KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಯಲ್ಲಿ ಬ್ಯಾಲೆನ್ಸ್ ಇರ್ಬೇಕಾಗಿಲ್ಲ…..! ಗ್ರಾಹಕರಿಗೆ ಭರ್ಜರಿ ʼಆಫರ್ʼ ನೀಡ್ತಿದೆ ಈ ಬ್ಯಾಂಕ್

Published October 28, 2023 at 4:57 pm
Share
SHARE

ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್‌ ನಲ್ಲಿ ಖಾತೆ ತೆರೆದಾಗ ಖಾತೆಯಲ್ಲಿ ಬ್ಯಾಲೆನ್ಸ್‌ ಇರ್ಬೇಕಾಗುತ್ತದೆ. ಇದು ಅನೇಕರಿಗೆ ತಲೆನೋವಿನ ಕೆಲಸ. ಈಗ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್ ಗ್ರಾಹಕರಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯುವ ಅವಕಾಶವನ್ನು ನೀಡುತ್ತಿದೆ. ಈ ಬ್ಯಾಂಕಿನಲ್ಲಿ ಜೀವನಪರ್ಯಂತ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಖಾತೆ ತೆರೆಯಬಹುದು. ಇದಲ್ಲದೆ ಈ ಖಾತೆಯ ಅಡಿಯಲ್ಲಿ ಗ್ರಾಹಕರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸಹ ಪಡೆಯಬಹುದು.

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಈ ಹಬ್ಬದ ಋತುವಿನಲ್ಲಿ ಬ್ಯಾಂಕ್‌ ʼಉಮಾಗ್ ವಿತ್ ಬಿಒಬಿʼ ಎಂಬ ಅಭಿಯಾನ ಶುರುಮಾಡಿದೆ. ಇದರ ಅಡಿಯಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದೆ. ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲ ಎಂದು ಚಿಂತೆ ಮಾಡುವ ಅಗತ್ಯ ಗ್ರಾಹಕರಿಗೆ ಇರೋದಿಲ್ಲ ಎಂದು ಬ್ಯಾಂಕ್‌ ಹೇಳಿದೆ.

ಶೂನ್ಯ ಉಳಿತಾಯ ಖಾತೆ ಜೊತೆ ಬ್ಯಾಂಕ್‌ ಜೀವಿತಾವಧಿವರೆಗೆ  ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌  ಸೌಲಭ್ಯ ನೀಡ್ತಿದೆ. ಇದಕ್ಕೆ ನೀವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಬ್ಯಾಲೆನ್ಸ್‌ ಕಾಪಾಡಿಕೊಳ್ಳಬೇಕಾಗುತ್ತದೆ. ಗ್ರಾಹಕರು ಅರ್ಹರಾಗಿದ್ದರೆ ಬ್ಯಾಂಕ್‌ ಅವರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತದೆ. ಅಲ್ಲದೆ ಇದ್ರಲ್ಲಿ ಹಬ್ಬದ ಕೊಡುಗೆಗಳನ್ನು ನೀಡಲಾಗುತ್ತದೆ.

ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ನೆರವಾಗಲು ಬ್ಯಾಂಕ್‌ ಅನೇಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್‌ ಐಟಂ, ದಿನಸಿ, ಜೀವನಶೈಲಿಗೆ ಸಂಬಂಧಿಸಿದ ವಸ್ತು, ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್‌ಮೈಟ್ರಿಪ್, ಅಮೆಜಾನ್, ಬುಕ್‌ಮೈಶೋ, ಮೈಂತ್ರಾ, ಸ್ವಿಗ್ಗಿ, ಜೊಮಾಟೊ ಮತ್ತು ಇತರ ಬ್ರ್ಯಾಂಡ್‌ಗಳಿಂದ ವಿಶೇಷ ಕೊಡುಗೆಗಳನ್ನು ಪಡೆಯಬಹುದು.

You Might Also Like

BREAKING: ರಾಜ್ಯಾದ್ಯಂತ ಹಾಲಿನ ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಇಲಾಖೆ: 870 ಸ್ಯಾಂಪಲ್ಸ್ ಸಂಗ್ರಹ

BREAKING: ಮೋದಿ, ಯೋಗಿ, ಭಾಗವತ್ ಹೆಸರು ಹೇಳಲು ಚಿತ್ರಹಿಂಸೆ, ಬೆದರಿಕೆ: ಮಾಲೆಗಾಂವ್ ಸ್ಫೋಟ ಕೇಸ್ ನಲ್ಲಿ ಖುಲಾಸೆಗೊಂಡ ಪ್ರಜ್ಞಾ ಠಾಕೂರ್ ಸ್ಪೋಟಕ ಹೇಳಿಕೆ

BREAKING: ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಆಕ್ಷೇಪಾರ್ಹ ಮಾಹಿತಿ, ಚಿತ್ರ ನಿಷೇಧ: ಪ್ರಿಂಟ್ ಮಾಡಿಸಿದವರು, ಮಾಡಿದವರ ವಿವರ ಕಡ್ಡಾಯ: ಪೊಲೀಸ್ ಇಲಾಖೆ ಸೂಚನೆ

