BREAKING : ಚಿಕ್ಕಮಗಳೂರಿನಲ್ಲಿ ‘KSRTC’ ಬಸ್ ಗೆ ಡಿಕ್ಕಿ ಹೊಡೆದು ನವಿಲು ಸಾವು : ಗಾಜು ಪುಡಿ ಪುಡಿ.!

ಚಿಕ್ಕಮಗಳೂರು : ‘KSRTC’ ಬಸ್ ಗೆ ಡಿಕ್ಕಿ ಹೊಡೆದು ನವಿಲು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪ ನಡೆದಿದೆ.

ಬೆಂಗಳೂರಿಗೆ ತೆರಳುತ್ತಿದ್ದ ‘KSRTC’ ಬಸ್ ಗೆ ನವಿಲು ಡಿಕ್ಕಿ ಹೊಡೆದಿದೆ. ಪರಿಣಾಮ ‘KSRTC’ ಬಸ್ ನ ಗಾಜು ಪುಡಿ ಪುಡಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read