KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಖಾತೆಯಲ್ಲಿ ಬ್ಯಾಲೆನ್ಸ್ ಇರ್ಬೇಕಾಗಿಲ್ಲ…..! ಗ್ರಾಹಕರಿಗೆ ಭರ್ಜರಿ ʼಆಫರ್ʼ ನೀಡ್ತಿದೆ ಈ ಬ್ಯಾಂಕ್

Published October 28, 2023 at 4:57 pm
Share
SHARE

ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್‌ ನಲ್ಲಿ ಖಾತೆ ತೆರೆದಾಗ ಖಾತೆಯಲ್ಲಿ ಬ್ಯಾಲೆನ್ಸ್‌ ಇರ್ಬೇಕಾಗುತ್ತದೆ. ಇದು ಅನೇಕರಿಗೆ ತಲೆನೋವಿನ ಕೆಲಸ. ಈಗ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್ ಗ್ರಾಹಕರಿಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯುವ ಅವಕಾಶವನ್ನು ನೀಡುತ್ತಿದೆ. ಈ ಬ್ಯಾಂಕಿನಲ್ಲಿ ಜೀವನಪರ್ಯಂತ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಖಾತೆ ತೆರೆಯಬಹುದು. ಇದಲ್ಲದೆ ಈ ಖಾತೆಯ ಅಡಿಯಲ್ಲಿ ಗ್ರಾಹಕರು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸಹ ಪಡೆಯಬಹುದು.

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಈ ಹಬ್ಬದ ಋತುವಿನಲ್ಲಿ ಬ್ಯಾಂಕ್‌ ʼಉಮಾಗ್ ವಿತ್ ಬಿಒಬಿʼ ಎಂಬ ಅಭಿಯಾನ ಶುರುಮಾಡಿದೆ. ಇದರ ಅಡಿಯಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದೆ. ಖಾತೆಯಲ್ಲಿ ಬ್ಯಾಲೆನ್ಸ್‌ ಇಲ್ಲ ಎಂದು ಚಿಂತೆ ಮಾಡುವ ಅಗತ್ಯ ಗ್ರಾಹಕರಿಗೆ ಇರೋದಿಲ್ಲ ಎಂದು ಬ್ಯಾಂಕ್‌ ಹೇಳಿದೆ.

ಶೂನ್ಯ ಉಳಿತಾಯ ಖಾತೆ ಜೊತೆ ಬ್ಯಾಂಕ್‌ ಜೀವಿತಾವಧಿವರೆಗೆ  ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌  ಸೌಲಭ್ಯ ನೀಡ್ತಿದೆ. ಇದಕ್ಕೆ ನೀವು ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಬ್ಯಾಲೆನ್ಸ್‌ ಕಾಪಾಡಿಕೊಳ್ಳಬೇಕಾಗುತ್ತದೆ. ಗ್ರಾಹಕರು ಅರ್ಹರಾಗಿದ್ದರೆ ಬ್ಯಾಂಕ್‌ ಅವರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತದೆ. ಅಲ್ಲದೆ ಇದ್ರಲ್ಲಿ ಹಬ್ಬದ ಕೊಡುಗೆಗಳನ್ನು ನೀಡಲಾಗುತ್ತದೆ.

ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ನೆರವಾಗಲು ಬ್ಯಾಂಕ್‌ ಅನೇಕ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್‌ ಐಟಂ, ದಿನಸಿ, ಜೀವನಶೈಲಿಗೆ ಸಂಬಂಧಿಸಿದ ವಸ್ತು, ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್‌ಮೈಟ್ರಿಪ್, ಅಮೆಜಾನ್, ಬುಕ್‌ಮೈಶೋ, ಮೈಂತ್ರಾ, ಸ್ವಿಗ್ಗಿ, ಜೊಮಾಟೊ ಮತ್ತು ಇತರ ಬ್ರ್ಯಾಂಡ್‌ಗಳಿಂದ ವಿಶೇಷ ಕೊಡುಗೆಗಳನ್ನು ಪಡೆಯಬಹುದು.

You Might Also Like

ಬೃಹತ್ ಡ್ರೋನ್ ದಾಳಿ ನಡೆಸಿ ರಷ್ಯಾದ 2 ವಾಯುನೆಲೆ, 40ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಾಶಪಡಿಸಿದ ಉಕ್ರೇನ್ | WATCH VIDEO

ʼಆಧಾರ್ʼ ನವೀಕರಣಕ್ಕೆ ಅವಕಾಶ: ಜೂನ್ 14 ರೊಳಗೆ ಮಾಡದಿದ್ದರೆ ತೆರಬೇಕಾಗುತ್ತದೆ ಶುಲ್ಕ !

