KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

Published March 7, 2024 at 6:30 pm
Share
SHARE

ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಮಾರ್ಚ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ.

ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 35 ಕೆಜಿ ಅಕ್ಕಿ, ಆದ್ಯತಾ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆಜಿ ಗೆ 15 ರೂ. ದರದಲ್ಲಿ ಒಪ್ಪಿಗೆ ನೀಡಿದ ಎಪಿಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು.

ಸರ್ಕಾರದ ಗ್ಯಾರಂಟಿ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆ ಮಾಡುತ್ತಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದೆಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

You Might Also Like

ಸೌಂದರ್ಯ ವೃದ್ಧಿಗೆ ಈ ರೀತಿ ಬಳಸಿ ಸಮುದ್ರದ ಉಪ್ಪು

ನಿಧನರಾದ ತಾಯಿ ಖಾತೆಗೆ ಜಮಾ ಆಗಿದ್ದ ಗೃಹಲಕ್ಷ್ಮಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪುತ್ರ

BIG NEWS: ನೋಂದಣಿ ಕಾಯ್ದೆಗೆ ತಿದ್ದುಪಡಿ: ಆನ್ಲೈನ್ ಮೂಲಕವೂ ಆಸ್ತಿ ನೋಂದಣಿ, ಆಧಾರ್ ಕಡ್ಡಾಯ ಬದಲಿಗೆ ಪರ್ಯಾಯ ದಾಖಲೆಗೆ ಅವಕಾಶ

ಸರ್ಕಾರದ ವಿರುದ್ಧ ಆಕ್ರೋಶ: ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರ ನಿರ್ಧಾರ: ಇಂದು ಮಹತ್ವದ ಸಭೆ

BREAKING: ಭಾರತದೊಂದಿಗೆ ಮಾತುಕತೆಗೆ ಮತ್ತೆ ಒಲವು ವ್ಯಕ್ತಪಡಿಸಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್

TAGGED:riceಅಕ್ಕಿaccountBPL cardFreeಉಚಿತಪಡಿತರಖಾತೆಗೆ ಹಣ
Share This Article
Facebook Copy Link Print

Latest News

ಸೌಂದರ್ಯ ವೃದ್ಧಿಗೆ ಈ ರೀತಿ ಬಳಸಿ ಸಮುದ್ರದ ಉಪ್ಪು
ನಿಧನರಾದ ತಾಯಿ ಖಾತೆಗೆ ಜಮಾ ಆಗಿದ್ದ ಗೃಹಲಕ್ಷ್ಮಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪುತ್ರ
BIG NEWS: ನೋಂದಣಿ ಕಾಯ್ದೆಗೆ ತಿದ್ದುಪಡಿ: ಆನ್ಲೈನ್ ಮೂಲಕವೂ ಆಸ್ತಿ ನೋಂದಣಿ, ಆಧಾರ್ ಕಡ್ಡಾಯ ಬದಲಿಗೆ ಪರ್ಯಾಯ ದಾಖಲೆಗೆ ಅವಕಾಶ
ಸರ್ಕಾರದ ವಿರುದ್ಧ ಆಕ್ರೋಶ: ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರ ನಿರ್ಧಾರ: ಇಂದು ಮಹತ್ವದ ಸಭೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ರಾಜ್ಯದ ವಾಹನ ಮಾಲೀಕರಿಗೆ ಇಂದಿನಿಂದ ತಟ್ಟಲಿದೆ ತೆರಿಗೆ ಬಿಸಿ
BIG NEWS : ಫೇಸ್ ಬುಕ್ , ಇನ್’ಸ್ಟಾಗ್ರಾಂ ಖಾತೆಗೂ ‘ಐಟಿ’ ರೇಡ್ : ಹೊಸ ತೆರಿಗೆ ಮಸೂದೆಯಲ್ಲಿದೆ ಅವಕಾಶ.!
ಶೋಕಿ ಮಾಡೋಕೆ ಹೋಗಿ ಶಾಕ್: ಸ್ಟಂಟ್ ಮಾಡುತ್ತಿದ್ದಾಗ ಅಪಘಾತವಾದ ವಿಡಿಯೋ ವೈರಲ್ | Watch

Entertainment

“ಭೂಲ್ ಭುಲಯ್ಯ 3” ನಂತರ ಮತ್ತೆ ಒಂದಾದ ತಾರೆಗಳು !
ಬೆಂಬಲವಿದ್ದರೂ ಬಾಲಿವುಡ್‌ನಲ್ಲಿ ವಿಫಲ ; ಮನೋಜ್ ಕುಮಾರ್ ಪುತ್ರ ಇಂದು ಯಶಸ್ವಿ ಉದ್ಯಮಿ !
ಹೇಮಾ ಮಾಲಿನಿ ಕೈಯಲ್ಲಿ ಸ್ಕ್ರಿಪ್ಟ್…..! ಇಂಡಿಯನ್ ಐಡಲ್ ಶೋನ ಅಸಲಿಯತ್ತೇನು….?

Sports

IPL 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ: ಯಾವ ತಂಡ ಯಾರ ವಿರುದ್ಧ ಆಡುತ್ತದೆ ? ಇಲ್ಲಿದೆ ಸಂಪೂರ್ಣ ವಿವರ !
ಕಿಂಗ್ ಕೊಹ್ಲಿ ಹೊಸ ಇತಿಹಾಸ: ಆರ್‌ಸಿಬಿ ಪರ 9000 ರನ್, ಐಪಿಎಲ್‌ನಲ್ಲಿ ಐದು ಬಾರಿ 600+ ರನ್ ಗಳಿಸಿದ ಮೊದಲ ಬ್ಯಾಟರ್ !
ಸಾರ್ವಕಾಲಿಕ ಟಿ20 ವಿಶ್ವ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್

Special

ನಿಮಗೂ ‘ಉಗುರು’ ಕಚ್ಚುವ ಅಭ್ಯಾಸವಿದೆಯಾ…..? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ
ಇವುಗಳನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿಡಬೇಡಿ…..!
ʼಯಶಸ್ಸುʼ ಬೇಕೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?