KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಹಿಳೆಯರಿಗೆ ಗುಡ್ ನ್ಯೂಸ್: ‘ಯಜಮಾನಿ’ ಎಂದು ನಮೂದಿಸಿದ ಎಲ್ಲರಿಗೂ ‘2 ಸಾವಿರ’ ರೂ.

Published July 6, 2023 at 8:15 am
Share
SHARE

ಬೆಂಗಳೂರು: ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಗಳಲ್ಲಿ ಯಜಮಾನಿ ಸ್ಥಾನದಲ್ಲಿ ನಮೂದಿಸಿದ ಪ್ರತಿಯೊಬ್ಬರು ಗೃಹಲಕ್ಷ್ಮಿ ಯೋಜನೆಗೆ ಅರ್ಹರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಪತಿ ಹಾಗೂ ಪತ್ನಿ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಮಾತ್ರ ಸಾಕು. ಪಡಿತರ ಚೀಟಿ ಕೂಡ ಕೇಳುವುದಿಲ್ಲ. ಆಧಾರ್ ಕಾರ್ಡ್ ನಲ್ಲಿ ಜೋಡಣೆಯಾಗಿರುವ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಗೆ ಜೋಡಣೆ ಆಗದ ಬ್ಯಾಂಕ್ ಖಾತೆಗೆ ಹಣ ಹಾಕಲು ಮನವಿ ಮಾಡಿದಲ್ಲಿ ಅದಕ್ಕೂ ಅವಕಾಶವಿದೆ. ಆಧಾರ್ ಕಾರ್ಡ್ ಜೋಡಣೆ ಇರುವ ಬ್ಯಾಂಕ್ ಖಾತೆಯಿಂದ ಲೋನ್ ಪಡೆದಿದ್ದಲ್ಲಿ ಗೃಹಲಕ್ಷ್ಮಿ ಹಣ ಇಎಂಐಗೆ ಕಡಿತ ಮಾಡಿಕೊಳ್ಳುತ್ತಾರೆ ಎಂಬ ಆತಂಕವಿದ್ದಲ್ಲಿ ಆಧಾರ್ ಜೋಡಣೆ ಆಗದ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಪ್ರತಿ ನೀಡಲು ಅವಕಾಶ ನೀಡಲಾಗಿದೆ. ಇಂತಹ ಖಾತೆಗೂ ಹಣ ಹಾಕಲಾಗುವುದು. ಹಣ ಸಂದಾಯವಾದ ನಂತರ ಮೊಬೈಲ್ ಸಂಖ್ಯೆಗೆ ಧ್ವನಿ ಸಂದೇಶ ಕೂಡ ಬರಲಿದೆ ಎಂದು ತಿಳಿಸಿದ್ದಾರೆ.

You Might Also Like

BREAKING : ‘ODI’ ಶ್ರೇಯಾಂಕದಲ್ಲಿ ‘ಶುಭಮನ್ ಗಿಲ್’ ಹಿಂದಿಕ್ಕಿ ನಂ. 1 ಬ್ಯಾಟ್ಸ್’ಮನ್ ಎನಿಸಿಕೊಂಡ ರೋಹಿತ್ ಶರ್ಮಾ.!

BREAKING : ‘ಇದ್ರೆ ನೆಮ್ದಿಯಾಗ್ ಇರಬೇಕ್’ ಎಂದಿದ್ದ ನಟ ದರ್ಶನ್ ಗೆ ನಿರಾಸೆ, ದಿಂಬು, ಹಾಸಿಗೆ ಕರುಣಿಸದ ಕೋರ್ಟ್

SHOCKING : ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮನೆಗೆ ಡ್ರಾಪ್ ಮಾಡಿದ ‘ಬೈಕ್ ಟ್ಯಾಕ್ಸಿ ಚಾಲಕ’ ಅರೆಸ್ಟ್.!