‘ಫಿಟ್ ಇಂಡಿಯಾ’ ಕಾರ್ಯಕ್ರಮ ಅಡಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ

ಜಿನ್‌ಪಿಂಗ್ ಮಗಳ ರಹಸ್ಯ ವ್ಯಾಸಂಗ ; ಅಮೆರಿಕ ವೀಸಾ ನಿರ್ಬಂಧಗಳ ನಡುವೆ ಮತ್ತೆ ಮುನ್ನೆಲೆಗೆ !

ಹಾಲು ಬಳಸುವ ಮುನ್ನ ಗಮನಿಸಿ, ಬೆಳ್ಳಗಿರೋದೆಲ್ಲ ಹಾಲಲ್ಲ…! ಕೆಮಿಕಲ್ ಮಿಶ್ರಿತ ಹಾಲು ತಯಾರಿಕಾ ಘಟಕದ ಮೇಲೆ ದಾಳಿ

TAGGED:Businessಬ್ಯಾಂಕ್ ಆಫ್ ಬರೋಡಾಉಳಿತಾಯಕ್ರೆಡಿಟ್ ಕಾರ್ಡ್bobಶೂನ್ಯ ಬ್ಯಾಲೆನ್ಸ್zero balancesaving account
Share This Article
Facebook Copy Link Print

Latest News

ಬೃಹತ್ ಡ್ರೋನ್ ದಾಳಿ ನಡೆಸಿ ರಷ್ಯಾದ 2 ವಾಯುನೆಲೆ, 40ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಾಶಪಡಿಸಿದ ಉಕ್ರೇನ್ | WATCH VIDEO
ʼಆಧಾರ್ʼ ನವೀಕರಣಕ್ಕೆ ಅವಕಾಶ: ಜೂನ್ 14 ರೊಳಗೆ ಮಾಡದಿದ್ದರೆ ತೆರಬೇಕಾಗುತ್ತದೆ ಶುಲ್ಕ !
‘ಫಿಟ್ ಇಂಡಿಯಾ’ ಕಾರ್ಯಕ್ರಮ ಅಡಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ
ಜಿನ್‌ಪಿಂಗ್ ಮಗಳ ರಹಸ್ಯ ವ್ಯಾಸಂಗ ; ಅಮೆರಿಕ ವೀಸಾ ನಿರ್ಬಂಧಗಳ ನಡುವೆ ಮತ್ತೆ ಮುನ್ನೆಲೆಗೆ !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಇಂಡಿಯಾದಲ್ಲಿ ಕೋಟಿ ಕೋಟಿ ಬೆಲೆಬಾಳುವ ಕಾರುಗಳು! ಯಾರ್ಯಾರ ಬಳಿ ಎಷ್ಟೆಷ್ಟು ? ಇಲ್ಲಿದೆ ಡಿಟೇಲ್ಸ್
BIG NEWS: ಟಾಟಾದಿಂದ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿ ; 200 ಕಿ.ಮೀ. ರೇಂಜ್, ಕೈಗೆಟುಕುವ ಬೆಲೆ !
ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಅಬ್ಬರ ; ಗೋ ಗೋ ಸರಣಿ ಸೂಪರ್ ಹಿಟ್ | Video

Entertainment

ʼಪುಷ್ಪ 2ʼ ಗಾಗಿ ಅಲ್ಲು ಅರ್ಜುನ್ ಡೆಡಿಕೇಷನ್ ; ಗಾಯವಾಗಿದ್ದರೂ ಜಾತ್ರೆ ಸಾಂಗ್‌ ಗೆ ಡಾನ್ಸ್‌ !
ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು: ಕೊನೆಗೂ ಕನ್ನಡಿಗರ ಕ್ಷಮೆಯಾಚಿಸಿದ ಸೋನು ನಿಗಮ್
BIG NEWS : ನಟ ಧನುಷ್-ರಶ್ಮಿಕಾ ಮಂದಣ್ಣ  ಅಭಿನಯದ ಬಹು ನಿರೀಕ್ಷಿತ  ‘ಕುಬೇರಾ’ ಟೀಸರ್ ರಿಲೀಸ್ |WATCH TEASER

Sports

IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !
“ನಾನು ಹಿನ್ನಾಯ, ನೀವು ಯಾಕೆ ನಿವೃತ್ತಿ ತೆಗೆದುಕೊಂಡಿರಿ?” – ಹರ್ಭಜನ್ ಪುತ್ರಿಯಿಂದ ಕೊಹ್ಲಿಗೆ ಭಾವನಾತ್ಮಕ ಸಂದೇಶ !
“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !

Special

ಕ್ಯಾರೆಟ್ ನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ…?
ಸೈನಸ್ ಸಮಸ್ಯೆಗೆ ಮನೆಯಲ್ಲೇ ಮಾಡಿ ಈ ಚಿಕಿತ್ಸೆ
ನಾಯಿಗೆ ಯಾವ ರೀತಿಯ ಆಹಾರ ನೀಡಬೇಕು ತಿಳಿದುಕೊಳ್ಳಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?