ಡಿಜಿಟಲ್ ಡೆಸ್ಕ್ : ಶಾಸಕರಾದ ವೇದವ್ಯಾಸ ಕಾಮತ್ ಅವರೇ, ಮಂಗಳೂರಿನ ಪ್ರಜಾಸೌಧ ಕಟ್ಟಡದ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಲ್ಲಬೇಕು ಒಪ್ಪೋಣ, ಆದರೆ 2019 ರಿಂದ 2023 ರ ವರೆಗೆ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ಈ ಕಟ್ಟಡದ ಕಾಮಗಾರಿ ಯಾಕೆ ನಿಂತಿತ್ತು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
2015ರಲ್ಲಿ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿ ಮತ್ತೆ ನಮ್ಮ ಸರ್ಕಾರದಲ್ಲೇ ಪೂರ್ಣಗೊಂಡಿದೆ. ಇದು ಬಿಜೆಪಿ ಸರ್ಕಾರದ 4 ವರ್ಷಗಳ ಅಧಿಕಾರಾವಧಿಯಲ್ಲಿ ಯಾಕೆ ಸಾಧ್ಯವಾಗಲಿಲ್ಲ?
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು, ಆದರೆ ಸುಳ್ಳನ್ನು ಕೇಳಿಯೂ ಸುಮ್ಮನಿರಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರಾದ ವೇದವ್ಯಾಸ ಕಾಮತ್ ಅವರೇ, ಮಂಗಳೂರಿನ ಪ್ರಜಾಸೌಧ ಕಟ್ಟಡದ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಲ್ಲಬೇಕು ಒಪ್ಪೋಣ, ಆದರೆ 2019 ರಿಂದ 2023 ರ ವರೆಗೆ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ಈ ಕಟ್ಟಡದ ಕಾಮಗಾರಿ ಯಾಕೆ ನಿಂತಿತ್ತು?
— Siddaramaiah (@siddaramaiah) May 17, 2025
2015ರಲ್ಲಿ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿ ಮತ್ತೆ ನಮ್ಮ… pic.twitter.com/zfLfBAwlf4