SHOCKING : ‘ಟೋಲ್’ ಕಟ್ಟದೇ ಮುನ್ನುಗ್ಗಿ ಬೈಕ್ ಸವಾರರ ಮೇಲೆ ಬಸ್ ಹತ್ತಿಸಿದ ಚಾಲಕ : ಸ್ಥಳದಲ್ಲೇ ಇಬ್ಬರು ಸಾವು |WATCH VIDEO

BREAKING : ಬೆಂಗಳೂರಲ್ಲಿ ಭಯಾನಕ ‘ರೋಡ್ ರೇಜ್’ ಕೇಸ್ : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಯುವಕನನ್ನ ಹತ್ಯೆಗೈದ ದಂಪತಿಗಳು.!

TAGGED:Moneyಗೃಹಲಕ್ಷ್ಮಿ ಯೋಜನೆaccountಲಕ್ಷ್ಮಿ ಹೆಬ್ಬಾಳ್ಕರ್ಖಾತೆಗೆ ಹಣಯಜಮಾನಿgruhalakshmiLakshmi Hebbalkra
Share This Article
Facebook Copy Link Print

Latest News

BREAKING : ‘ODI’ ಶ್ರೇಯಾಂಕದಲ್ಲಿ ‘ಶುಭಮನ್ ಗಿಲ್’ ಹಿಂದಿಕ್ಕಿ ನಂ. 1 ಬ್ಯಾಟ್ಸ್’ಮನ್ ಎನಿಸಿಕೊಂಡ ರೋಹಿತ್ ಶರ್ಮಾ.!
BREAKING : ‘ಇದ್ರೆ ನೆಮ್ದಿಯಾಗ್ ಇರಬೇಕ್’ ಎಂದಿದ್ದ ನಟ ದರ್ಶನ್ ಗೆ ನಿರಾಸೆ, ದಿಂಬು, ಹಾಸಿಗೆ ಕರುಣಿಸದ ಕೋರ್ಟ್
SHOCKING : ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮನೆಗೆ ಡ್ರಾಪ್ ಮಾಡಿದ ‘ಬೈಕ್ ಟ್ಯಾಕ್ಸಿ ಚಾಲಕ’ ಅರೆಸ್ಟ್.!
SHOCKING : ‘ಟೋಲ್’ ಕಟ್ಟದೇ ಮುನ್ನುಗ್ಗಿ ಬೈಕ್ ಸವಾರರ ಮೇಲೆ ಬಸ್ ಹತ್ತಿಸಿದ ಚಾಲಕ : ಸ್ಥಳದಲ್ಲೇ ಇಬ್ಬರು ಸಾವು |WATCH VIDEO

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಹುಟ್ಟುಹಬ್ಬದ ದಿನವೇ ಕಿರುತೆರೆ ನಟ ಆರ್ಯನ್ ಗವಿಸ್ವಾಮಿ ಸಾವು, ಕೈ ಹಿಡಿದು ಕೇಕ್ ಕತ್ತರಿಸಿ ಅಂಗಾಂಗ ದಾನ ಮಾಡಿದ ಪೋಷಕರು.!
BREAKING : ಸ್ಯಾಂಡಲ್’ವುಡ್ ಖ್ಯಾತ ನಿರ್ಮಾಪಕ ಕೆ.ಗೋವಿಂದ್ ಇನ್ನಿಲ್ಲ |K.Govind Passes Away
BREAKING : ‘ಬಿಗ್ ಬಾಸ್’ ನ 17 ಸ್ಪರ್ಧಿಗಳು ಈಗಲ್’ಟನ್ ರೆಸಾರ್ಟ್ ಗೆ ಶಿಫ್ಟ್ , ಮೊಬೈಲ್-ಟಿವಿ ಬಳಕೆ ನಿಷೇಧ.!
SHOCKING : ಬಾ ರೇ* ಮಾಡು’ : ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ರಂಪಾಟ ಮಾಡಿದ ವಿದ್ಯಾರ್ಥಿನಿ ವಿಡಿಯೋ ವೈರಲ್ |WATCH VIDEO

