BIG NEWS: ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಸ್ಥಿತಿ; ಹಳೆ ಕಲ್ಲು ಹೊಸ ಬಿಲ್ಲು 40% ಕಮಿಷನ್ ಕಾಮಗಾರಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ದುರಾಸೆಗೆ ಬೆಂಗಳೂರು ರಸ್ತೆಗಳು ಕಿತ್ತುಹೋಗಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.

ಬೆಂಗಳೂರಿನ ಕೆಲ ರಸ್ತೆಗಳನ್ನು ಪಾದಚಾರಿಗಳಿಗೆ ಮಾತ್ರವೆಂದು ಗುರುತಿಸುತ್ತೇವೆ ಎಂದಿತ್ತು ಬಿಜೆಪಿ ಸರ್ಕಾರ. ಆದರೆ ಈಗ ಪಾದಚಾರಿಗಳು ಗುಂಡಿಗಳಲ್ಲಿ ರಸ್ತೆಯನ್ನೇ ಹುಡುಕುವಂತಾಗಿದೆ! ಎಂದು ಟೀಕಿಸಿದೆ.

ಪಾದಚಾರಿ ಮಾರ್ಗಗಳಲ್ಲಿ “ಹಳೆ ಕಲ್ಲು ಹೊಸ ಬಿಲ್ಲು” ಎಂಬ 40% ಕಮಿಷನ್ ಕಾಮಗಾರಿ ನಡೆಸಿ ಓಡಾಡಲು ಬರದಂತ ಸ್ಥಿತಿ ನಿರ್ಮಿಸಲಾಗಿದೆ ಎಂದು ಬಿಜೆಪಿಗೆ ಕಾಂಗ್ರೆಸ್ ಚಾಟಿ ಬೀಸಿದೆ.

https://twitter.com/INCKarnataka/status/1631155089699373056?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read