KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಫೇಸ್ ಬುಕ್ ಖಾತೆ ಹ್ಯಾಕ್

Published February 27, 2024 at 5:49 pm
Share
SHARE

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಶೆಟ್ಟರ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಹಣಕಾಸು ವ್ಯವಹಾರದ ಸಂದೇಶ ರವಾನಿಸಿದ್ದಾರೆ. ಖಾತೆಗೆ 7.50 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲಿಯೇ ಲಾಭ ಬಂದಿದೆ ನೀವು ಸಹ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದಾರೆ.

ಕ್ರಿಸ್ಟಿನಾ ಪನಾಟೆ ಎಂಬುವವರ ಸಲಹೆಯನ್ನೂ ಪಡೆಯಬಹುದು ಎಂದು ಬರೆಯಲಾಗಿದೆ. ಜಗದೀಶ್ ಶೆಟ್ಟರ್ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪುತ್ರ ಸಂಕಲ್ಪ ಶೆಟ್ಟರ್ ಮಾಹಿತಿ ನೀಡಿದ್ದು, ಇದನ್ನು ನೋಡಿ ಯಾರೂ ಹಣ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

You Might Also Like

ಚಹಾ ಜೊತೆ ಇವುಗಳನ್ನು ಸೇವಿಸುವುದರಿಂದ ಆಗಬಹುದು ಆರೋಗ್ಯ ಸಮಸ್ಯೆ…!

ಒಮ್ಮೆ ಸವಿದು ನೋಡಿ ಆಪಲ್ ಸಲಾಡ್

ಸಂತೋಷಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ

ಹಣದ ಸಮಸ್ಯೆ ನಿವಾರಣೆಗೆ ನಾಳೆ ಗಣಪತಿ ಮುಂದೆ ಈ ಎಲೆಗಳಿಂದ ಮಾಡಿ ಪೂಜೆ

ಬೃಹತ್ ಡ್ರೋನ್ ದಾಳಿ ನಡೆಸಿ ರಷ್ಯಾದ 2 ವಾಯುನೆಲೆ, 40ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಾಶಪಡಿಸಿದ ಉಕ್ರೇನ್ | WATCH VIDEO

TAGGED:Jagadish Shettarಜಗದೀಶ್ ಶೆಟ್ಟರ್hackಹ್ಯಾಕ್ಫೇಸ್ ಬುಕ್ ಖಾತೆface book account
Share This Article
Facebook Copy Link Print

Latest News

ಚಹಾ ಜೊತೆ ಇವುಗಳನ್ನು ಸೇವಿಸುವುದರಿಂದ ಆಗಬಹುದು ಆರೋಗ್ಯ ಸಮಸ್ಯೆ…!
ಒಮ್ಮೆ ಸವಿದು ನೋಡಿ ಆಪಲ್ ಸಲಾಡ್
ಸಂತೋಷಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ
ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರವಾದ ಸಿಹಿ ‘ಸಬ್ಬಕ್ಕಿ ಲಡ್ಡು’

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo
ದೀಪಾವಳಿಗೆ ಮಾರುತಿ ಸುಜುಕಿಯಿಂದ ಹೊಸ SUV ; ಇಲ್ಲಿದೆ ಡಿಟೇಲ್ಸ್‌ !
ವಡೋದರ ಅಪಘಾತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಕೊನೆ ಕ್ಷಣದಲ್ಲಿ ಚಾಲಕ ಬದಲಾಗಿದ್ದೇ ದುರಂತಕ್ಕೆ ಕಾರಣ | Watch Video

Entertainment

Video: ಜಾನ್ವಿ ಕಪೂರ್‌ ಗೆ ದುಬಾರಿ ಗಿಫ್ಟ್ ; ದಂಗಾಗಿಸುತ್ತೆ ಅನನ್ಯ ಬಿರ್ಲಾ ಕೊಟ್ಟ ʼಲ್ಯಾಂಬೋರ್ಗಿನಿʼ ಬೆಲೆ !
BREAKING : ಬಾಲಿವುಡ್ ನಟ ಸಲ್ಮಾನ್ ಖಾನ್’ಗೆ ಮತ್ತೆ ಕೊಲೆ ಬೆದರಿಕೆ : ಕಾರನ್ನು ಸ್ಫೋಟಿಸುವುದಾಗಿ ಸಂದೇಶ.!
ಪತಿ ಇಲ್ಲದೆ ಹೋಳಿ ಆಚರಿಸಿದ ಸೋನಾಕ್ಷಿ ; ಟ್ರೋಲ್‌ಗಳಿಗೆ ತಿರುಗೇಟು !

Sports

IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !
“ನಾನು ಹಿನ್ನಾಯ, ನೀವು ಯಾಕೆ ನಿವೃತ್ತಿ ತೆಗೆದುಕೊಂಡಿರಿ?” – ಹರ್ಭಜನ್ ಪುತ್ರಿಯಿಂದ ಕೊಹ್ಲಿಗೆ ಭಾವನಾತ್ಮಕ ಸಂದೇಶ !
“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !

Special

ತಲೆ ನೋವು ಮಾಯ ಮಾಡುತ್ತೆ ಈ ʼಮನೆ ಮದ್ದುʼ
ಚಳಿಗಾಲದಲ್ಲಿ ದೇಹಕ್ಕೆ ಬೇಕು ಎಳ್ಳೆಣ್ಣೆಯ ಮಸಾಜ್‌; ಒತ್ತಡದಿಂದ್ಲೂ ಸಿಗುತ್ತದೆ ಮುಕ್ತಿ….!
ಕಣ್ಣಿನ ಊತ ಕಡಿಮೆ ಮಾಡಲು ಅನುಸರಿಸಿ ಈ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?