KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಗುರುಗ್ರಾಮ್ ಹಿಂಸಾಚಾರ ಕುರಿತ ಟ್ವೀಟ್‌ನಿಂದ ಟ್ರೋಲ್ ಆದ ಗೋವಿಂದ; ಹ್ಯಾಕ್ ಆಗಿದೆಯೆಂದ ನಟ….!

Published August 4, 2023 at 4:20 pm
Share
SHARE

Govinda claims his Twitter account has been hacked after his post condemning Gurugram violence goes viral | Etimes - Times of India Videos

ಹರ್ಯಾಣ ಹಿಂಸಾಚಾರದ ವಿಚಾರದಲ್ಲಿ ನಟ ಗೋವಿಂದ ಹೆಸರಿನ‌ ಟ್ವೀಟರ್ ವೈರಲ್ ಆಗಿದ್ದು, ಸಾಕಷ್ಟು ಪರ ವಿರೋಧದ ಅಭಿಪ್ರಾಯ ಕೇಳಿಬಂದಿದೆ. ಇದಾದ ಬಳಿಕ‌ ಗೋವಿಂದ ತಮ್ಮ‌ಟ್ವೀಟರ್ ಖಾತೆಯನ್ನೇ ನಿಷ್ಕ್ರಿಯ ಗೊಳಿಸಿದ್ದಾರೆ.

ಅಷ್ಟೇ ಅಲ್ಲದೇ ತಮ್ಮ ಟ್ವಿಟರ್ ಅನ್ನು ಹ್ಯಾಕ್ ಮಾಡಲಾಗಿದೆ, ನಾನು ಯಾವುದೇ ಟ್ವೀಟ್ ಮಾಡಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೈಬರ್ ಕ್ರೈಮ್ ಸೆಲ್‌ಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. @govindaahuja21 ರಿಂದ ಪೋಸ್ಟ್ ಮಾಡಿದ ಟ್ವೀಟ್ ಗುರುಗ್ರಾಮ್‌ನಲ್ಲಿ ಗುಂಪು ಹಿಂಸಾಚಾರದ ಕುರಿತು ಕಾಮೆಂಟ್ ಮಾಡಲಾಗಿತ್ತು.

ಈ ಟ್ವೀಟರ್ ಹ್ಯಾಂಡಲ್ ವೆರಿಫೈ ಮಾಡಿಲ್ಲ ಮತ್ತು ಬಹಳ ಕಾಲದಿಂದ ಬಳಸಿಲ್ಲ ಎಂದು ಗೋವಿಂದ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

“ದಯವಿಟ್ಟು ಹರಿಯಾಣ ಘಟನೆ ಕುರಿತ ಟ್ವೀಟ್ ಮುಂದಿಟ್ಟುಕೊಂಡು ನನ್ನ ಮೇಲೆ ಆರೋಪ ಮಾಡಬೇಡಿ. ನಾನು ಆ ಟ್ವೀಟ್ ಮಾಡಿಲ್ಲ. ಯಾರೋ ನನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ನಾನು ಈಗ ಸೈಬರ್-ಕ್ರೈಮ್‌ಗೆ ದೂರು ನೀಡುತ್ತಿದ್ದೇನೆ” ಎಂದು ಗೋವಿಂದ ಹೇಳಿದ್ದಾರೆ.