ಶ್ರಾವಣ ಮಾಸ ಹಿನ್ನೆಲೆ ಭಾರೀ ಕುಸಿತ ಕಂಡ ಮೊಟ್ಟೆ ದರ

BIG NEWS: 8 ಸಲ ಚಿನ್ನದ ಅಂಬಾರಿ ಹೊತ್ತಿದ್ದ ‘ಅರ್ಜುನ’ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಘೋಷಣೆ

TAGGED:Businessಬ್ಯಾಂಕ್ ಆಫ್ ಬರೋಡಾಉಳಿತಾಯಕ್ರೆಡಿಟ್ ಕಾರ್ಡ್bobಶೂನ್ಯ ಬ್ಯಾಲೆನ್ಸ್zero balancesaving account
Share This Article
Facebook Copy Link Print

Latest News

BREAKING: ರಾಜ್ಯಾದ್ಯಂತ ಹಾಲಿನ ಗುಣಮಟ್ಟ ಪರೀಕ್ಷೆಗೆ ಮುಂದಾದ ಆಹಾರ ಇಲಾಖೆ: 870 ಸ್ಯಾಂಪಲ್ಸ್ ಸಂಗ್ರಹ
BREAKING: ಮೋದಿ, ಯೋಗಿ, ಭಾಗವತ್ ಹೆಸರು ಹೇಳಲು ಚಿತ್ರಹಿಂಸೆ, ಬೆದರಿಕೆ: ಮಾಲೆಗಾಂವ್ ಸ್ಫೋಟ ಕೇಸ್ ನಲ್ಲಿ ಖುಲಾಸೆಗೊಂಡ ಪ್ರಜ್ಞಾ ಠಾಕೂರ್ ಸ್ಪೋಟಕ ಹೇಳಿಕೆ
BREAKING: ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಆಕ್ಷೇಪಾರ್ಹ ಮಾಹಿತಿ, ಚಿತ್ರ ನಿಷೇಧ: ಪ್ರಿಂಟ್ ಮಾಡಿಸಿದವರು, ಮಾಡಿದವರ ವಿವರ ಕಡ್ಡಾಯ: ಪೊಲೀಸ್ ಇಲಾಖೆ ಸೂಚನೆ
ಶ್ರಾವಣ ಮಾಸ ಹಿನ್ನೆಲೆ ಭಾರೀ ಕುಸಿತ ಕಂಡ ಮೊಟ್ಟೆ ದರ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ

Automotive

ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video
ಇಲ್ಲಿದೆ 2025-2026 ರ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ !
ಬ್ಯಾಟರಿ ಚಾಲಿತ ಸಾರಿಗೆ, ಸರಕು ವಾಹನಗಳಿಗೂ ಪರ್ಮಿಟ್ ಕಡ್ಡಾಯ, ಇಲ್ಲದಿದ್ದರೆ ದಂಡ

Entertainment

BREAKING : ನಟ ‘ರಿಷಬ್ ಶೆಟ್ಟಿ’ ಹುಟ್ಟುಹಬ್ಬಕ್ಕೆ ಕಾಂತಾರ-1 ಪೋಸ್ಟರ್ ಗಿಫ್ಟ್ : ಅ. 2 ರಂದು 7 ಭಾಷೆಗಳಲ್ಲಿ ಸಿನಿಮಾ ರಿಲೀಸ್.!
ʼಲಿವಿಂಗ್ ಟುಗೆದರ್ʼ ಚರ್ಚೆ ನಡುವೆ, ಸಮಂತಾ ಬಗ್ಗೆ ರಾಜ್ ಮಾಜಿ ಪತ್ನಿಯ ಅಚ್ಚರಿ ಹೇಳಿಕೆ | Photos
BREAKING : ಒಕ್ಕಲಿಗ ಸಂಪ್ರದಾಯದಂತೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಬಿ.ಸರೋಜಾದೇವಿ ಅಂತ್ರಕ್ರಿಯೆ.!

Sports

BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!
ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !

Special

ಕೊಂಡು ತಂದ ಚಪ್ಪಲಿ ದೊಡ್ಡದಾಗಿದೆಯಾ……? ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ ನೋಡಿ
‘ಹ್ಯಾಪಿ ವರ್ಕ್ ಪ್ಲೇಸ್’ ಗೆ ಇಲ್ಲಿವೆ ಸರಳ ಸೂತ್ರ
ಕೆಲವೊಮ್ಮೆ ಏನಾದ್ರು ಮುಟ್ಟಿದ್ರೆ ʼಶಾಕ್ʼ ಹೊಡೆಯೋದೇಕೆ ? ಇದರ ಹಿಂದಿದೆ ಇಂಟ್ರಸ್ಟಿಂಗ್‌ ಕಾರಣ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?