ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್

ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನಕ್ಕಾಗಿ ಸಂಚು ರೂಪಿಸಿದ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.‌

ಪೊಲೀಸರ ಪ್ರಕಾರ ಆರೋಪಿಗಳಾದ ಸಂಜಯ್ ಜತ್, ಜಿತೇಂದ್ರ ಕುಶ್ವಾಹ, ಬ್ರಜೇಶ್ ಭಡೋರಿಯಾ ಮತ್ತು ಸೌರಭ್ ಶರ್ಮಾ ಸಂಚು ರೂಪಿಸಲು ನಾಲ್ವರು ಮುಸ್ಲಿಂ ವ್ಯಕ್ತಿಗಳ ವಿರೋಧಿಗಳ ಜೊತೆ ಸೇರಿಕೊಂಡಿದ್ದರು.

ಎಬಿಎಚ್‌ಎಂನಿಂದ ಹೊರಹಾಕಲ್ಪಟ್ಟ ಸಂಜಯ್ ಜತ್ ತನ್ನ ವಿರುದ್ಧ 15 ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದರೂ, ಸುಮಾರು 12 ಮಹಿಳೆಯರು ಮತ್ತು 24 ಪುರುಷರನ್ನು ಒಳಗೊಂಡ ದೊಡ್ಡ ತಂಡವನ್ನು ಕಟ್ಟಿದ್ದನು.

ತಾನು ABHM ನ ರಾಷ್ಟ್ರೀಯ ವಕ್ತಾರ ಎಂದು ಪೋಸ್ ನೀಡುತ್ತಿದ್ದ ಎಂಬುದು ಪ್ರಮುಖ ಆರೋಪಿ ಸಂಜಯ್ ಜತ್ ಮೇಲಿರುವ ದೊಡ್ಡ ಆರೋಪ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read