KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಶಿವಮೊಗ್ಗ BJP ಬಂಡಾಯ ಅಭ್ಯರ್ಥಿಯಾಗಿ ಇಂದು K.S ಈಶ್ವರಪ್ಪ ನಾಮಪತ್ರ ಸಲ್ಲಿಕೆ !

Published April 12, 2024 at 6:56 am
Share
SHARE

ಶಿವಮೊಗ್ಗ : ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಈಶ್ವರಪ್ಪ ಅವರು ಹಿಂದೂ ಕಾರ್ಯಕರ್ತರು, ಬೆಂಬಲಿಗರ ಜೊತೆ ಶಿವಮೊಗ್ಗ ಡಿಸಿ ಕಚೇರಿವರೆಗೆ ಮರವಣಿಗೆ, ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಖಚಿತ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಶಿವಮೊಗ್ಗ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ನನಗೆ ಯಾವುದೇ ಸ್ಟಾರ್ ಪ್ರಚಾರಕರಿಲ್ಲ, ಜನಸಾಮಾನ್ಯರೇ ನನಗೆ ಸ್ಟಾರ್ ಪ್ರಚಾರಕರು. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಈ ಹಿನ್ನೆಲೆ ಅವರು ಇಂದು ನಾಮಪತ್ರ ಸಲ್ಲಿಸುವುದು ಖಚಿತವಾದಂತಾಗಿದೆ.

 

You Might Also Like

ಚಿನ್ನ ಕಳ್ಳತನ ಮಾಡಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾನೇಜರ್ ನ ಬರ್ಬರ ಹತ್ಯೆ

BIG NEWS : ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಕೇಸ್ : ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದೇನು..?

ಸಿಂಗಾಪುರದಲ್ಲಿ ದುರಿಯನ್ ಸುವಾಸನೆಗೆ ₹ 13,000 ದಂಡ ! ಪ್ರವಾಸಿಗರೊಬ್ಬರಿಗೆ ಶಾಕ್ !

ಕಿಮ್ ಜಾಂಗ್ ಉನ್ ಆಡಳಿತದ ಹೊಸ ಕ್ರೂರ ಕಣ್ಗಾವಲು: ಪ್ರತಿ 5 ನಿಮಿಷಕ್ಕೊಮ್ಮೆ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ !

ವಿದ್ಯಾರ್ಥಿಗಳೇ ಗಮನಿಸಿ : ‘ಫ್ಯಾಶನ್ ಡಿಸೈನ್’ ಪದವಿ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

TAGGED:TodayKS Eshwarappa submitted nomination papers as a non-party candidate for Shimoga Lok Sabha constituency
Share This Article
Facebook Copy Link Print

Latest News

ಚಿನ್ನ ಕಳ್ಳತನ ಮಾಡಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾನೇಜರ್ ನ ಬರ್ಬರ ಹತ್ಯೆ
BIG NEWS : ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಕೇಸ್ : ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದೇನು..?
ಸಿಂಗಾಪುರದಲ್ಲಿ ದುರಿಯನ್ ಸುವಾಸನೆಗೆ ₹ 13,000 ದಂಡ ! ಪ್ರವಾಸಿಗರೊಬ್ಬರಿಗೆ ಶಾಕ್ !
ಕಿಮ್ ಜಾಂಗ್ ಉನ್ ಆಡಳಿತದ ಹೊಸ ಕ್ರೂರ ಕಣ್ಗಾವಲು: ಪ್ರತಿ 5 ನಿಮಿಷಕ್ಕೊಮ್ಮೆ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಬೆಂಗಳೂರಿನಲ್ಲಿ ರಸ್ತೆ ರಂಪಾಟ: ಕಾರು ಚಾಲಕನ ಜತೆ ಜಗಳವಾಡಿ ರಸ್ತೆ ಮಧ್ಯೆ ಬೈಕ್ ನಿಲ್ಲಿಸಿದ ಸವಾರ | Watch Video
ಶಾಲಾ ಮಕ್ಕಳಿಂದ ಐಷಾರಾಮಿ ಕಾರು ಚಾಲನೆ: ವಿಡಿಯೋ ವೈರಲ್ | Watch
ʼಫಾಸ್ಟ್‌ಟ್ಯಾಗ್ʼ ಕಡ್ಡಾಯ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಶುಲ್ಕ: ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ !

Entertainment

ಮನೆಯನ್ನೇ ಅಡವಿಟ್ಟು ಸಿನಿಮಾ ಮಾಡಿದ ‘ಶೋ ಮ್ಯಾನ್’ ; ರಾಜ್‌ ಕಪೂರ್ ಬಾಲ್ಯದ ಫೋಟೋ ವೈರಲ್!
BIG NEWS : ಬಿಸಿ ನೀರು ಬಿದ್ದು ನಿರೂಪಕ ‘ಮಾಸ್ಟರ್ ಆನಂದ್’ ಪತ್ನಿ ಕಾಲಿಗೆ ಗಾಯ : ಫೋಟೋ ವೈರಲ್
SHOCKING : ನಟಿ ಶ್ರೀಲೀಲಾ ಕೈ ಹಿಡಿದು ಬಲವಂತವಾಗಿ ಎಳೆದ ಅಭಿಮಾನಿ :  ಶಾಕಿಂಗ್ ವಿಡಿಯೋ ವೈರಲ್ |WATCH VIDEO

Sports

IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !
“ನಾನು ಹಿನ್ನಾಯ, ನೀವು ಯಾಕೆ ನಿವೃತ್ತಿ ತೆಗೆದುಕೊಂಡಿರಿ?” – ಹರ್ಭಜನ್ ಪುತ್ರಿಯಿಂದ ಕೊಹ್ಲಿಗೆ ಭಾವನಾತ್ಮಕ ಸಂದೇಶ !
“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !

Special

ಬೇಸಿಗೆಯಲ್ಲಿ ಬರುವ ಬೆವರಿನಿಂದ ಮುಕ್ತಿ ; ಆರಾಮದಾಯಕವಾಗಿರಲು ಅನುಸರಿಸಿ ಈ ಟಿಪ್ಸ್
ಕೊಳಕಾದ ಟಾಯ್ಲೆಟ್ ಕ್ಲೀನ್‌ ಮಾಡಲು ಇಲ್ಲಿದೆ ಟಿಪ್ಸ್
ತರಕಾರಿ ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?