KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುವ ಆತಂಕ, ಇಲ್ಲಿದೆ ಸುರಕ್ಷಿತವಾಗಿರಲು ಸಲಹೆ

Published February 12, 2024 at 3:50 pm
Share
SHARE

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್‌ಲೈನ್ ವಂಚನೆಗೆ ಬಲಿಯಾಗುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಸುರಕ್ಷಿತವಾಗಿರಲು ಬಯಸಿದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸಬೇಕು.

ಆನ್‌ಲೈನ್ ವಂಚನೆ ತಪ್ಪಿಸಲು ಸಲಹೆ:

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕ್ ಖಾತೆ ಮಾಹಿತಿ, ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಾಮಾಜಿಕ ಭದ್ರತೆ ಸಂಖ್ಯೆ ಮತ್ತು ಇತರ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಇಂತಹ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ, ಅದು ವಿಶ್ವಾಸಾರ್ಹವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಎಂಟಿವೈರಸ್ ಸಾಫ್ಟ್‌ವೇರ್ ಅನ್ನು ನವೀಕರಿಸಿ ಮತ್ತು ನಿಮ್ಮ ಬ್ರೌಸರ್‌ನಲ್ಲಿ ಭದ್ರತಾ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿ.  ಪಾಸ್‌ವರ್ಡ್‌ಗಳು ಬಲವಾಗಿರಲಿ, ವೀಕ್‌ ಪಾಸ್‌ವರ್ಡ್‌ ಬಳಸಬೇಡಿ. ಪಾಸ್‌ವರ್ಡ್ ಕನಿಷ್ಠ 12 ಅಕ್ಷರಗಳನ್ನು ಹೊಂದಿರಬೇಕು ಮತ್ತು ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳನ್ನು ಒಳಗೊಂಡಿರಬೇಕು. ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸಿ.

ನಿಮ್ಮ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಯಾವುದೇ ಅನುಮಾನಾಸ್ಪದ ವಹಿವಾಟುಗಳು ನಡೆದಲ್ಲಿ ಬ್ಯಾಂಕ್‌ನಲ್ಲಿ ವಿಚಾರಿಸಿ.

ಆನ್‌ಲೈನ್ ವಂಚನೆಯ ಇತ್ತೀಚಿನ ವಿಧಾನಗಳ ಬಗ್ಗೆ ತಿಳಿದುಕೊಂಡಿರಿ. ಅಷ್ಟೇ ಅಲ್ಲ ನಿಮ್ಮ ಖಾತೆಯನ್ನು ಮೋಸದ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂಬ ಭಾವನೆ ಬಂದರೆ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಸಂಪರ್ಕಿಸಿ.

ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳಲ್ಲಿ ಫೈರ್‌ವಾಲ್ ಮತ್ತು ಎಂಟಿವೈರಸ್ ಸಾಫ್ಟ್‌ವೇರ್ ಬಳಸುವುದು ಸೂಕ್ತ. ಬ್ರೌಸರ್‌ನಲ್ಲಿ ಸಾಫ್ಟ್‌ವೇರ್ ಡೌನ್‌ಲೋಡ್‌ಗಳು ಮತ್ತು ಪಾಪ್-ಅಪ್‌ಗಳನ್ನು ನಿರ್ಬಂಧಿಸುವಂತಹ ಭದ್ರತಾ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿ. ನಂಬಿಕಸ್ಥ ವೆಬ್‌ಸೈಟ್‌ಗಳಲ್ಲಿ ಮಾತ್ರ ಶಾಪಿಂಗ್ ಮಾಡಿ. ನಿಮ್ಮ ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತವಾಗಿರಿಸಲು VPN ಅನ್ನು ಬಳಸಿ.

You Might Also Like

BREAKING : ಅರುಣಾಚಲ ಪ್ರದೇಶದಲ್ಲಿ ಘೋರ ದುರಂತ :  ಕಂದಕಕ್ಕೆ ಟ್ರಕ್ ಉರುಳಿ ಬಿದ್ದು 17 ಕಾರ್ಮಿಕರು ಸಾವು.!

BREAKING : ಅರುಣಾಚಲ ಪ್ರದೇಶದಲ್ಲಿ ಘೋರ ದುರಂತ : ಕಂದಕಕ್ಕೆ ಟ್ರಕ್ ಉರುಳಿ ಬಿದ್ದು 22 ಮಂದಿ ಕಾರ್ಮಿಕರು ಸಾವು.!

‘ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ’ದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

SHOCKING : ಬೆಂಗಳೂರಲ್ಲಿ ಸಾಕು ಪ್ರಾಣಿಗಳ ಮಾರಣಹೋಮ : ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಂದು ವಿಕೃತಿ.!