“ಚುನಾವಣೆ ಸಮಯ ಸಮೀಪಿಸುತ್ತಿರುವಾಗ, ಕೆಲವರು ನಾನು ಸ್ಪರ್ಧೆ ಮಾಡುತ್ತೇನೆ ಎಂದು ಈ ರೀತಿ ಟ್ವೀಟ್ ಮಾಡಿರಬಹುದು. ಆದರೆ ನಾನು ಅಂತಹ ವಿಷಯಗಳನ್ನು ಎಂದಿಗೂ ವ್ಯಕ್ತಪಡಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಿಂದ ಅವರ ಟ್ವಿಟರ್ ಖಾತೆಯು ಗುರುಗ್ರಾಮ್‌ನಲ್ಲಿ ಮುಸ್ಲಿಮರ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ಟೀಕಿಸಲಾಗಿತ್ತು. ಅದರ ಸ್ಕ್ರೀನ್‌ಶಾಟ್ ಈಗ ಹರಿದಾಡುತ್ತಿದೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಪ್ರಯತ್ನಿಸಿದ ನಂತರ ಗುರುಗ್ರಾಮ್‌ನಲ್ಲಿ ಕೋಮು ಘರ್ಷಣೆಗಳು ಸಂಭವಿಸಿದವು. ಈ ವೇಳೆ ಪ್ರತಿಯಾಗಿ ಮಸೀದಿ ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚುವ ಮತ್ತು ಧ್ವಂಸಗೊಳಿಸುವ ಘಟನೆಗಳು ನಡೆದಿದ್ದವು.

You Might Also Like

SHOCKING : ಭೀಕರ ಪ್ರವಾಹಕ್ಕೆ ನದಿಯಲ್ಲಿ  ಕೊಚ್ಚಿ ಹೋದ 18 ಮಂದಿ : ಭಯಾನಕ ವೀಡಿಯೋ ವೈರಲ್ |WATCH VIDEO

SHOCKING : ‘ಗ್ಯಾಂಗ್ ರೇಪ್’ , ಹಲ್ಲೆ ಮಾಡಿ ವೀಡಿಯೋ ಚಿತ್ರೀಕರಣ : ಬೆಚ್ಚಿ ಬೀಳಿಸುವಂತಿದೆ ಕೊಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ.!

ಇರಾನ್- ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ ಚಿನ್ನದ ಬೆಲೆ ಭಾರೀ ಇಳಿಕೆ

ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಡಿಮೆ ಟೋಲ್ ಶುಲ್ಕಕ್ಕೆ ‘ರಾಜಮಾರ್ಗ ಯಾತ್ರಾ’ ಆ್ಯಪ್ ಬಿಡುಗಡೆ

SHOCKING : ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತದಿಂದ 500 ಕ್ಕೂ ಹೆಚ್ಚು ಭಕ್ತರಿಗೆ ಗಾಯ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

TAGGED:tweetಹ್ಯಾಕ್ಟ್ವೀಟ್‌ClaimsaccountTrolledಹಿಂಸಾಚಾರಗೋವಿಂದGurugramHackedGovindaಗುರುಗ್ರಾಮ್ಟ್ರೋಲ್Violence
Share This Article
Facebook Copy Link Print

Latest News

SHOCKING : ಭೀಕರ ಪ್ರವಾಹಕ್ಕೆ ನದಿಯಲ್ಲಿ  ಕೊಚ್ಚಿ ಹೋದ 18 ಮಂದಿ : ಭಯಾನಕ ವೀಡಿಯೋ ವೈರಲ್ |WATCH VIDEO
SHOCKING : ‘ಗ್ಯಾಂಗ್ ರೇಪ್’ , ಹಲ್ಲೆ ಮಾಡಿ ವೀಡಿಯೋ ಚಿತ್ರೀಕರಣ : ಬೆಚ್ಚಿ ಬೀಳಿಸುವಂತಿದೆ ಕೊಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ.!
ಇರಾನ್- ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ ಚಿನ್ನದ ಬೆಲೆ ಭಾರೀ ಇಳಿಕೆ
ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕಡಿಮೆ ಟೋಲ್ ಶುಲ್ಕಕ್ಕೆ ‘ರಾಜಮಾರ್ಗ ಯಾತ್ರಾ’ ಆ್ಯಪ್ ಬಿಡುಗಡೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BIG NEWS : ರಾಜ್ಯದ ‘ಅರಣ್ಯ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಮಾಸಿಕ 2000 ರೂ. ‘ಅಪಾಯ ಭತ್ಯೆ’ ನೀಡಲು ಸರ್ಕಾರ ಆದೇಶ.!
ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು
BREAKING : ನನ್ನಿಂದ ಶಿವಣ್ಣ ಮುಜುಗರ ಅನುಭವಿಸಬೇಕಾಯಿತು : ನಟ ಕಮಲ್ ಹಾಸನ್ ವಿಷಾದ.!
SHOCKING : ಆಗಾಗ ಮನೆ ಬಿಟ್ಟು ಹೋಗುತ್ತಿದ್ದ ಪತ್ನಿ : ಬೇಸತ್ತು ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ.!

