KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಎಲ್ಲ ಅಧಿಕಾರಿಗಳು, ನೌಕರರಿಗೆ ‘ಸಂಬಳ ಪ್ಯಾಕೇಜ್’ ಖಾತೆ ಕಡ್ಡಾಯಗೊಳಿಸಿ ಆದೇಶ

Published March 24, 2025 at 4:36 am
Share
SHARE

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು, ನೌಕರರು ವಿವಿಧ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಸಂಬಳ ಪ್ಯಾಕೇಜ್ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಸಂಬಳ ಪ್ಯಾಕೇಜ್ ಅಡಿಯಲ್ಲಿ ಖಾತೆ ಹೊಂದಿದ ನೌಕರರಿಗೆ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ವಸತಿ ಸಾಲ, ಉಚಿತ ರೂಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಉಚಿತ ಡಿಡಿ, ರಿಯಾಯಿತಿ ದರದಲ್ಲಿ ಲಾಕರ್ ಸೇವೆ ಒದಗಿಸುತ್ತವೆ.

ಇದರೊಂದಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, 456 ರೂಪಾಯಿಗೆ ಎರಡು ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ ಒದಗಿಸಲಾಗುವುದು. ಅಲ್ಲದೆ, ಈ ಖಾತೆಗಳಿಗೆ ಮತ್ತಷ್ಟು ಅನುಕೂಲಗಳಿದ್ದು, ಈ ಅನುಕೂಲಗಳನ್ನು ಸರ್ಕಾರಿ ನೌಕರರು ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರೂ ಅನೇಕರು ಸಂಬಳ ಪ್ಯಾಕೇಜ್ ಖಾತೆ ತೆರೆದಿಲ್ಲ. ಹೀಗಾಗಿ ಎಲ್ಲಾ ಸರ್ಕಾರಿ ನೌಕರರು ಮೂರು ತಿಂಗಳೊಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯುವಂತೆ ತಿಳಿಸಲಾಗಿದೆ.

You Might Also Like

ನಕಲಿ ಆಧಾರ್, ಪಡಿತರ ಚೀಟಿ ಸೇರಿ ಇತರೆ ದಾಖಲೆ ಹೊಂದಿದ್ದ ಬಾಂಗ್ಲಾದೇಶದ ನಟಿ, ಮಾಡೆಲ್ ಅರೆಸ್ಟ್

ಭವಿಷ್ಯನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಶೇ. 7.1ರಷ್ಟು ಬಡ್ಡಿದರ ನಿಗದಿ

BREAKING: ಬಯಲಾಯ್ತು ಧರ್ಮಸ್ಥಳ ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ

BREAKING: ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಅಮಾನತು ರದ್ದುಗೊಂಡಿದ್ದ ಬಿ. ದಯಾನಂದ್ ಸೇರಿ ಐಪಿಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ

TAGGED:ಆದೇಶಸಂಬಳ ಪ್ಯಾಕೇಜ್ ಖಾತೆಸರ್ಕಾರಿ ನೌಕರರುmandatoryBankಕಡ್ಡಾಯPost OfficeGovernment EmployeesSalary package account
Share This Article
Facebook Copy Link Print

Latest News

ನಕಲಿ ಆಧಾರ್, ಪಡಿತರ ಚೀಟಿ ಸೇರಿ ಇತರೆ ದಾಖಲೆ ಹೊಂದಿದ್ದ ಬಾಂಗ್ಲಾದೇಶದ ನಟಿ, ಮಾಡೆಲ್ ಅರೆಸ್ಟ್
ಭವಿಷ್ಯನಿಧಿ ವಂತಿಕೆದಾರರಿಗೆ ಮುಖ್ಯ ಮಾಹಿತಿ: ಶೇ. 7.1ರಷ್ಟು ಬಡ್ಡಿದರ ನಿಗದಿ
BREAKING: ಬಯಲಾಯ್ತು ಧರ್ಮಸ್ಥಳ ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್, ಪಾನ್ ಕಾರ್ಡ್ ರಹಸ್ಯ
BREAKING: ಕೊಲೆಯಾದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ನವೆಂಬರ್ 1 ರಿಂದ ಹಳೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ: ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?

Automotive

ʼಟೆಸ್ಲಾʼ ಭಾರತಕ್ಕೆ ಎಂಟ್ರಿ: ಕನಸಿನ ಇವಿ ಕಾರಿನ ಬೆಲೆ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ !
ಇದು ಭಾರತದ ಅತಿ ದುಬಾರಿ ರೈಲು ; ಮನೆ ಖರೀದಿಸುವಷ್ಟಿದೆ ಟಿಕೆಟ್‌ ದರ !
ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ

Entertainment

ನಟ ವಿಶಾಲ್ ಮದುವೆ ಫಿಕ್ಸ್‌ ; ಸಾಯಿ ಧನ್ಷಿಕಾ ಜೊತೆಗಿನ 15 ವರ್ಷಗಳ ಸ್ನೇಹ ಪ್ರೇಮವಾಗಿ ಬದಲಾಗಿದ್ದು ಇಂಟ್ರಸ್ಟಿಂಗ್‌ !
BIG NEWS : ‘ರಾಮಾಯಣ’ ಗ್ಲಿಂಪ್ಸ್ : ‘ರಾಕಿಂಗ್ ಸ್ಟಾರ್’ ಯಶ್ ಕನ್ನಡ ಪ್ರೇಮಕ್ಕೆ ಜೈಕಾರ ಹಾಕಿದ ಫ್ಯಾನ್ಸ್.!
ಮನ ಸೆಳೆಯುತ್ತೆ ಖ್ಯಾತ ಹಾಸ್ಯ ನಟ ಜಾನಿ ಲಿವರ್‌ ಕಲಾತ್ಮಕ ಮನೆ !

Sports

BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!
ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ
ಅಜಯ್ ದೇವಗನ್ – ಶಾಹಿದ್ ಅಫ್ರಿದಿ ವೈರಲ್ ಫೋಟೋದ ಅಸಲಿಯತ್ತೇನು ? ಭಾರತ-ಪಾಕ್ ಪಂದ್ಯ ರದ್ದಾದ ಬೆನ್ನಲ್ಲೇ ಸ್ಪಷ್ಟನೆ !

Special

ಕಾಫಿ ಕಪ್ ನಲ್ಲಿ ಹೀಗೆ ಬೆಳೆಸಿ ಇಂಡೋರ್‌ ಪ್ಲಾಂಟ್
ಇಲ್ಲಿದೆ ʼಸೋಂಕುʼ ತಗುಲುವ ಕಾರಣ ಹಾಗೂ ಪರಿಹಾರ
ʼಕಲ್ಲಂಗಡಿʼ ಕೊಳ್ಳುವಾಗ ಈ ಟ್ರಿಕ್ಸ್ ಬಳಸಿ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?