ವಿನಾಯಕನನ್ನು ಹೀಗೆ ಪೂಜಿಸಿದ್ರೆ ಶೀಘ್ರ ಕಷ್ಟ ಪರಿಹಾರ

ಗಣೇಶನನ್ನು ವಿಘ್ನ ವಿನಾಶಕ ಎಂದು ಕರೆಯುತ್ತಾರೆ. ಜೀವನದಲ್ಲಿ ಕಷ್ಟಗಳು ಎದುರಾದರೆ ಅದನ್ನು ನಿವಾರಿಸಲು ನಾವು ಗಣೇಶನನ್ನು ಪೂಜಿಸುತ್ತೇವೆ. ಹಾಗಾಗಿ ನಿಮ್ಮ ಜೀವನದಲ್ಲಿ ಎದುರಾದ ಕಷ್ಟಗಳು ತೊಲಗಿ ಹೋಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜಿಸಿ.

ಬೆಳಿಗ್ಗೆ ಸ್ನಾನಾಧಿಗಳು ಮುಗಿದ ಬಳಿಕ ಒಂದು ವೀಳ್ಯದೆಲೆಯ ಮೇಲೆ ಅರಶಿನ ಕುಂಕುಮ, ಹೂಗಳನ್ನಿಟ್ಟು ಗಣೇಶನ ಮೂರ್ತಿಯನ್ನು ಇಟ್ಟು ಕೆಂಪು ಮತ್ತು ಬಿಳಿ ಬಣ್ಣದ ಹೂಗಳಿಂದ ಶೃಂಗರಿಸಿ. ಹಾಗೇ ದೀಪಾರಾಧನೆ ಮಾಡುವಾಗ ದೀಪಗಳಿಗೆ 5 ಬತ್ತಿಗಳನ್ನು ಇಟ್ಟು ಕೊಬ್ಬರಿಎಣ್ಣೆ ಹಾಕಿ ದೀಪಾರಾಧನೆ ಮಾಡಬೇಕು.

ಗಣೇಶನಿಗೆ ಕಲ್ಲುಸಕ್ಕರೆ ಅಥವಾ ರವೆ ಲಡ್ಡುವನ್ನು ಅರ್ಪಿಸಬೇಕು. ಅದರ ಜೊತೆಗೆ “ ಗಂ ಕ್ಷಿಪ್ರಪ್ರಸಾದನಾಯ ನಮಃ’ ಎಂಬ ಮಂತ್ರವನ್ನು 21ಬಾರಿ ಹೇಳುತ್ತಾ ಗರಿಕೆಯನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಕಷ್ಟಗಳು ಶೀಘ್ರವಾಗಿ ತೊಲಗಿ ಹೋಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read