ಚೆನ್ನೈ : ಸೆಪ್ಟೆಂಬರ್ 27 ರ ಶನಿವಾರ 40 ಜನರನ್ನು ಬಲಿತೆಗೆದುಕೊಂಡ ಕರೂರು ಕಾಲ್ತುಳಿತ ದುರಂತ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಸಂಬಂಧಿಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತಮಿಳುನಾಡಿನ ಕರೂರ್ ಜನರಲ್ ಆಸ್ಪತ್ರೆಗೆ ತಂದೆಯೊಬ್ಬರು ತಮ್ಮ ಮಗುವಿನ ಶವವನ್ನು ಹೊತ್ತುಕೊಂಡು ಹೋಗುತ್ತಿರುವ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಗೆ ಮಗುವಿನ ಶವ ಹೊತ್ತುಕೊಂಡು ಬಂದ ವ್ಯಕ್ತಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಎಲ್ಲರ ಮನಕಲುಕಿದೆ.
ನಟ-ರಾಜಕಾರಣಿ ವಿಜಯ್ ಮತ್ತು ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗಾಗಿ ಆಯೋಜಿಸಲಾದ ರಾಜಕೀಯ ರ್ಯಾಲಿಯಲ್ಲಿ ಶನಿವಾರ ಭೀಕರ ಕಾಲ್ತುಳಿತ ದುರಂತ ನಡೆದಿದೆ.
बेबस पिता की ये हृदय विदारक चीखें सुनिए 💔
— रावण (@raavan_india) September 28, 2025
कल एक मां की गोद हमेशा के लिए सूनी हो गई।
क्या भगदड़ में हुई मौतें महज एक हादसा थी?
या भ्रष्ट सरकारी तंत्र द्वारा की गई हत्या थी ? या फिर भांडों और नेताओं को भगवान मानने की गलती की सजा?#KarurStampede #VijayRally pic.twitter.com/LbP22t0mel