದವರು ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಅಥವಾ ಈ ಸಮುದಾಯಗಳ ನಾಯಕರಾಗಿದ್ದರೆ 'ಸಂವಿಧಾನ… pic.twitter.com/MS7uepakzl
You Might Also Like
TAGGED:ಸಂವಿಧಾನ ನಾಯಕತ್ವ ಕಾರ್ಯಕ್ರಮ