ALERT : ರಾಜ್ಯದಲ್ಲಿ ಮೇ 27 ರಂದು 7,306 ‘ಸಂಚಾರ ನಿಯಮ ಉಲ್ಲಂಘನೆ’ ಪ್ರಕರಣ ದಾಖಲು..!

ಬೆಂಗಳೂರು : ರಾಜ್ಯದಲ್ಲಿ ಮೇ 27, ಸೋಮವಾರದಂದು 7,306 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ವೇಗವಾದ ಚಾಲನೆ, ಸಂಚಾರ ನಿಯಮ ಉಲ್ಲಂಘನೆ, ಅಜಾಗರೂಕತೆ ನಿಮ್ಮ ಉಸಿರನ್ನೇ ನಿಲ್ಲಿಸಬಹುದು. ನಿಮ್ಮ ಅರೆಕ್ಷಣದ ಬೇಜವಾಬ್ದಾರಿ ನಡೆಗೆ ಬೇರೊಬ್ಬರ ಜೀವವೂ ಬಲಿಯಾಗಬಹುದು. ಸುರಕ್ಷಿತವಾಗಿ ವಾಹನ ಚಲಾಯಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read