ಜಾತಿ ಗಣತಿ ವರದಿ ಸ್ವೀಕಾರ ಮುನ್ನವೇ ಅಪಸ್ವರ ಬೇಡ: ಸಿಎಂ ಸಿದ್ದರಾಮಯ್ಯ

ಮೈಸೂರು: ಜಾತಿ ಗಣತಿ ವರದಿ ಸಲ್ಲಿಸುವ ಬಗ್ಗೆ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸಮಯ ಕೇಳಿಲ್ಲ. ಅವರು ಸಮಯ ಕೇಳಿದಲ್ಲಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜಾತಿಗಣತಿ ವರದಿ ಇನ್ನೂ ಸ್ವೀಕರಿಸಿಲ್ಲ. ವರದಿ ಸ್ವೀಕರಿಸುವ ಮೊದಲೇ ಅಪಸ್ವರದ ಮಾತುಗಳು ಬೇಡ. ಜಾತಿಗಣತಿ ವರದಿಯಲ್ಲಿ ಏನಿದೆ ಎಂಬುದು ನನಗೂ ಗೊತ್ತಿಲ್ಲ. ಅದು ವೈಜ್ಞಾನಿಕವಾಗಿದೆಯೇ? ಅವೈಜ್ಞಾನಿಕವಾಗಿದೆಯೇ ಎಂಬುದು ಅದನ್ನು ನೋಡಿದ ಮೇಲೆಯೇ ತಿಳಿಯುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read