Automotive

ಹೊಸ ಬೈಕ್, ಕಾರ್ ಖರೀದಿಸುವವರಿಗೆ ಸಿಹಿ ಸುದ್ದಿ: ವಾಹನಗಳ ಬೆಲೆ ಭಾರಿ ಇಳಿಕೆ
ALERT : ಗೂಗಲ್’ನಲ್ಲಿ ಅಪ್ಪಿ ತಪ್ಪಿಯೂ ಇಂತಹ ವಿಷಯಗಳನ್ನ ಸರ್ಚ್ ಮಾಡಬೇಡಿ, ಜೈಲು ಶಿಕ್ಷೆ ಫಿಕ್ಸ್.!
ALERT : ರಾತ್ರಿಯಿಡೀ ‘WI-FI’ ಆನ್ ಮಾಡಿ ಇಡುತ್ತಿದ್ದೀರಾ..? : ಈ ಗಂಭೀರ ಖಾಯಿಲೆಗಳು ಬರಬಹುದು ಎಚ್ಚರ.!

Entertainment

BREAKING: ಹೃದಯಾಘಾತದಿಂದ ‘ಕಲಿಯುಗದ ಕುಡುಕ’ ಖ್ಯಾತಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ವಿಧಿವಶ
SHOCKING : ದುರ್ಗಾಪೂಜೆ ವೇಳೆ ನಟಿ ಕಾಜೋಲ್ ಖಾಸಗಿ ಭಾಗ ಸ್ಪರ್ಶಿಸಿದ ಕಾಮುಕ : ಆಘಾತಕಾರಿ ವೀಡಿಯೋ ವೈರಲ್ |WATCH VIDEO
BREAKING NEWS: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

Sports

BREAKING : ‘ODI’ ಶ್ರೇಯಾಂಕದಲ್ಲಿ ‘ಶುಭಮನ್ ಗಿಲ್’ ಹಿಂದಿಕ್ಕಿ ನಂ. 1 ಬ್ಯಾಟ್ಸ್’ಮನ್ ಎನಿಸಿಕೊಂಡ ರೋಹಿತ್ ಶರ್ಮಾ.!
ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಆರೋಗ್ಯ ಸೂಕ್ಷ್ಮ: ಐಸಿಯುನಿಂದ ಶಿಫ್ಟ್ | Shreyas Iyer Update
ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಯಲ್ಲಿ ಮೀಸಲಾತಿ ಹೆಚ್ಚಳ: ಒಲಿಂಪಿಕ್ ಪದಕ ವಿಜೇತರಿಗೆ 5 ಕೋಟಿ ರೂ.: ಸಿಎಂ ಸಿದ್ಧರಾಮಯ್ಯ  

Special

SHOCKING : ಹಾವುಗಳಿಂದ ತುಂಬಿದ ಬಾವಿಗೆ ಬಿದ್ದ ಮಹಿಳೆ : 54 ಗಂಟೆ ಒಂಟಿಯಾಗಿ ಹೋರಾಡಿ ಸಾವು ಗೆದ್ದ ಧೀರೆ.!
ALERT : ಸ್ನಾನಕ್ಕೆ ‘ವಾಟರ್ ಹೀಟರ್’ ಬಳಸೋ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಬ್ಲಾಸ್ಟ್ ಆಗುತ್ತೆ ಹುಷಾರ್.!
ಮಳೆ ನೀರನ್ನು ಮಾತ್ರ ಕುಡಿಯುವ ಹಕ್ಕಿ ಯಾವುದು ? UPSC ಸಂದರ್ಶನದಲ್ಲಿ ಕೇಳಲಾಗುತ್ತೆ ಈ ಪ್ರಶ್ನೆ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?