ಡಿ.13ರಂದು ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆ : ಪೋಷಕರಿಗೆ ಇಲ್ಲಿದೆ ಮಾಹಿತಿ

TAGGED:ಸುರಕ್ಷತೆFraudSafeವೈಯಕ್ತಿಕ ಮಾಹಿತಿbank accountಆನ್​ಲೈನ್​ ವಂಚನೆ
Share This Article
Facebook Copy Link Print

Latest News

BREAKING : ಅರುಣಾಚಲ ಪ್ರದೇಶದಲ್ಲಿ ಘೋರ ದುರಂತ :  ಕಂದಕಕ್ಕೆ ಟ್ರಕ್ ಉರುಳಿ ಬಿದ್ದು 17 ಕಾರ್ಮಿಕರು ಸಾವು.!
BREAKING : ಅರುಣಾಚಲ ಪ್ರದೇಶದಲ್ಲಿ ಘೋರ ದುರಂತ : ಕಂದಕಕ್ಕೆ ಟ್ರಕ್ ಉರುಳಿ ಬಿದ್ದು 22 ಮಂದಿ ಕಾರ್ಮಿಕರು ಸಾವು.!
‘ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ’ದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
SHOCKING : ಬೆಂಗಳೂರಲ್ಲಿ ಸಾಕು ಪ್ರಾಣಿಗಳ ಮಾರಣಹೋಮ : ಚಿತ್ರಹಿಂಸೆ ನೀಡಿ ಬರ್ಬರವಾಗಿ ಕೊಂದು ವಿಕೃತಿ.!

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು
BREAKING: ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ: ಸಿಎಂ ಸಿದ್ಧರಾಮಯ್ಯ ಸಂತಾಪ

Automotive

ALERT : ‘ಮೊಬೈಲ್’ ಬಳಕೆದಾರರೇ ಎಚ್ಚರ : ಅಪ್ಪಿ ತಪ್ಪಿಯೂ ಈ 10 ಸಂಖ್ಯೆಗಳಿಂದ ಬರುವ ಕರೆ ಸ್ವೀಕರಿಸಬೇಡಿ.!
BIG NEWS : ವಿದೇಶಿ ‘ಆ್ಯಪ್’ ಗಳ ಬದಲು ಈ ದೇಶಿಯ ‘ಆ್ಯಪ್’ ಬಳಸುವಂತೆ ಪ್ರಧಾನಿ ಮೋದಿ ಮನವಿ, ಇಲ್ಲಿದೆ ಪಟ್ಟಿ.!
EAR CLEANER : ಏನ್ ಟೆಕ್ನಾಲಜಿ ಗುರು..? : ಕಿವಿ ಸ್ವಚ್ಛಗೊಳಿಸುವುದಕ್ಕೂ ಬಂತು ಮೆಷಿನ್ |WATCH VIDEO

Entertainment

BIG NEWS: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಮತ್ತೊಂದು ಸಂಕಷ್ಟ
BREAKING: ಈಗಲ್ಟನ್ ರೆಸಾರ್ಟ್ ನಿಂದ ‘ಬಿಗ್ ಬಾಸ್’ ಮನೆಗೆ ಎಲ್ಲಾ 17 ಸ್ಪರ್ಧಿಗಳು ಶಿಫ್ಟ್: ಮತ್ತೆ ಚಿತ್ರೀಕರಣ ಆರಂಭ
BREAKING: ‘ಬಿಗ್ ಬಾಸ್’ಗೆ ಬಿಗ್ ಶಾಕ್: ನಿಯಮ ಉಲ್ಲಂಘನೆ ಹಿನ್ನೆಲೆ ಹೌಸ್ ಬಂದ್ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

Sports

ಅಂಪೈರ್ ನಿರ್ಧಾರಕ್ಕೆ ತಿರುಗೇಟು: ಬುಮ್ರಾ ಪಡೆದ 100ನೇ ವಿಕೆಟ್ ‘ಕಾನೂನುಬಾಹಿರ’? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!
100 ಸಿಕ್ಸರ್‌ಗಳ ಗಡಿ ಮುಟ್ಟಿದ ಹಾರ್ದಿಕ್ ಪಾಂಡ್ಯ!ಕೊಹ್ಲಿ, ರೋಹಿತ್, ಸೂರ್ಯಕುಮಾರ್ ಸಾಲಿಗೆ ಸೇರಿದ ಸ್ಟಾರ್ ಆಲ್‌ರೌಂಡರ್!
ಟಿ20 ಪಂದ್ಯದಲ್ಲಿ ದಾಖಲೆ ಬರೆದ ಮೊದಲ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಾಣ

Special

VIRAL NEWS : ಭಗವಂತ ಶ್ರೀಕೃಷ್ಣನನ್ನೇ ಅದ್ದೂರಿಯಾಗಿ ಮದುವೆಯಾದ ಯುವತಿ : ವೀಡಿಯೋ ವೈರಲ್ |WATCH VIDEO
1 ದಿನದಲ್ಲಿ ಯಾವುದಕ್ಕೆ ಎಷ್ಟು ಬಾರಿ ದಂಡ ವಿಧಿಸಬಹುದು ? ಸಂಚಾರ ನಿಯಮಗಳ ಬಗ್ಗೆ ತಿಳಿಯಿರಿ |Traffic Rules
ಅತಿಯಾದ ಡ್ರೈ ಫ್ರುಟ್ಸ್ ಸೇವನೆ ತಂದೊಡ್ಡುತ್ತೆ ಈ ಆರೋಗ್ಯ ಸಮಸ್ಯೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?