ದಾವಣಗೆರೆ ಘಟನೆ ಆಕಸ್ಮಿಕವಲ್ಲ; ಹಿಂದೂಗಳ ಹತ್ಯೆಗೆ ನಡೆಸಿದ್ದ ಷಡ್ಯಂತ್ರ: ಬಿಜೆಪಿ ಆರೋಪ

ಬೆಂಗಳೂರು: ದಾವಣಗೆರೆಯ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು ಆಕಸ್ಮಿಕವೂ ಅಲ್ಲ, ಸಣ್ಣ ಘಟನೆಯೂ ಅಲ್ಲ.
ಇದೊಂದು ಹಿಂದೂಗಳನ್ನು ಹತ್ಯೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಸಿಎಂ ಸಿದ್ದರಾಮಯ್ಯ ಅವರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೆ, ಹಿಂದೂಗಳನ್ನು ಹತ್ಯೆಗೈಯಲು ಕಾದು ಕುಳಿತಿದ್ದ ಸೈತಾನರಿಗೆ ಶಿಕ್ಷೆ ನೀಡುತ್ತಿರೋ ಅಥವಾ ಅವರಿಗೂ “ಅಮಾಯಕ”ರು ಎಂಬ ಪಟ್ಟ ಕಟ್ಟುತ್ತಿರೋ..!?! ಎಂದು ಬಿಜೆಪಿ ಪ್ರಶ್ನಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read