Automotive

ಏರ್ ಇಂಡಿಯಾ ವಿಮಾನದಲ್ಲಿ ಎಸಿ ವೈಫಲ್ಯ: ಪ್ರಯಾಣಿಕರ ಪರದಾಟ | Watch Video
ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ನಾಳೆಯಿಂದ ಎಲ್ಲಾ ವಾಣಿಜ್ಯ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ
BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!

Entertainment

ಕ್ಷಮಿಸು ಕರ್ನಾಟಕ, ನಿಮ್ಮ ಮೇಲಿನ ಪ್ರೀತಿ ನನ್ನ ಅಹಂಕಾರಕ್ಕಿಂತ ದೊಡ್ಡದು: ಕೊನೆಗೂ ಕನ್ನಡಿಗರ ಕ್ಷಮೆಯಾಚಿಸಿದ ಸೋನು ನಿಗಮ್
ಖನ್ನಾ ಬದುಕಿನ ಕಹಿ ಸತ್ಯ : ಮಾ ಶೀಲಾ ಅವರಿಂದ ಸ್ಫೋಟಕ ರಹಸ್ಯ ಬಯಲು | Watch Video
ಕಂಗನಾ ರಣಾವತ್ ಟ್ವೀಟ್ ಡಿಲೀಟ್: ಬಿಜೆಪಿಗೂ ಅರ್ಥವಾಯ್ತು ಎಂದು ಹಾಸ್ಯ ಕಲಾವಿದನ ಟಾಂಗ್‌ !

Sports

BIG NEWS : ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಆಸ್ಪತ್ರೆಗೆ ದಾಖಲು : ಫೋಟೋ ವೈರಲ್
BREAKING NEWS: ಒಸ್ಟ್ರಾವಾದಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
BREAKING: KL ರಾಹುಲ್ ಶತಕದ ಬೆನ್ನಲ್ಲೇ ಭರ್ಜರಿ ಶತಕ ಸಿಡಿಸಿ ರಿಷಬ್ ಪಂತ್ ದಾಖಲೆ, ಒಂದೇ ಟೆಸ್ಟ್ ಪಂದ್ಯದಲ್ಲಿ 2 ಸೆಂಚುರಿ

Special

ನಿಮ್ಮ ತ್ವಚೆಯನ್ನು ಹಾನಿಗೊಳಿಸುತ್ತೆ ಮೇಕಪ್ ಉತ್ಪನ್ನದಲ್ಲಿರುವ ಈ ವಿಷಕಾರಿ ಅಂಶ
ಫೋನ್ ʼಬ್ಯಾಟರಿʼ ಬಾಳಿಕೆ ಹೆಚ್ಚಿಸಲು ಇಲ್ಲಿದೆ ಸರಳ ಉಪಾಯ
ಮುಜುಗರಕ್ಕೀಡಾಗುವ ಸಂದರ್ಭ ತರಬಹುದು ದೇಹದ ಮೇಲಿನ ಅತಿಯಾದ ಕೂದಲು; ಇಲ್ಲಿದೆ ಅದಕ್ಕೆ ಕಾರಣ ಹಾಗೂ ಸುಲಭದ ಪರಿಹಾರ…..!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?